ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹಿನ್ನಲೆಯಲ್ಲಿ ಲಾಕ್ಡೌನ್ ಅನುಭವಿಸುತ್ತಿರುವ ಜನರಿಗೆ ಸರ್ಕಾರ ಕೊಂಚ್ ರಿಲೀಫ್ ಮಾಡಿರುವುದು ಸಿಹಿಸುದ್ದಿ ನೀಡಿದಂತಾಗಿದೆ. ಹೌದು ವಿದ್ಯಾರ್ಥಿ ಭವನ ಎಂದಾಕ್ಷಣ ನೆನಪಿಗೆ ಬರುವುದೇ ದೋಸೆ. ಲಾಕ್ಡೌನ್ ಸಡಿಲಿಕೆಯಿಂದಾಗಿ ಗಾಂಧಿನಗರದ ವಿದ್ಯಾರ್ಥಿ ಭವನ ಹೊಟೇಲ್ ಪ್ರಾರಂಭವಾಗಿದೆ. ವಿದ್ಯಾರ್ಥಿ ಭವನ ಪಾರ್ಸೆಲ್ ಸೇವೆಯನ್ನು ಪ್ರಾರಂಭಿಸಿದ್ದು, ಸಾರ್ವಜನಿಕರು ದೋಸೆ ರುಚಿ ಸವಿಯಲು ಮುಗಿಬೀಳುತ್ತಿದ್ದಾರೆ.
ವಿದ್ಯಾರ್ಥಿ ಭವನ ಹೊಟೇಲ್ ಪ್ರಾರಂಭ
Please follow and like us: