ಬೆಂಗಳೂರಿನಿಂದ ಬಂದವರನ್ನ ಸೇರಿಸಿಕೊಳ್ಳಬೇಡಿ

ಬೆಂಗಳೂರಿನಿಂದ ಬಂದವರನ್ನು ಸೇರಿಸಿಕೊಳ್ಳಬೇಡಿ, ಅಲ್ಲಿಂದ ಬಂದವರ ಬಗ್ಗೆ ಮಾಹಿತಿ ನೀಡದಿದ್ದರೆ ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ. ತುಮಕೂರನಲ್ಲಿ ಮಾತನಾಡಿದ ಅವರು, ಕಂಟೈನ್ಮೆಂಟ್ ಝೋನ್ಗಳನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಈ ಬಗ್ಗೆ ಸ್ಥಳೀಯರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ ನಂತರ ಏರಿಯಾ ಸೀಲ್ಡೌನ್ ಮಾಡ್ತೀವಿ. ನಮಗೆ ತುಂಬಾ ತಾಪತ್ರಯವಾಗಿರೋದು ಬೆಂಗಳೂರಿನಿಂದ ಬಂದವರಿಂದ. ಅವರನ್ನು ಹಳ್ಳಿಗಳಿಗೆ ಬಿಟ್ಟುಕೊಳ್ಳದಿದ್ದರೆ, ಹಳ್ಳಿಗಳಲ್ಲಿ ಕೊರೊನಾ ಕೇಸ್ ಇರುತ್ತಿರಲಿಲ್ಲ. ಪಾಸಿಟಿವ್ ಬಂದಾಗ ಊರಿಗೆ ಊರೇ ಸೀಲ್ಡೌನ್ ಮಾಡಿದ್ವಿ. ಕಂಟೈನ್ಮೆಂಟ್ ಝೋನ್ಗಳಿಂದ ಸುಖಾ-ಸುಮ್ಮನೆ ಹೊರಗೆ ಬಂದು, ಅತಿಯಾಗಿ ರ‍್ತಿಸಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಅತ್ತಿಬೆಲೆ ಚೆಕ್ ಪೋಸ್ಟ್ ಖಾಲಿ ಖಾಲಿ

Tue Jul 21 , 2020
ಅತ್ತಿಬೆಲೆ ಚೆಕ್ ಪೋಸ್ಟ್ ಕಾಲಿ ಕಾಲಿ ಹೌದು ಬೆಳ್ಳಿಗೆನಿಂದ ಸ್ಥಳಕ್ಕೆ ಬಾರದ ಅಧಿಕಾರಿಗಳು ಕೇಳಿದ್ದರೆ ಅದು ಇದು ಎಂದು ಸಬುಬೂ ಹೇಳುವ ಸಿಬ್ಬಂದಿ ವರ್ಗ. ಚೆಕ್ ಪೋಸ್ಟ್ ಸ್ಥಳಾಂತರ ಮಾಡುವ ನೆಪ ಹೇಳಿ ಜನರನ್ನ ಕ್ಯಾರೆ ಎನ್ನದ ಅಧಿಕಾರಿಗಳು. ಕಿಲೋಮೀಟರ್ ಗಟ್ಟಲೆ ಟ್ರಾಪಿಕ್ ಚಾಮ್ ಆಗಿದ್ದು. ಅಲ್ಲಿ ಬಂದು ಪಾಸ್ ತೋರಿಸಿ ಎಂದು ಹೇಳುವ ಪೊಲೀಸರು. ಆದರೆ ಚೆಕ್ ಪೋಸ್ಟ್ ನಲ್ಲಿ ಮಾತ್ರ ಯಾವುದೆ ಸಿಬ್ಬಂದಿ ವರ್ಗವಿಲ್ಲ. ಅಧಿಕಾರಿಗಳ ಧೋರಣೆ […]

Advertisement

Wordpress Social Share Plugin powered by Ultimatelysocial