ಕೆಲವು ದಿನಗಳಿಂದ ಜನರ ನಿದ್ದೆ ಕೆಡಿಸಿದ್ದ ಚಿರತೆ

ಅರಸೀಕೇರೇಯಲ್ಲಿ ಚಿರತೆಯೊಂದು ಕೆಲವು ದಿನಗಳಿಂದ ಗ್ರಾಮದ ಜನರ ನಿದ್ದೆ ಕೆಡಿಸಿತ್ತು, 10 ದಿನದಿಂದ ಪತ್ರಕರ್ತ ಮೋಹನ ಅವರ ತೋಟಕ್ಕೆ ಬಂದು ಹೋಗುತ್ತಿತ್ತು ಮತ್ತು ನಾಯಿ, ಹಸುಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು, ಜನರು ಚಿರತರಯಿಂದಾಗಿ ಆತಂಕದಲ್ಲಿದ್ದರು, ಅದಕ್ಕಾಗಿ ಅರಣ್ಯ ಇಲಾಖೆಯವರಿಗೆ ತಿಳಿಸಿದ್ದಾಗ, ಚಿರತೆಯನ್ನು ಹಿಡಿಯಲು ಬೋನು ಇಟ್ಟಿದ್ದರು. ನೆನ್ನೆ ರಾತ್ರಿ ಚಿರತೆ ಬಂದು ಬೋನಿಗೆ ಬಿದ್ದಿದೆ ಅರಣ್ಯ ಇಲಾಖಾ ಅಧಿಕಾರಿ ಅದನ್ನು ವಶಕ್ಕೆ ಪಡೆದು ಬೇರೆಕಡೆಗೆ ಸಾಗಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್

Wed Jul 22 , 2020
ವಿಜಯಪುರ ತಾಲ್ಲೂಕಿನ ಅಲಿಯಾಬಾದ್ ನಲ್ಲಿ ಅಕ್ರಮ ಸಂಬಂಧ ಆರೋಪದ ಹಿನ್ನೆಯಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ. ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕ ರೆಡ್ ಹ್ಯಾಂಡ್ ಆಗಿ ಸಿಕ್ಕು, ವಯಸ್ಸಲ್ಲದ ವಯಸ್ಸಲ್ಲಿ ಹೆಣವಾಗಿದ್ದಾನೆ. ವಿಜಯಪುರ ತಾಲ್ಲೂಕಿನ ಅಲಿಯಾಬಾದ್ ಗ್ರಾಮದಲ್ಲಿ ಮದ್ಯರಾತ್ರಿ ಘಟನೆ ನಡೆದಿದೆ. 25 ವರ್ಷದ ಅಮರನಾಥ ಸೊಲ್ಲಾಪುರ 35 ವರ್ಷದ ಸುನೀತಾ ತಳವಾರ್ ಕೊಲೆಯಾದವರು. ಇನ್ನು ನಿನ್ನೆ ರಾತ್ರಿ ಮಹಿಳೆ ಸುನಿತಾಳೊಂದಿಗೆ ಸರಸ ಸಲ್ಲಾಪಕ್ಕೆ ಬಂದಿದ್ದ ಪ್ರಿಯಕರ ಅಮರನಾಥ್ […]

Advertisement

Wordpress Social Share Plugin powered by Ultimatelysocial