ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮುದ್ದಿನ ಮೊಮ್ಮಗಳು ಸೌಂದರ್ಯ ಇನ್ನಿಲ್ಲ.

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೊಮ್ಮಗಳು ಡಾ. ಸೌಂದರ್ಯ ಅಂತ್ಯಕ್ರಿಯೆ ನೀರಜ್ ಫಾರ್ಮ್ ಹೌಸ್ ನಲ್ಲಿ ವೀರಶೈವ-ಲಿಂಗಾಯತ ಸಂಪ್ರದಾಯದಂತೆ ನೆರವೇರಿದೆ.

ಸೌಂದರ್ಯ ಮಣ್ಣಲ್ಲಿ ಮಣ್ಣಾಗಿದ್ದಾರೆ. ಮೊಮ್ಮಗಳನ್ನು ನೆನೆದು ಯಡಿಯೂರಪ್ಪ ಸೇರಿದಂತೆ ಕುಟುಂಬ ವರ್ಗದವರು ಕಣ್ಣೀರಿಟ್ಟಿದ್ದಾರೆ.

ಬೆಳಿಗ್ಗೆ ಸಾವಿಗೆ ಶರಣಾಗಿದ್ದ ಸೌಂದರ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು.

ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿರುವ ಪತಿ ನೀರಜ್ ಫಾರ್ಮ್ ಹೌಸ್ ನಲ್ಲಿ ರುದ್ರಮುನಿ ಸ್ವಾಮೀಜಿ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಗಿದೆ. ಸೌಂದರ್ಯ ಮಣ್ಣಲ್ಲಿ ಮಣ್ಣಾಗಿದ್ದಾರೆ. ಬಿ.ಎಸ್.ವೈ. ಸೇರಿದಂತೆ ಕುಟುಂಬಸ್ಥರು ಮಗಳನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಯುರ್ವೇದದ ಪ್ರಕಾರ ಬಾಸ್ಮತಿ ಅಕ್ಕಿಯನ್ನು ತಿನ್ನುವ ಪ್ರಯೋಜನಗಳು

Fri Jan 28 , 2022
ಶತಮಾನಗಳಿಂದಲೂ ಅಕ್ಕಿ ಭಾರತೀಯ ಆಹಾರದ ಅತ್ಯಗತ್ಯ ಅಂಶವಾಗಿದೆ. ಇದು ಹಿಂದೂ ಸಂಪ್ರದಾಯಗಳ ಪ್ರಕಾರ ಫಲವತ್ತತೆ, ಸಂಪತ್ತು ಮತ್ತು ಉತ್ತಮ ಆರೋಗ್ಯವನ್ನು ಸಂಕೇತಿಸುತ್ತದೆ. ಪುರಾತನ ಪುರೋಹಿತರು ಇದನ್ನು ಪೂಜೆಯ ಭಾಗವಾಗಿ ಬಳಸುತ್ತಿದ್ದರು. ಇಂದಿಗೂ ಸಂಸ್ಕೃತಿಗಳಾದ್ಯಂತ, ನವವಿವಾಹಿತರಿಗೆ ಅನ್ನವನ್ನು ಆರೋಗ್ಯಕರ ಸಂತತಿ ಮತ್ತು ಶಾಶ್ವತ ಸಮೃದ್ಧಿಯ ಆಶೀರ್ವಾದವಾಗಿ ಎಸೆಯಲಾಗುತ್ತದೆ.   ಇದು ವಾಸ್ತವವಾಗಿ ಭಾರತದ ಪ್ರಧಾನ ಆಹಾರವಾಗಿದೆ, ಹೆಚ್ಚಿನ ಭಾರತೀಯ ಮನೆಗಳು ಪ್ರತಿದಿನವೂ ಅದೇ ಸೇವೆಯನ್ನು ನೀಡುತ್ತವೆ. ಇದು ಪೋಷಣೆಯ ಅಡಿಪಾಯ ಎಂದು […]

Advertisement

Wordpress Social Share Plugin powered by Ultimatelysocial