ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿಕೆ
ಬಿಜೆಪಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ
ಕಾಂಗ್ರೆಸ್ ನೇ ಭ್ರಷ್ಟಾಚಾರಾದ ಗಂಗೋತ್ರಿ
2014 ರ ಹಿಂದಿನಿಂದಲೂ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿತ್ತು
ಈಗ ಬಿಜೆಪಿ ಮೇಲೆ ಇಲ್ಲ ಸಲದ ಆರೋಪ ಮಾಡುತಿದೆ
ಕಾಂಗ್ರೆಸ್ ಯಾವುದೇ ಪುರಾವೆ, ಸಾಕ್ಷಿ ನೀಡಿಲ್ಲ
ಕೆಂಪಣ್ಣ ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ
ಯಾವುದೇ ಸಾಕ್ಷಿ ನೀಡಿಲ್ಲ ಕಾರಣ ಕೆಂಪಣ್ಷ ಅವರನ್ನು ಬಂಧನ ಮಾಡುವ ಸ್ಥಿತಿ ನಿರ್ಮಾಣವಾಯಿತು
ಕಾಂಗ್ರೆಸ್ ಭ್ರಷ್ಟಾಚಾರದ ಆಗರವೇ ಆಗಿದೆ
ಚುನಾವಣಾ ಸಂದರ್ಭದಲ್ಲಿ ಈ ರೀತಿಯ ಆರೋಪ ಮಾಡಲಾಗುತ್ತದೆ
ಯಾವುದೇ ರೀತಿಯ ಒಂದು ಕೂದಲು ಎಳೆಯಷ್ಟು ಭ್ರಷ್ಟಾಚಾರ ಮಾಡದೇ ಆಡಳಿತ
ಕೇಂದ್ರದಲ್ಲಿ ಮೋದಿ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಆಡಳಿತ
ತುಷ್ಠೀಕೃಕರಣಕ್ಕೆ ಹೆಸರುಯಾಸಿದ ಕಾಂಗ್ರೆಸ್
ಸ್ವತಃ ಬೇಲ್ ಮೇಲೆ ಡಿ ಕೆ ಶಿವಕುಮಾರ್ ಹೊರಗಡೆ ಇದ್ದಾರೆ
ಮೋದಿ ಕುರಿತು ಹಿಟ್ಲರ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕಿಡಿ
ಕೂಡಲೇ ಈ ರೀತಿಯಾದ ಹಗುರವಾದ ಮಾತುಗಳನ್ನು ನಿಲ್ಲಿಸಬೇಕು
ಇನ್ನು 200 ಯುನಿಟ್ ವಿದ್ಯುತ್ ಸೇರಿದಂತೆ ಇನ್ನಿತರ ಸೌಲಭ್ಯ ಭರವಸೆಗೆ ತಿರುಗೇಟು
ಇನ್ನೇನು ಮೂರು ತಿಂಗಳಲ್ಲಿ ರಾಜಕೀಯ ನಿವೃತ್ತಿ ಖಂಡಿತಾ.
https://play.google.com/store/apps/details?id=com.speed.newskannada