ಕಾಂಗ್ರೆಸ್ ಯಾವುದೇ ಪುರಾವೆ, ಸಾಕ್ಷಿ ನೀಡಿಲ್ಲ.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿಕೆ

ಬಿಜೆಪಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ

ಕಾಂಗ್ರೆಸ್ ನೇ ಭ್ರಷ್ಟಾಚಾರಾದ ಗಂಗೋತ್ರಿ

2014 ರ ಹಿಂದಿನಿಂದಲೂ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿತ್ತು

ಈಗ ಬಿಜೆಪಿ ಮೇಲೆ ಇಲ್ಲ ಸಲದ ಆರೋಪ ಮಾಡುತಿದೆ

ಕಾಂಗ್ರೆಸ್ ಯಾವುದೇ ಪುರಾವೆ, ಸಾಕ್ಷಿ ನೀಡಿಲ್ಲ

ಕೆಂಪಣ್ಣ ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ

ಯಾವುದೇ ಸಾಕ್ಷಿ ನೀಡಿಲ್ಲ ಕಾರಣ ಕೆಂಪಣ್ಷ ಅವರನ್ನು ಬಂಧನ ಮಾಡುವ ಸ್ಥಿತಿ ನಿರ್ಮಾಣವಾಯಿತು

ಕಾಂಗ್ರೆಸ್ ಭ್ರಷ್ಟಾಚಾರದ‌ ಆಗರವೇ ಆಗಿದೆ

ಚುನಾವಣಾ ಸಂದರ್ಭದಲ್ಲಿ ಈ ರೀತಿಯ ಆರೋಪ ಮಾಡಲಾಗುತ್ತದೆ

ಯಾವುದೇ ರೀತಿಯ ಒಂದು ಕೂದಲು ಎಳೆಯಷ್ಟು ಭ್ರಷ್ಟಾಚಾರ ಮಾಡದೇ ಆಡಳಿತ

ಕೇಂದ್ರದಲ್ಲಿ ಮೋದಿ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಆಡಳಿತ

ತುಷ್ಠೀಕೃಕರಣಕ್ಕೆ ಹೆಸರುಯಾಸಿದ ಕಾಂಗ್ರೆಸ್

ಸ್ವತಃ ಬೇಲ್ ಮೇಲೆ ಡಿ ಕೆ‌ ಶಿವಕುಮಾರ್ ಹೊರಗಡೆ ಇದ್ದಾರೆ

ಮೋದಿ ಕುರಿತು ಹಿಟ್ಲರ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕಿಡಿ

ಕೂಡಲೇ ಈ ರೀತಿಯಾದ ಹಗುರವಾದ ಮಾತುಗಳನ್ನು ನಿಲ್ಲಿಸಬೇಕು

ಇನ್ನು 200 ಯುನಿಟ್‌ ವಿದ್ಯುತ್ ಸೇರಿದಂತೆ ಇನ್ನಿತರ ಸೌಲಭ್ಯ ಭರವಸೆಗೆ ತಿರುಗೇಟು

ಇನ್ನೇನು ಮೂರು ತಿಂಗಳಲ್ಲಿ ರಾಜಕೀಯ ನಿವೃತ್ತಿ ಖಂಡಿತಾ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪತ್ನಿಯನ್ನೇ ಕೊಲೆ ಮಾಡಿದ ಪಾಪಿ ಪತಿ ಅರೆಸ್ಟ್.

Mon Jan 23 , 2023
ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಹೆಂಡತಿಯನ್ನೇ ಕೊಲೆಗೈದ ಪಾಪಿ ಪತಿಯನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊನ್ನೆಯಷ್ಟೇ ಹುಬ್ಬಳ್ಳಿ ತಾಲ್ಲೂಕು ಕೋಳಿವಾಡ ಗ್ರಾಮದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಕತ್ತು ಸೀಳಿ ಹೆಂಡತಿ ಹತ್ಯೆ ಮಾಡಿರುವ ಆರೋಪಿ ಉಡಚಪ್ಪ ದೇವರಮನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಶಾರದಾ ದೇವರಮನಿ ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದು, ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ರಮೇಶ ಗೋಕಾಕ್ ಹಾಗೂ […]

Advertisement

Wordpress Social Share Plugin powered by Ultimatelysocial