ಇವತ್ತು ವರುಣಾದಲ್ಲಿ ಯಡಿಯೂರಪ್ಪ ಇಲ್ಲದೆ ಸಿದ್ದರಾಮಯ್ಯ ಗೆಲ್ಲೋಕೆ ಆಗಲ್ಲ
ಹಾಗಾಗಿ ಯಡಿಯೂರಪ್ಪ ನವರೇ ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲ್ಲ ಎಂದಿದ್ದಾರೆ…
ನಾನೂ ಕೂಡಾ ಕೋಲಾರ ಬೇಡಾ ಎಂದಿದ್ದೇನೆ ಎಂದ ಇಬ್ರಾಹಿಂ.
ಸಿದ್ದರಾಮಯ್ಯ ಯಡಿಯೂರಪ್ಪ ಒಂದೇ ಅಂದ ಸಿಎಮ್ ಇಬ್ರಾಹಿಂ..
ಭವಾನಿಗೆ ಟಿಕೆಟ್ ನಿಡೋ
ಅದು ಪಕ್ಷ ತೀರ್ಮಾನ ಮಾಡತ್ತೆ ಎಂದ ಇಬ್ರಾಹಿಂ.
ಡಿಕೆ ಸುರೇಶ್ ಹೇಳಿಕೆಗೆ ಸಿಎಮ್ ಇಬ್ರಾಹಿಂ ಪ್ರತಿಕ್ರೀಯೆ
ಬಿಜೆಪಿ ಒಂದು ದೊಡ್ಡ ಪಕ್ಷ
ನಮ್ಮ ಅವರ ನಡುವೆ ಭಿನ್ನಾಭಿಪ್ರಾಯ ಇದೆ
ವಾಜಪೇಯಿರಂತಹ ಮಾಹಾನುಭವರಿದ್ದ ಪಕ್ಷ
ನಾನು ಕೊಲೆ ಮಾಡ್ತಾರೆ ಅನ್ನೋ ಶಬ್ದ ಬಳಸಲ್ಲ ಎಂದ ಇಬ್ರಾಹಿಂ
ಪರೋಕ್ಷವಾಗಿ ಡಿಕೆ ಸುರೇಶ್ ಗೆ ಟಾಂಗ್ ಕೊಟ್ಟ ಇಬ್ರಾಹಿಂ
ಕೊಲೆ ಮಾಡ್ತಾರೆ ಅನ್ನೋ ಪದ ಬಳಕೆಗೆ ತನ್ನದೆ ಧಾಟಿಯಲ್ಲಿ ಇಬ್ರಾಹಿಂ ಉತ್ತರ..