ಇವತ್ತು ವರುಣಾದಲ್ಲಿ ಯಡಿಯೂರಪ್ಪ ಇಲ್ಲದೆ ಸಿದ್ದರಾಮಯ್ಯ ಗೆಲ್ಲೋಕೆ ಆಗಲ್ಲ

ಇವತ್ತು ವರುಣಾದಲ್ಲಿ ಯಡಿಯೂರಪ್ಪ ಇಲ್ಲದೆ ಸಿದ್ದರಾಮಯ್ಯ ಗೆಲ್ಲೋಕೆ ಆಗಲ್ಲ
ಹಾಗಾಗಿ ಯಡಿಯೂರಪ್ಪ ನವರೇ ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲ್ಲ ಎಂದಿದ್ದಾರೆ…
ನಾನೂ ಕೂಡಾ ಕೋಲಾರ ಬೇಡಾ ಎಂದಿದ್ದೇನೆ ಎಂದ ಇಬ್ರಾಹಿಂ.
ಸಿದ್ದರಾಮಯ್ಯ ಯಡಿಯೂರಪ್ಪ ಒಂದೇ ಅಂದ ಸಿಎಮ್ ಇಬ್ರಾಹಿಂ..
ಭವಾನಿಗೆ ಟಿಕೆಟ್ ನಿಡೋ
ಅದು ಪಕ್ಷ ತೀರ್ಮಾನ ಮಾಡತ್ತೆ ಎಂದ ಇಬ್ರಾಹಿಂ.

ಡಿಕೆ ಸುರೇಶ್ ಹೇಳಿಕೆಗೆ ಸಿಎಮ್ ಇಬ್ರಾಹಿಂ ಪ್ರತಿಕ್ರೀಯೆ
ಬಿಜೆಪಿ ಒಂದು ದೊಡ್ಡ ಪಕ್ಷ
ನಮ್ಮ ಅವರ ನಡುವೆ ಭಿನ್ನಾಭಿಪ್ರಾಯ ಇದೆ
ವಾಜಪೇಯಿರಂತಹ ಮಾಹಾನುಭವರಿದ್ದ ಪಕ್ಷ
ನಾನು ಕೊಲೆ ಮಾಡ್ತಾರೆ ಅನ್ನೋ ಶಬ್ದ ಬಳಸಲ್ಲ ಎಂದ ಇಬ್ರಾಹಿಂ
ಪರೋಕ್ಷವಾಗಿ ಡಿಕೆ ಸುರೇಶ್ ಗೆ ಟಾಂಗ್ ಕೊಟ್ಟ ಇಬ್ರಾಹಿಂ
ಕೊಲೆ ಮಾಡ್ತಾರೆ ಅನ್ನೋ ಪದ ಬಳಕೆಗೆ ತನ್ನದೆ ಧಾಟಿಯಲ್ಲಿ ಇಬ್ರಾಹಿಂ ಉತ್ತರ..

Please follow and like us:

Leave a Reply

Your email address will not be published. Required fields are marked *

Next Post

ಎಲ್ಲಾ ವರ್ಗದ ಜನರಿಗೆ ಪ್ರೋತ್ಸಾಹದಾಯಕ ಬಜೆಟ್: ರಾಜೀವ್ ಪ್ರತಾಪ್

Sun Feb 5 , 2023
ಹುಬ್ಬಳ್ಳಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿರುವ ಕೇಂದ್ರ ಬಜೆಟ್ ಎಲ್ಲಾ ವರ್ಗದ ಜನರಿಗೆ ಪ್ರೋತ್ಸಾಹದಾಯಕವಾಗಿದೆ. ಕಳೆದ ಎಲ್ಲಾ ಬಜೆಟ್‌ಗಳಿಗಿಂತ ಈ ಬಾರಿಯ ಬಜೆಟ್ ಗಾತ್ರ ದೊಡ್ಡದಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜೀವ್‌ಪ್ರತಾಪ್ ರೂಢಿ ಹೇಳಿದರು. ನಗರದಲ್ಲಿಂದು  ಸುದ್ದಿಗೋಷ್ಠಿನಡೆಸಿ ಮಾತನಾಡಿದ ಅವರು, ಎಲ್ಲಾ ವಿಭಾಗಗಳಿಗೂ ಈ ಬಾರಿ ಹೆಚ್ಚಿನ ಅನುದಾನವನ್ನು ಒದಗಿಸಲಾಗಿದೆ. ಕರ್ನಾಟಕಕ್ಕೂ ಹೆಚ್ಚಿನ ಅನುದಾನ ಬಂದಿದೆ. ಪ್ರಧಾನಿಗಳ ಮಾರ್ಗದರ್ಶನದಲ್ಲಿ ವಿತ್ತ ಸಚಿವರು ಜನಪರ […]

Advertisement

Wordpress Social Share Plugin powered by Ultimatelysocial