ಜನರಲ್ಲಿ ಕರೋನಾ ವೈರಸ್ ಹರಡುವ ಭಿತಿಯಿಂದ ಜಿಲ್ಲೆಯ ಪ್ರಸಿದ್ಧ ಸೀಮಿ ನಾಗನಾಥ ದೇವಸ್ಥಾನ ಜಾತ್ರೆಯನ್ನ ಜಿಲ್ಲಾಡಳಿತ. ರದ್ದುಗೊಳಿಸಿದೆ ಬೀದರನ ಹುಮನಾಬಾದ,ಭಾಲ್ಕಿ ಮೂರು ತಾಲೂಕುಗಳ ಗಡಿ ಪ್ರದೇಶದಲ್ಲಿ ಬರುವ ಹಳಿಖೇಡ ಸೀಮಿ ನಾಗನಾಥ ದೇವಸ್ಥನಾ ಜಾತ್ರ ಮಹೊತ್ಸವವನ್ನು ನಾಗರ ಪಂಚಮೀ ಹಬ್ಬದಂದು ಪ್ರತಿ ವರ್ಷ ಅತಿವಿಜ್ರಂಭಣೆಯಿAದ ಜರಗುತ್ತಿತ್ತು. ಈ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯ ಜನರಲ್ಲದೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ ,ಆಂಧ್ರಪ್ರದೇಶದ ಸಾವಿರಾರು ಭಕ್ತರು ಬರುತ್ತಾರೆ ಈ ವರ್ಷ ನಡೆಯಬೇಕಾದ ಜಾತ್ರಾ ಮಹೋತ್ಸವವನ್ನು ಜಿಲ್ಲೆಯಲ್ಲಿ ಕರೋನಾ ವೈರಸ್ ತಡೆಗಟ್ಟುವ ಮುಂಜಾಗ್ರತಾ ಕ್ರಮದಿಂದಾಗಿ ಜಿಲ್ಲಾಡಳಿತ ರದ್ದುಗೊಳಿಸಿ ಹಬ್ಬದ ಪೂಜೆಯನ್ನು ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿ ವರ್ಗದರೆ ನೇರವೆರಿಸಿ ಕೇವಲ ಸಿಬ್ಬಂದಿ ವರ್ಗದವರ ಸಮುಖದಲ್ಲಿ ರಥೋತ್ಸವ ಬೆಳಗಿನ ಜಾವದಲ್ಲಿ ಮಾಡಲಾಗಿದೆ ಎಂದು ದೇವಸ್ಥಾನ ಅರ್ಚಕರು ನಮ್ಮ ಪ್ರತಿನಿಧಿಯೊಂದಿಗೆ ಹಂಚಿಕೊAಡರು
ಕೊರೊನಾ ಕಾರ್ಮೋಡದಲ್ಲಿ ಕರಗಿದ ಜಾತ್ರ ಮಹೋತ್ಸವ
Please follow and like us: