ಅರಸೀಕೇರೇಯಲ್ಲಿ ಚಿರತೆಯೊಂದು ಕೆಲವು ದಿನಗಳಿಂದ ಗ್ರಾಮದ ಜನರ ನಿದ್ದೆ ಕೆಡಿಸಿತ್ತು, 10 ದಿನದಿಂದ ಪತ್ರಕರ್ತ ಮೋಹನ ಅವರ ತೋಟಕ್ಕೆ ಬಂದು ಹೋಗುತ್ತಿತ್ತು ಮತ್ತು ನಾಯಿ, ಹಸುಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು, ಜನರು ಚಿರತರಯಿಂದಾಗಿ ಆತಂಕದಲ್ಲಿದ್ದರು, ಅದಕ್ಕಾಗಿ ಅರಣ್ಯ ಇಲಾಖೆಯವರಿಗೆ ತಿಳಿಸಿದ್ದಾಗ, ಚಿರತೆಯನ್ನು ಹಿಡಿಯಲು ಬೋನು ಇಟ್ಟಿದ್ದರು. ನೆನ್ನೆ ರಾತ್ರಿ ಚಿರತೆ ಬಂದು ಬೋನಿಗೆ ಬಿದ್ದಿದೆ ಅರಣ್ಯ ಇಲಾಖಾ ಅಧಿಕಾರಿ ಅದನ್ನು ವಶಕ್ಕೆ ಪಡೆದು ಬೇರೆಕಡೆಗೆ ಸಾಗಿಸಿದರು.
ಕೆಲವು ದಿನಗಳಿಂದ ಜನರ ನಿದ್ದೆ ಕೆಡಿಸಿದ್ದ ಚಿರತೆ
Please follow and like us: