ಆರ್ ಆರ್ ನಗರ ಉಪಚುನಾವಣೆ ಹಿನ್ನೆಲೆ

ಆರ್ ಆರ್ ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ತಡೆ ಹಿಡಿದು ತಪಾಸಣೆ ನಡೆಸಿದ್ದಾರೆ.

ಜಂಟಿ ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಪೊಲೀಸ್ ಇಲಾಖೆ  ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಆರ್ ಆರ್ ನಗರದಲ್ಲಿ 9 ಚೆಕ್ ಪೋಸ್ಟ್ ತೆರೆದು ಅಕ್ರಮ ಮಧ್ಯ ಸಾಗಾಟ ಹಣ ಸಾಗಾಟ ಗಿಫ್ಟ್ ಸಾಗಾಟಕ್ಕೆ ತಡೆಯೊಡ್ಡಿ ಪ್ರತಿ ವಾಹನಗಳ ದಾಖಲಾತಿ ಸಂಗ್ರಹಿಸಿ  ತಪಾಸಣೆ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಯಾರು ಐನ್ ಸ್ಟೈನ್ ಮೆಚ್ಚಿದ ಹಾಸ್ಯಬ್ರಹ್ಮ?

Sat Oct 31 , 2020
ವಿಜ್ಞಾನಿಯ ಕುಚಿಕು ವಿದೂಷಕ  ಕೆಲವರ ಮುಖ ಎಷ್ಟು ಜನಪ್ರೀಯ ಅಂದ್ರೆ ಅವರ ಒಂದು ಸಣ್ಣ ಲುಕ್ ಅಥವಾ ಒಂದು ಸಣ್ಣ ಫೋಟೋ ನೋಡಿದರೆ ಸಾಕು, ಪುಟ್ಟ ಮಗು ಕೂಡ ಗಮನಿಸಿ ಗುರುತಿಸಿ ಇದು ಇವರೇ ಅಂತಾ ನಿಖರವಾಗಿ ಹೇಳುಬಿಡುತ್ತೆ, ಅಂತಹ ಸಾಲಿಗೆ ಸೇರುವ ವಿಶ್ವ ಪ್ರಸಿದ್ಧ ಎರಡು ಜೀವಗಳೆಂದೆರೆ ಒಬ್ಬರು ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್. ಮತ್ತೊಬ್ಬರು ವಿಶ್ವ ವಿಖ್ಯಾತ ವಿದೂಷಕ ಚಾರ್ಲಿ ಚಾಪ್ಲಿನ್..! ಐನ್ಸ್ಟೈನ್ ಎನ್ನುವ ಪದ […]

Advertisement

Wordpress Social Share Plugin powered by Ultimatelysocial