ಕಸಾಯಿಖಾನೆಗೆ ಸಾಗಿಸುತ್ತಿದ್ದ ೬ ಜಾನುವಾರುಗಳು ಪೊಲೀಸರ ವಶಕ್ಕೆ

ಬೆಳ್ಳಂಬೆಳಗ್ಗೆ ಚಿಕ್ಕಜಾಲ ವ್ಯಾಪ್ತಿಯ ಸಾದಹಳ್ಳಿ ಗೇಟ್ ಬಳಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 6 ಜಾನುವಾರುಗಳು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಬಕ್ರೀದ್ ಸಮೀಪಿಸುತ್ತಿದ್ದಂತೆ ಶುರುವಾದ ಅಕ್ರಮ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಉಸಿರಾಟಕ್ಕೂ ಸ್ಥಳಾವಕಾಶವಿರದಂತೆ ಪಿಕಪ್ ನಲ್ಲಿ ಮುಚ್ಚಿಟ್ಟು ಸಾಗಿಸುತ್ತಿದ್ದು, ವಾಹನ ಚಾಲಕನನ್ನು ಪೊಲೀಸರು ತಡೆಯುತ್ತಿದ್ದಂತೆ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಜಾನುವಾರುಗಳನ್ನು ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ. ವಾಹನ ಚಾಲಕ ಹಾಗೂ ಮಾಲೀಕರ ವಿರುದ್ಧ ಚಿಕ್ಕಜಾಲ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಆಸ್ಪತ್ರೆನಾ ಇಲ್ಲ ಹಣ ವಸೂಲಿ ಮಾಡುವ ದಂದೆ ಕೇಂದ್ರನಾ ?

Tue Jul 28 , 2020
ರಾಯಚೂರು ಜಿಲ್ಲಾ ಸಿರವಾರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಡ ಕುಟುಂಬದ ಬಾಣಂತಿಯರ ಹೆರಿಗೆಗೆ ಹಣ ವಸೂಲಿ ಮಾಡುತ್ತಿರುವ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು. ಒಂದು ತಿಂಗಳಿನಲ್ಲಿ 60-80 ಹೆರಿಗೆ ಪ್ರತಿಯೊಬ್ಬರಿಂದ 1000-2000 ರೂಗಳು ವಸೂಲಿ ಮಾಡುತ್ತಿರುವ ಸ್ಟಾಫ್ ನರ್ಸ್, ನೀವು ಕೊಡುವ ಮೊತ್ತ ಚಹಾ ಕುಡಿಯಲು ಸಹ ಆಗುವುದಿಲ್ಲ ಎಂದು ಸಾರ್ವಜನಿಕರಿಗೆ ನೇರವಾಗಿ ಇಲ್ಲಿನ ಸ್ಟಾಫ್ ನರ್ಸ್ ಹೇಳ್ತಾರೆ, ಹೆರಿಗೆ ಸಮಯದಲ್ಲಿ ವೈದ್ಯರು  ಇರುವುದಿಲ್ಲ ನರ್ಸ್ ಗಳು ನೇರವಾಗಿ ಜನರ […]

Advertisement

Wordpress Social Share Plugin powered by Ultimatelysocial