ರಾಜಸ್ಥಾನ ರಾಜಕೀಯ ಪ್ರಹಸನ ಮಹತ್ವದ ಘಟ್ಟ ತುಲುಪಿದ್ದು. ಸಚಿನ್ ಪೈಲೆಟ್ ಕಾಂಗ್ರೆಸ್ ಪಕ್ಷ ತೂರೆಯವುದು ಬಹುತೇಕ ನಿಶ್ಚಯವಾಗಿರುವ ಹಾಗೆ ಭಾಸವಾದುತ್ತಿದೆ. ಪೈಲೆಟ್ ಹಾಗೂ ಅವರ ಬೆಂಬಲಿಗರು ಅಶೋಕ್ ಗೆಹ್ಲೋಟ್ ನಾಯಕ್ವತದ ಬಗ್ಗೆ ಚಕಾರ ಎತ್ತುತ್ತಲ್ಲೆ ಬಂದಿದ್ದಾರೆ. ಯಾವ ಕಾಂಗ್ರೆಸ್ ನಾಯಕರ ಮಾತಿಗೆ ಬಗ್ಗದೆ ತಮ್ಮದೆ ದಾರಿ ನೋಡಿಕೊಂಡ ಹಾಗೆ ಕಾಣುತ್ತಿದೆ. ಎಲ್ಲಾ ಪ್ರಹಸನದ ಮದ್ಯಯು ಪ್ರಸುತ್ತ ಮುಖ್ಯ ಮಂತ್ರಿ ಅಶೋಕ್ ಗೆಹ್ಲೋಟ್ ಬಹುಮತ ಸಾಬೀತು ಪಡಿಸಲು ಸಿದ್ದರಾಗಿದ್ದಾರೆ. ತಮಗೆ ೧೦೯ ಶಾಸಕರ ಬೆಂಬಲವಿದೆ ಎಂದು ಪ್ರತಿ-ಪಾದಿಸಿದ್ದಾರೆ. ಮುಂದಿನ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿದ್ದಾರೆ. ತಮಗೆ ಸ್ಪಷ್ಟ ಬಹುಮತವಿದ್ದು ಯಾವ ಟೈಂನಲ್ಲಿ ಬೇಕಾದರು ಬಹುಮತ ಸಾಬೀತು ಪಡಿಸಲು ನಾವು ಸಿದ್ದ. ಈಗಾಗಲೇ ತಮ್ಮ ಬೆಂಬಲ ಪತ್ರವನ್ನು ರಾಜ್ಯ ಪಾಲರಿಗೆ ಸಲ್ಲಿಸಿದಾಗಿದೆ ನಮ್ಮ ಸರ್ಕಾರಕ್ಕೆ ಯಾವುದೇ ಭಯವಿಲ್ಲಿ ಯಾವ ಶಕ್ತಿಯು ನಮ್ಮ ಸರ್ಕಾರ ಅಲುಗಾಡಿಸಲು ಸಾದ್ಯ ವಿಲ್ಲ ಎಂದು ಪುರ್ನರ ಉಚ್ಚರಿಸಿದ್ದಾರೆ ಅಶೋಕ್ ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ. ಬಂಡಾಯ ಪೈಲೆಟ್ ೩೦ ಶಾಸಕರ ಬೆಂಬಲ ಇದೆ ಎಂದು ವಾದ ಮಾಡುತ್ತಲೇ ಇದ್ದಾರೆ. ಆದರೆ ಅದು ಅಕ್ಷರ ಸಹ ಸುಳ್ಳು.
ಮಹತ್ವದ ಘಟ್ಟ ತಲುಪಿದ ರಾಜಸ್ಥಾನ ರಾಜಕೀಯ
Please follow and like us: