ದಲಿತ ಪರ ಸಂಘಟನೆಗಳಿಂದ ಬಸವಕಲ್ಯಾಣ ನಗರದಲ್ಲಿ ಪ್ರತಿಭಟನೆ.

ಡಾ.ಬಿ.ಆರ್ ಅಂಬೆಡ್ಕರ್ ಅವರ ಭಾವಚಿತ್ರಕ್ಕೆ ಹಾಗು ಸಂವಿಧಾನಕ್ಕೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾದಿಶ ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ಬಸವಕಲ್ಯಾಣ ನಗರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿದರು..ಪ್ರತಿಭಟನೆ ವೆಳೆ ಮಲ್ಲಿಕಾರ್ಜುನ ಗೌಡ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಪ್ರತಿಭಟನೆ ಮಾಡಿದರು.. ಮಾತನಾಡಿದ ಪ್ರತಿಭಟನಾಕಾರರು ಕೂಡಲೆ ರಾಜ್ಯ ಸರ್ಕಾರ ಮಲ್ಲಿಕಾರ್ಜುನ ಗೌಡ ಅವರನ್ನು ಕೆಲಸದಿಂದ ಅಮಾನತ್ತುಗೊಳಿಸಿ ಬಂಧನ ಮಾಡಬೆಕು.ನ್ಯಾಯ ಸ್ಥಾನದಲ್ಲಿ ನಿಂತು ಕಾನೂನು ಕಾಪಾಡುವವರೆ ಈ ರಿತಿಯ ಕೆಲಸ ಮಾಡುವೂದು ಯಾವ ನ್ಯಾಯ ಎಂದು ಪ್ರಶ್ನಿಸಿ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.. ‌

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Healthy"ಆರೋಗ್ಯಕ್ಕೆ ಅಂಜೂರ ಬೆಸ್ಟ್

Sat Jan 29 , 2022
‌ ಅಂಜೂರದಲ್ಲಿ ಹಲವಾರು ಗುಣಗಳು ಸಮೃದ್ಧವಾಗಿದ್ದು, ಇದನ್ನು ತಿನ್ನುವ ಮೂಲಕ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳು ಸಿಗುತ್ತದೆ. ಇದಕ್ಕಾಗಿಯೇ ಪೋಷಕರು ತಮ್ಮ ಮಗುವಿನ ಆಹಾರದಲ್ಲಿ ಅಂಜೂರವನ್ನು ಸೇರಿಸಲು ಬಯಸುತ್ತಾರೆ. ನಿಮ್ಮ ಮಗುವಿನ ಆಹಾರದಲ್ಲಿ ಅಂಜೂರವನ್ನು ನೀವು ಅನೇಕ ರೀತಿಯಲ್ಲಿ ಸೇರಿಸಬಹುದು. ಅಂಜೂರದಲ್ಲಿ ಆಹಾರದ ನಾರು, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ರಂಜಕ, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಎ, ಬಿ, ಇ, ಕೆ ಮತ್ತು ಸಿ ಯಂತಹ ವಿವಿಧ ಪೋಷಕಾಂಶಗಳಿವೆ. ನಾವು […]

Advertisement

Wordpress Social Share Plugin powered by Ultimatelysocial