.ಬಿಎಸ್‌ವೈ ನೇತೃತ್ವದಲ್ಲಿ ಸರ್ವಪಕ್ಷ ಸಭೆ…

ವಿಧಾನಸೌಧದಲ್ಲಿ ಸಿಎಂ ಬಿಎಸ್ ವೈ ನೇತೃತ್ವದಲ್ಲಿ ರ‍್ವಪಕ್ಷ ಸಭೆ ಆರಂಭವಾಗಿದ್ದು, ಹಲವು ಸಚಿವರು,ಶಾಸಕ,ಸಂಸದರು ಭಾಗಿಯಾಗಿದ್ದಾರೆ.ರಾಜ್ಯದಲ್ಲಿ ಕೊರೊನಾ ಹೆಚ್ಚಳ ಹಿನ್ನಲೆ, ಕೋವಿಡ್ ನಿಯಂತ್ರಣ ಸಂಬಂಧ ಶಾಸಕ,ಸಚಿವರ ಅಭಿಪ್ರಾಯ ಸಂಗ್ರಹಿಸಿ ರ‍್ಚೆ ನಡೆಸಲಾಗುತ್ತದೆ. ಇನ್ನು ಲಾಕ್ ಡೌನ್ ಗೆ ಬಹುತೇಕ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತ ಪಡಿಸಿದ್ದು, ಲಾಕ್ ಡೌನ್ ನಿಂದ ಜನಜೀವನ ಸಂಕಷ್ಟದ ಪರಿಸ್ಥಿತಿ ತಲುಪುತ್ತದೆ. ಲಾಕ್ ಡೌನ್ ಬದಲು ಅಗತ್ಯವಿರುವ ಕಡೆ ಕಟ್ಟುನಿಟ್ಟಿನ ಸೀಲ್ ಡೌನ್ ಮಾಡಬೇಕು, ಕೋವಿಡ್ ಟೆಸ್ಟ್ ಗಳನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಉ.ಪ್ರದೇಶ ಸ್ವಉದ್ಯೋಗ ಯೋಜನೆಗೆ ಚಾಲನೆ.

Fri Jun 26 , 2020
ಉತ್ತರಪ್ರದೇಶ ಸ್ವ ಉದ್ಯೋಗ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.ಆತ್ಮ ನರ‍್ಭಾರ್ ಉತ್ತರ ಪ್ರದೇಶ್ ರೋಜ್ ಗಾರ್ ಯೋಜನ ಅಭಿಯಾನದ ಅಡಿಯಲ್ಲಿ, ಉ.ಪ್ರದೇಶದ ಸ್ವ ಉದ್ಯೋಗ ಯೋಜನೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದರು. ಉತ್ತರಪ್ರದೇಶದಲ್ಲಿ ೧.೨೫ ಕೋಟಿ ಜನರಿಗೆ ಈ ಯೋಜನೆಯಡಿ ಉದ್ಯೋಗ ಅವಕಾಶ ದೊರೆಯಲಿದ್ದು, ಶ್ರಮಿಕ ರ‍್ಗಕ್ಕೆ ಉದ್ಯೋಗ ಲಭಿಸಿಲಿದೆ. Please follow and like us:

Advertisement

Wordpress Social Share Plugin powered by Ultimatelysocial