ಎಚ್.ಡಿ.ಕೋಟೆ
ಕ್ಷುಲಕ ಕಾರಣಕ್ಕೆ ಸ್ಟೀಲ್ ಸ್ಕೇಲ್ ನಿಂದ ವಿದ್ಯಾರ್ಥಿ ಥಳಿಸಿ ಕೈ ಶೀಳಿ ಕ್ರೌರ್ಯ ಮೆರೆದ ಖಾಸಗಿ ಶಾಲಾ ಶಿಕ್ಷಕ.
ವಿದ್ಯಾರ್ಥಿಯ ಬಲಭಾಗದ ಅಂಗೈ ಕತ್ತರಿಸಿ ಹೋಗಿ ಸೀಳಿದ ಗಾಯಕ್ಕೆ 6ಸ್ಟಿಚ್ ಹಾಕಿದ ವೈದ್ಯರು.
ಎಚ್.ಡಿ.ಕೋಟೆ ಪಟ್ಟಣದ ಶಾಂತಿಪುರ ಸಮೀಪದ ಟ್ರೂಶಫರ್ಡ್ ಪಬ್ಲಿಕ್ ಶಾಲೆಯಲ್ಲಿ ಅಮಾನವೀಯ ಘಟನೆ.
ಬಿಡುವಿನ ವೇಳೆಯಲ್ಲಿ ಶಾಲಾ ಕೊಠಡಿಯಲ್ಲಿ ಸೀಮೆಸುಣ್ಣ ಮುರಿದು ಆಟವಾಡುತ್ತಿದ್ದ ವಿದ್ಯಾರ್ಥಿ ಅಮೃತ್.
ಸೀಮೆಸುಣ್ಣ ಮುರಿದದ್ದೇ ಅಪರಾಧ ಎಂಬಂತೆ ಭಾವಿಸಿ 8 ನೇ ತರಗತಿ ವಿದ್ಯಾರ್ಥಿ ಥಳಿಸಿದ ಕನ್ನಡ ವಿಷಯದ ಶಿಕ್ಷಕ ಸಿದ್ದರಾಜು.
ಶಿಕ್ಷಕ ಸಿದ್ದರಾಜು ಥಳಿತದಿಂದ ಗಾಯಗೊಂಡ ಅಮೃತ್ 8ನೇ ತರಗತಿ ವಿದ್ಯಾರ್ಥಿ.
ಸ್ಟೀಲ್ ಸ್ಕೇಲ್ ನಿಂದ ಥಳಿಸಿದ ಪರಿಣಾಮ ವಿದ್ಯಾರ್ಥಿ ಅಂಗೈ ಸೀಳೆ ಗಾಯ.
ಪೋಷಕರಿಗೆ ಕರೆ ಮಾಡಿ ಅಮೃತ್ ಕಟ್ಟರ್ ನಿಂದ ಕೈ ಕಟ್ ಮಾಡಿಕೊಂಡಿರುವುದಾಗಿ ಸುಳ್ಳು ಮಾಹಿತಿ ನೀಡಿದ ಶಿಕ್ಷಕ ಸಿದ್ದರಾಜು.
ಗಾಯಾಳು ಅಮೃತ್ ಆಸ್ಪತ್ರೆಗೆ ಕರೆದೊಯ್ದು ಗಾಯಕ್ಕೆ 6ಹೊಲಿಗೆ ಹಾಲಿಸಿದ ಪೋಷಕರು.
ವಿದ್ಯಾರ್ಥಿ ಗಾಯಗೊಂಡ ರಕ್ತಶ್ರಾವದಲ್ಲಿ ಒದ್ದಾಡುತ್ತಿದ್ದರೂ ಸೌಜನ್ಯಕ್ಜೂ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿ ಆರೋಗ್ಯ ವಿಚಾರಿಸದ ಶಾಲಾ ಆಡಳಿತ ಮಂಡಳಿ.
ಘಟನೆಗೆ ತಾಲೋಕಿನ ಪ್ರಜ್ಞಾವಂತರು, ಸಾರ್ವಜನಿಕರಿಂದ ಕೇಳಿ ಬಂದ ತೀವ್ರ ವಿರೋಧ.
ಕೈಕತ್ತರಿಸುವ ಮಾಧರಿಯಲ್ಲಿ ಥಳಿಸುವ ಶಿಕ್ಷಕರು ಈ ಕಾಲದಲ್ಲಿಯೂ ಇರೋದು ವಿಪರ್ಯಾಸ.
ಮಕ್ಕಳು ತಪ್ಪು ಮಾಡಿದಾಗ ಕೈಕಾಲುಗಳ ಮೇಲೆ ಥಳಿಸಲಿ, ಆದು ಬಿಟ್ಟು ಕೈಸೀಳುವಂತೆ ಥಳಿಸಿ ಮಾನವೀಯತೆ ಮರೆಯುವುದು ಸರಿಯಲ್ಲ ಪೋಷಕರ ಹೇಳಿಕೆ.
ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ತಪ್ಪಿತಸ್ಥ ಶಿಕ್ಷಕ ಸಿದ್ದರಾಜು ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ ತಾಲೋಕು ಶಿಕ್ಷಣಾದಿಕಾರಿ ಉದಯಕುಮಾರ್.
ಸೀಳಿಹೋ್ ಗಾಯಕ್ಕೆ ಸ್ಟಿಚ್ ಹಾಕಿದ ಪರಿಣಾಮ ತೀವ್ರ ನೋವಿನಿಂದ ಬಳಲುತ್ತಿರುವ ಗಾಯಾಳು ಅಮೃತ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: