ಅಂಗಾಂಗ ದಾನ, ಕಸಿ ತರಬೇತಿ ಕುರಿತು ಹೆಚ್ಚಿನ ಅರಿವು ಅಗತ್ಯ: ಸುಧಾಕರ್

ಇತ್ತೀಚೆಗೆ ಅಂಗಾಂಗ ದಾನದ ಬಗ್ಗೆ ಜನರಿಗೆ ಹೆಚ್ಚು ಜಾಗೃತಿ ಮೂಡಿಸುವುದು ಅವಶ್ಯಕತೆ ಇದೆ. ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆಧುನಿಕ
ತಂತ್ರಜ್ಞಾನದ ಕಸಿ ತರಬೇತಿ ನೀಡಬೇಕಾಗಿದೆ ಎಂದು ಇಂದು ಆರೋಗ್ಯಸಚಿವ ಡಾ.ಕೆ ಸುಧಾಕರ್‌ ಹೇಳಿದರು. ಇತ್ತೀಚೆಗೆ ಕೊರೊನಾದಿಂದಾಗಿ ಅಂಗಾಂಗ ದಾನ, ರಕ್ತದಾನಕ್ಕೆ ಜನ ಹಿಂಜರಿಯುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಬದುಕಿರುವಾಗ ರತ್ತದಾನ ಮಾಡುವಂತೆಯೇ ಸತ್ತ ನಂತರ. ಅಂಗಾಂಗ ದಾನ ಮಾಡುವುದು ಅಗತ್ಯ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫೆ. 1ರಿಂದ ಬಾಗಿಲು ತೆರೆಯಲಿದೆ ಪುರಿ ಜಗನ್ನಾಥ ದೇವಾಲಯ

Sat Jan 29 , 2022
ಕೋವಿಡ್‌ ಕಾರಣದಿಂದ ಜ.31ರವರೆಗೆ ಬಂದ್‌ ಆಗಿರುವ ಪುರಿ ಜಗನ್ನಾಥ ದೇವಾಲಯ ಫೆ.1ರಿಂದ ತೆರೆಯಲಿದೆ. ಈ ಬಗ್ಗೆ ಪುರಿಯ ಜಿಲ್ಲಾಧಿಕಾರಿ ಸಮರ್ಥ್‌ ವರ್ಮಾ ಮಾಹಿತಿ ನೀಡಿದ್ದು, ಕೋವಿಡ್‌ ಮೂರನೇ ಅಲೆ ಭೀತಿಯಿಂದ ದೇಶದ ಬಹುತೇಕ ದೇವಾಲಯಗಳು ಬಂದ್‌ ಆಗಿದ್ದವು.ಅದರಲ್ಲಿ ಪುರಿ ಜಗನ್ನಾಥ ದೇವಾಲಯವೂ ಒಂದು.ಆದರೆ ಈಗ ಕೋವಿಡ್‌ ನಿಯಮ ಸಡಿಲಿಕೆಯಿಂದ ಭಕ್ತರಿಗೆ ಫೆ.1ರಿಂದ ಜಗನ್ನಾಥನ ದರ್ಶನ ಸಿಗಲಿದೆ ಎಂದರು.ಮುಂದಿನ ದಿನಗಳಲ್ಲಿಯೂ ದೇವಸ್ತಾನದಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸಲಿದ್ದು, ಪ್ರತಿ ಭಾನುವಾರ ಸ್ಯಾನಿಟೈಸೇಷನ್‌ ಗಾಗಿ […]

Advertisement

Wordpress Social Share Plugin powered by Ultimatelysocial