ಕೆ. ಆರ್. ಪೇಟೆ ಮಾಜಿ ಶಾಸಕ ರಾಮದಾಸ್ ರಿಂದ ಕೊಳ್ಳೇಗಾಲದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠ..!

ಮಾಜಿ ಶಾಸಕ ರಾಮದಾಸ್ ಮಾತನಾಡಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಜನತೆ ಪ್ರಬುದ್ಧರು, ಪ್ರಜ್ಞೆವಂತರು, ಅಭಿವೃದ್ಧಿಗೆ ಹೆಚ್ಚು ಹೊತ್ತು ಕೊಡುವ ನಾಯಕರನ್ನು ಅರಿಸುವುದರಲ್ಲಿ ಆಲೋಚನ ಶಕ್ತಿ ಇರುವಂತವರು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಮಹೇಶ್ ರವರು ಒಂದು ಆದರ್ಶಗಳನ್ನು ಇಟ್ಟುಕೊಂಡು, ಅನೇಕ ಹೋರಾಟಗಳನ್ನು ಮಾಡಿ ಸತತ ಪ್ರಯತ್ನದಿಂದ bsp ಮೂಲಕ ಗೆದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಪಕ್ಷಾಂತರಗೊಂಡರು,ಬಿಜೆಪಿ ಕೊಟ್ಟಂತ ಅಭಿವೃದ್ಧಿಯನ್ನ ಕ್ಷೇತ್ರಕ್ಕೆ ಒದಗಿಸುವುದರಲ್ಲಿ ಪ್ರಾಮಾಣಿಕ ಕೆಲಸವನ್ನು ಮಾಡಿದ್ದಾರೆ…

ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಎನ್. ಮಹೇಶ್ ರವರಿಗೆ ಇರುವಂತ ಕಾಳಜಿಯನ್ನು ಗುರುತಿಸಿ,
ಬಿಜೆಪಿ ಕೊಟ್ಟಿರುವಂತ ಅಭಿವೃದ್ಧಿ ಯೋಜನೆಗಳನ್ನ ಮತದಾರರಿಗೆ ಮನದಟ್ಟು ಮಾಡಿ ಮಹೇಶ್ ರವನ್ನ ಅತ್ಯಾಧಿಕಾ ಮತಗಳಿಂದ ಗೆಲ್ಲಿಸಲು ಎಲ್ಲರು ಶ್ರಮಿಸಬೇಕಾಗಿದೆ..

ಕೊಳ್ಳೇಗಾಲ ಕ್ಷೇತ್ರದಲ್ಲಿ ಎನ್. ಮಹೇಶ್ ರವನ್ನು ಗೆಲ್ಲಿಸಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲಿದೆ,
ಆದ್ದರಿಂದ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮನದಟ್ಟು ಮತ ಗಳಿಸುವ ಕೆಲಸವನ್ನು ಮಾಡಬೇಕಾಗಿದೆ, ನಾನು ಕೂಡ ಕೊಳ್ಳೇಗಾಲ ಕ್ಷೇತ್ರದಲ್ಲಿ ಉಳಿದು ಅಭ್ಯರ್ಥಿ ಪರ ಮತಯಾಚನೆ ಮಾಡಲಿದ್ದೇನೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಗನವಾಡಿ ಮಕ್ಕಳ ಪಡಿತರ ಅಕ್ರಮ ಸಾಗಾಣಿಕೆ..!

Wed Apr 26 , 2023
ಶಿಶು ಅಭಿವೃದ್ಧಿ ಯೋಜನೆಯಲ್ಲಿ ಬರುವ ಅಂಗನವಾಡಿ ಕೇಂದ್ರದ ಆಹಾರ ಸಾಮರ್ಗಿಗಳನ್ನು ಟಂಟಂ ನಲ್ಲಿ ಸಾಗಾಣಿಕೆ. ಬಡ ಮಕ್ಕಳಿಗೆ, ಗರ್ಭಿಣಿ ಬಾಣಂತಿಯರಿಗೆ ಹಂಚುವ ಆಹಾರ ಧಾನ್ಯ ಸೂಪರ್ವೈಸರ್ ಮತ್ತು ಕಾರ್ಯಕರ್ತೆ ಸೇರಿ ಮಾರಾಟ. ಟಂಟಂನಲ್ಲಿ ತುಂಬಿ ಕೊಂಡು ಗಾಣಗಾಪುರ ಗ್ರಾಮಕ್ಕೆ ವೈಯುತ್ತಿರುವ ಟಂಟಂ ಇಟಗಿ ಗ್ರಾಮಸ್ಥರ ಬಲೆಗೆ ಬಿದ್ದಿದೆ. ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಟಗಾ ಗ್ರಾಮದ್ ಅಂಗನವಾಡಿ ಕೇಂದ್ರದಿಂದ ಶಿಶು ಅಭಿವೃದ್ಧಿ ಯೋಜನೆ ಯಲ್ಲಿ ಬರುವ ಸಾಮಗ್ರಿಗಳನ್ನು ಟಂಟಂ ನಲ್ಲಿ […]

Advertisement

Wordpress Social Share Plugin powered by Ultimatelysocial