ಹಾಲಿ ಕೇಂದ್ರ ಸಚಿವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತವರುರಲ್ಲಿ ನೀರಿಗಾಗಿ ಪರದಾಟ
ಸಮರ್ಪಕ ನೀರಿಗಾಗಿ ರಸ್ತೆಗಿಳಿದ ಜನರಿಂದ ವ್ಯಾಪಕ ಜನಾಕ್ರೋಶ
ನೀರಿಗಾಗಿ ಹುಬ್ಬಳ್ಳಿಯ ಗುಡಿ ಓಣಿಯಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ
ಖಾಲಿ ಕೊಡ ಪ್ರದರ್ಶಿಸಿ ರಸ್ತೆ ಬಂದ್ ಮಾಡಿದ ಮಹಿಳೆಯರಿಂದ ಶಾಸಕರಿಗೆ ಛೀಮಾರಿ
ಹಳೆ ಹುಬ್ಬಳ್ಳಿಯ ಚನ್ನಪೇಟೆ ಸುತ್ತಮುತ್ತ ಕಳೆದ 10 ದಿನಗಳಿಂದ ಬಾರದ ಕುಡಿಯುವ ನೀರು
ಮಾಜಿ ಸಿಎಂ ಜಗದೀಶ ಶೆಟ್ಟರ ಪ್ರತಿನಿಧಿಸುವ ಕ್ಷೇತ್ರದಲ್ಲಿ ಹೆಚ್ಚಿದ ನೀರಿನ ಬವಣೆ
ಖಾಸಗಿ ಕಂಪನಿ ನೀರು ಸರಬರಾಜು ಮಾಡುತ್ತಿರುವ ಹಿನ್ನಲೆ ಬಾರದ ನೀರು
ಮತ್ತೊಂದು ಕಡೆ ವಾಟರ್ ಮ್ಯನ್ ಗಳ ಹೋರಾಟ ಕೂಡ ನಿರಂತರ
ಅವಳಿನಗರದಲ್ಲಿ ಮುಂದುವರೆದಿರುವ ನೀರಿನ ಸಮಸ್ಯೆಗೆ ಅಂತ್ಯ ಯಾವಾಗ…?
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada