ವಿದ್ಯಾರ್ಥಿ ಭವನ ಹೊಟೇಲ್ ಪ್ರಾರಂಭ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಅನುಭವಿಸುತ್ತಿರುವ ಜನರಿಗೆ ಸರ್ಕಾರ ಕೊಂಚ್ ರಿಲೀಫ್ ಮಾಡಿರುವುದು ಸಿಹಿಸುದ್ದಿ ನೀಡಿದಂತಾಗಿದೆ. ಹೌದು ವಿದ್ಯಾರ್ಥಿ ಭವನ ಎಂದಾಕ್ಷಣ ನೆನಪಿಗೆ ಬರುವುದೇ ದೋಸೆ. ಲಾಕ್‌ಡೌನ್ ಸಡಿಲಿಕೆಯಿಂದಾಗಿ ಗಾಂಧಿನಗರದ ವಿದ್ಯಾರ್ಥಿ ಭವನ ಹೊಟೇಲ್ ಪ್ರಾರಂಭವಾಗಿದೆ.  ವಿದ್ಯಾರ್ಥಿ ಭವನ ಪಾರ್ಸೆಲ್ ಸೇವೆಯನ್ನು ಪ್ರಾರಂಭಿಸಿದ್ದು, ಸಾರ್ವಜನಿಕರು ದೋಸೆ ರುಚಿ ಸವಿಯಲು ಮುಗಿಬೀಳುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸೈಕಲ್ ಮೇಲೆ ಪ್ರಯಾಣ ಆರಂಭಿಸಿದ ಯುವಕರು

Thu Apr 23 , 2020
ಕೊರೊನಾದಿಂದಾಗಿ ದೇಶವೇ ಲಾಕ್‌ಡೌನ್ ಮಾಡಿರುವ ಹಿನ್ನಲೆಯಲ್ಲಿ ಜನರು ಕೆಲಸವಿಲ್ಲದೇ, ಆಹಾರವಿಲ್ಲದೇ ಪರದಾಡುವಂತ ಸ್ಥಿತಿ ಉಂಟಾಗಿದೆ. ಕೂಲಿಗಾಗಿ ಊರು ಬಿಟ್ಟು ರಾಜಧಾನಿಗೆ ಬಂದ ಜನರಿಗೆ ಸಂಕಷ್ಟದ ಸ್ಥಿತಿ ಬಂದೋದಗಿದೆ. ರಾಜಧಾನಿಯಲ್ಲಿ ಐಸ್‌ಕ್ರೀಂ ಮಾರಿ ಜೀವನ ನಡೆಸುತ್ತಿದ್ದ ಯುವಕರು ಲಾಕ್‌ಡೌನ್‌ನಿಂದಾಗಿ ಕೆಲಸ ಸ್ಥಗಿತಗೊಂಡು ಊಟಕ್ಕೆ ಕಷ್ಟ ಪಡುವಂತಾಗಿ, ಮರಳಿ ಊರಿಗೆ ಹೋಗಲು ೨೦ ಯುವಕರು ತೀರ್ಮಾನಿಸಿ ಸೈಕಲ್ ಮೇಲೆ ತಮ್ಮ ಸವಾರಿ ಮುಂದುವರೆಸಿದ್ದಾರೆ. ರಾಯಚೂರು ಜಿಲ್ಲಾಡಳಿತ ಎಸಿ ಸಂತೋಷ ಕುಮಾರ ಉತ್ತರ ಪ್ರದೇಶಕ್ಕೆ […]

Advertisement

Wordpress Social Share Plugin powered by Ultimatelysocial