ಹಾಲಿ ಕೇಂದ್ರ ಸಚಿವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತವರುರಲ್ಲಿ ನೀರಿಗಾಗಿ ಪರದಾಟ.

ಹಾಲಿ ಕೇಂದ್ರ ಸಚಿವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತವರುರಲ್ಲಿ ನೀರಿಗಾಗಿ ಪರದಾಟ

ಸಮರ್ಪಕ ನೀರಿಗಾಗಿ ರಸ್ತೆಗಿಳಿದ ಜನರಿಂದ ವ್ಯಾಪಕ ಜನಾಕ್ರೋಶ

ನೀರಿಗಾಗಿ ಹುಬ್ಬಳ್ಳಿಯ ಗುಡಿ ಓಣಿಯಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ

ಖಾಲಿ ಕೊಡ ಪ್ರದರ್ಶಿಸಿ ರಸ್ತೆ ಬಂದ್ ಮಾಡಿದ ಮಹಿಳೆಯರಿಂದ ಶಾಸಕರಿಗೆ ಛೀಮಾರಿ

ಹಳೆ ಹುಬ್ಬಳ್ಳಿಯ ಚನ್ನಪೇಟೆ ಸುತ್ತಮುತ್ತ ಕಳೆದ 10 ದಿನಗಳಿಂದ ಬಾರದ ಕುಡಿಯುವ ನೀರು

ಮಾಜಿ ಸಿಎಂ ಜಗದೀಶ ಶೆಟ್ಟರ ಪ್ರತಿನಿಧಿಸುವ ಕ್ಷೇತ್ರದಲ್ಲಿ ಹೆಚ್ಚಿದ ನೀರಿನ ಬವಣೆ

ಖಾಸಗಿ ಕಂಪನಿ ನೀರು ಸರಬರಾಜು ಮಾಡುತ್ತಿರುವ ಹಿನ್ನಲೆ ಬಾರದ ನೀರು

ಮತ್ತೊಂದು ಕಡೆ ವಾಟರ್ ಮ್ಯನ್ ಗಳ ಹೋರಾಟ ಕೂಡ ನಿರಂತರ

ಅವಳಿನಗರದಲ್ಲಿ ಮುಂದುವರೆದಿರುವ ನೀರಿನ ಸಮಸ್ಯೆಗೆ ಅಂತ್ಯ ಯಾವಾಗ…?

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫೇಸ್ಬುಕ್ಕಿಗೆ 19ನೇ ಹುಟ್ಟಿದ ಹಬ್ಬ.

Sat Feb 4 , 2023
ನಾವು ಒಂದುಗೂಡಿರುವ ಈ ಕ್ಷೇತ್ರ – ಫೇಸ್ಬುಕ್ಕಿಗೆ 19ನೇ ಹುಟ್ಟಿದ ಹಬ್ಬ. ಇಂದು ಗೂಗಲ್ ಹೊರತು ಪಡಿಸಿದರೆ ಅಂತರಜಾಲದಲ್ಲಿ ಅತ್ಯಂತ ಉಪಯೋಗಿಸಲ್ಪಡುತ್ತಿರುವ ತಾಣವಾದ ಫೇಸ್ಬುಕ್ ಮೂಡಿಸಿರುವ ಆಕರ್ಷಣೆ ಅಪಾರವಾದದ್ದು. ಮತ್ತೊಂದು ರೀತಿಯಲ್ಲಿ ನೋಡಿದರೆ, ಗೂಗಲ್ ಜನರಿಗೆ ಬೇಕಾದ ವಿಷಯ ಅರಸುವ ತಾಣವಾದರೆ, ಈ ಫೇಸ್ಬುಕ್ ಆದರೋ ಜನಸಾಮಾನ್ಯರ ವಿಹಾರ ಸ್ಥಳ. ಹೀಗಾಗಿ ಸಾಮಾಜಿಕ ಸಂಬಂಧಗಳ ಜಾಲದಲ್ಲಿ ಫೇಸ್ಬುಕ್ ಮುಂಚೂಣಿಯಲ್ಲಿದೆ ಎಂದರೆ ತಪ್ಪಿಲ್ಲ. ಈ ಫೇಸ್ಬುಕ್ಕಿನೊಂದಿಗೆ ಪ್ರಪಂಚದ ನೂರಾರು ಕೋಟಿ ಜನ […]

Advertisement

Wordpress Social Share Plugin powered by Ultimatelysocial