ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್‌ಡೌನ್ ತೆರವು

ಬೆಂಗಳೂರು ,ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ ಡೌನ್ ತೆರವುಗೊಳಿಸಿದ ಕಾರಣ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಹಜ ರೀತಿಯಲ್ಲಿ ವಾಹನ ಸಂಚಾರ ಆರಂಭವಾಗಿದ್ದು,ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ ಯಥಾವತ್ತಾಗಿ ಟೋಲ್ ಸಂಗ್ರಹವಾಗುತ್ತಿದೆ. ಹಾಗು ಪ್ಲೈ ಒವರ್ ಗಳಲ್ಲಿ ಹಾಕಿದ್ದ ಬ್ಯಾರಿಕೇಡ್ ತೆರವುಗೊಳಿಸಿ ಮುಕ್ತ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು ಎಂದಿನಂತೆ ಗೂಡ್ಸ್ ವಾಹನಗಳು ಸಹ ಸಂಚರಿಸುತ್ತಿವೆ. ನೆಲಮಂಗಲ ಹೆದ್ದಾರಿಗಳಲ್ಲಿ ಸಹಜವಾಗಿ ಟೋಲ್ ಸುಂಕ ಪಾವತಿಸಿ ವಾಹನಗಳು ಸಂಚರಿಸುತ್ತಿವೆ.ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಬೆಂಗಳೂರಿಗೆ ವಾಪಸ್ ಆಗಿತ್ತಿದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೆಲವು ದಿನಗಳಿಂದ ಜನರ ನಿದ್ದೆ ಕೆಡಿಸಿದ್ದ ಚಿರತೆ

Wed Jul 22 , 2020
ಅರಸೀಕೇರೇಯಲ್ಲಿ ಚಿರತೆಯೊಂದು ಕೆಲವು ದಿನಗಳಿಂದ ಗ್ರಾಮದ ಜನರ ನಿದ್ದೆ ಕೆಡಿಸಿತ್ತು, 10 ದಿನದಿಂದ ಪತ್ರಕರ್ತ ಮೋಹನ ಅವರ ತೋಟಕ್ಕೆ ಬಂದು ಹೋಗುತ್ತಿತ್ತು ಮತ್ತು ನಾಯಿ, ಹಸುಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು, ಜನರು ಚಿರತರಯಿಂದಾಗಿ ಆತಂಕದಲ್ಲಿದ್ದರು, ಅದಕ್ಕಾಗಿ ಅರಣ್ಯ ಇಲಾಖೆಯವರಿಗೆ ತಿಳಿಸಿದ್ದಾಗ, ಚಿರತೆಯನ್ನು ಹಿಡಿಯಲು ಬೋನು ಇಟ್ಟಿದ್ದರು. ನೆನ್ನೆ ರಾತ್ರಿ ಚಿರತೆ ಬಂದು ಬೋನಿಗೆ ಬಿದ್ದಿದೆ ಅರಣ್ಯ ಇಲಾಖಾ ಅಧಿಕಾರಿ ಅದನ್ನು ವಶಕ್ಕೆ ಪಡೆದು ಬೇರೆಕಡೆಗೆ ಸಾಗಿಸಿದರು. Please follow […]

Advertisement

Wordpress Social Share Plugin powered by Ultimatelysocial