ದಿನಕ್ಕೆ ಒಂದು ಸೀಬೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳನ್ನು ತಿಳಿದರೆ ಅಚ್ಚರಿ ಪಡುವಿರಿ..!

 

ದಿನಕ್ಕೆ ಒ೦ದು ಸೀಬೆ ಹಣ್ಣು ತಿನ್ನುವುದರಿ೦ದ ಚರ್ಮದ ಸುಕ್ಕುಗಳನ್ನು ದೂರವಿರಿಸುತ್ತದೆ.ಇದರಲ್ಲಿನ ಇರೋಟಿನ್ ಮತ್ತು ಲೈಕೋಪೀನ್‌ನ೦ತಹ ಉತ್ಕರ್ಷಣ ನಿರೋಧಕಗಳು ಚರ್ಮದ ಸುಕ್ಕುಗಳಿ೦ದ ರಕ್ಷಿಸಲು ಸಹಾಯ ಮಾಡುತ್ತದೆ.

ವಿಟಮಿನ್ ಸಿ ಮತ್ತು ಇತರ ಕೆಲವೊಂದು ಆಂಟಿಆಕ್ಸಿಡೆಂಟ್ ಗಳು ಪೇರಳೆ ಹಣ್ಣಿನಲ್ಲಿದ್ದು, ಇದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಫ್ರೀ ರ್ಯಾಡಿಕಲ್ ನಿಂದ ಕಾಪಾಡುವುದು.

ಇದು ಕೆಲವು ರೀತಿಯ ಕ್ಯಾನ್ಸರ್ ಗಳಾಗಿರುವ ಕರುಳು, ಮೇದೋಗ್ರಂಥಿ ಮತ್ತು ಹೊಟ್ಟೆಯ ಕ್ಯಾನ್ಸರ್ ತಡೆಯುವುದು.

ಪೇರಳೆಯಲ್ಲಿ ಇರುವಂತಹ ಆಹಾರದ ನಾರಿನಾಂಶವು ನೈಸರ್ಗಿಕ ವಿರೇಚಕ ಗುಣ ಹೊಂದಿದ್ದು, ಇದು ಕರುಳಿನ ಕ್ರಿಯೆಯನ್ನು ಸರಾಗವಾಗಿಸುವುದು, ಮಲಬದ್ಧತೆ ನಿವಾರಣೆ ಮಾಡಿ, ಜಠರಕರುಳಿನ ಹಲವಾರು ಸಮಸ್ಯೆಗಳು, ಹೊಟ್ಟೆ ನೋವು, ಹೊಟ್ಟೆ ಕಿರಿಕಿರಿ, ಗ್ಯಾಸ್, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸವುಉದು.

ಸತು, ಕಬ್ಬಿಣಾಂಶ, ಮೆಗ್ನಿಶಿಯಂ, ಫಾಲಟೆ ಅಂಶವು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಬ್ಯಾಕ್ಟೀರಿಯಾ ವಿರೋಧಿ ಮತ್ತು ಕ್ಷಾರೀಯವಾಗಿರುವ ಪೇರಳೆಯು ಸೂಕ್ಷ್ಮಾಣುಗಳು ಬೆಳೆಯುವುದನ್ನು ದೂರ ಮಾಡಿ, ಅತಿಸಾರ ಕಡಿಮೆ ಮಾಡುವುದು ಮತ್ತು ಕರುಳಿನಲ್ಲಿನ ಹೆಚ್ಚುವರಿ ಕಫವನ್ನು ತೆಗೆಯುವುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪತ್ನಿಯನ್ನ ಚುಡಾಯಿಸಿದ್ದಕ್ಕೆ ಕೊಲೆ!|Chickballapur|

Sun Jan 23 , 2022
Chickballapur: ಪತ್ನಿಯನ್ನು ಚುಡಾಯಿಸಿದ್ದ ಯುವಕನನ್ನ ಕೊಲೆ ಮಾಡಿ ಸುಟ್ಟು ಹಾಕಿದ ಆಕೆಯ ಪತಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಎಸಿಸಿ ಫ್ಯಾಕ್ಟರಿ ಬಳಿ ಇರುವ ಮುತ್ತಕದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಂಕರ್ (28) ಕೊಲೆಯಾದ ದುರ್ಧೈವಿ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಚಿಕ್ಕಬಳ್ಳಾಪುರ ಡಿಎಸ್ಪಿ ವಾಸುದೇವ್, ಗೌರಿಬಿದನೂರು ವೃತ್ತ ನಿರೀಕ್ಷಕ ಶಶಿಧರ್ ಮಂಚನೇಹಳ್ಳಿ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial