ರಾಘವ ಚೈತನ್ಯ ಶಿವಲಿಂಗ ಪೂಜೆ ಬಳಿಕ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ.

ರಾಘವ ಚೈತನ್ಯ ಶಿವಲಿಂಗ ಪೂಜೆ ಬಳಿಕ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ….

ಕೋರ್ಟ್ ತೀರ್ಪಿನಂತೆ ಶಾಂತಿಯುತವಾಗಿ ಹದಿನೈದು ಜನ ಹಿಂದೂ ಮುಖಂಡರೊಂದಿಗೆ ರಾಘವ ಚೈತನ್ಯ ಶಿವಲಿಂಗ ಪೂಜೆ ಮಾಡಿದ್ದೇವೆ…

ರಾಷ್ಟ್ರದ ಒಳಿತಿಗಾಗಿ, ರಾಷ್ಟ್ರದ ದುಷ್ಟ ಶಕ್ತಿ ದಮನಕ್ಕಾಗಿ, ಮಂದಿರ ನಿರ್ಮಾಣಕ್ಕಾಗಿ ನಾವು ಸಂಕಲ್ಪ ತೊಟ್ಟಿದ್ದೇವೆ….

ಕೋರ್ಟ್ ನಮ್ಮ ಪೂಜೆಗೆ ಒಪ್ಪಿದೆ, ಇಲ್ಲಿನ ಮುಸ್ಲಿಂರು ಕಳೆದ ವರ್ಷ ವಿರೋಧ ಮಾಡಿದವರು,

ತಾವಾಗೆ ಮುಂದೆ ಬಂದು ದೇವಸ್ಥಾನದ ಜೀರ್ಣೊದ್ದಾರಕ್ಕೆ, ಅಭಿವೃದ್ಧಿಗೆ ಅನುವು‌ ಮಾಡಿಕೊಡಬೇಕು….

ನಮ್ಮ ಹೋರಾಟ ಇಲ್ಲಿಗೆ ನಿಲ್ಲೋದಿಲ್ಲ…

ದೇವಸ್ಥಾನ ನಿರ್ಮಾಣಕ್ಕಾಗಿ ಕೋರ್ಟ್ ನಲ್ಲಿ ಕಾನೂನು ಹೋರಾಟ ಮಾಡುತ್ತೇವೆ….

ಸ್ವತ ಸರ್ಕಾರವೇ ಮುತುವರ್ಜಿ ವಹಿಸಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಬೇಕೆಂದು ಒತ್ತಡ…

ಇತಿಹಾಸದಲ್ಲಿ ದತ್ತ ಪೀಠ, ಅಯೋಧ್ಯೆ ನಿರ್ಮಾಣಕ್ಕಾಗಿ ನ್ಯಾಯಾಲಯ ಆದೇಶ ಕೊಟ್ಟಿದೆ…

ಅದೇ ಮಾದರಿಯಲ್ಲಿ ಹೋರಾಟ ಮಾಡಿ ದೇವಸ್ಥಾನ ಕಟ್ಟಲು ಪ್ರಯತ್ನ ಮಾಡುತ್ತೇವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನರು ಸಾಮರಸ್ಯದಿಂದ ಇರಬೇಕಾಗಿರುವುದು ಬಿಜೆಪಿಗೆ ಬೇಕಾಗಿಲ್ಲ!

Sun Feb 19 , 2023
ಜನರು ಸಾಮರಸ್ಯದಿಂದ ಇರಬೇಕಾಗಿರುವುದು ಬಿಜೆಪಿಗೆ ಬೇಕಾಗಿಲ್ಲ ಜನರು ಬಡೆದಾಡುಕೊಂಡು ಇರಬೇಕು ಒಡೆದಾಳುವ ನೀತಿ ಇರುವುದು ಬಿಜೆಪಿಯಲ್ಲಿದೆ ಯಲಬುರ್ಗಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಿಜೆಪಿಯವರು ಸಮಾಜ ಸೇವೆ ಮರೆತಿದ್ದಾರೆ ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದಾರೆ ಮತ್ತೆ ಮಾರ್ಚ್ ಲ್ಲಿ ನಿಮ್ಮ ಊರಿಗೆ ಬರುವೆ ರಾಯರೆಡ್ಡಿ ಸೋಲುವ ವ್ಯಕ್ತಿಯಲ್ಲ ಯಾಕೆ ಈ ಜನರು ಅವರ ಕೈಯಿಡಿದಿಲ್ಲ ಗೊತ್ತಿಲ್ಲ ಈ ಬಾರಿ ರಾಯರೆಡ್ಡಿ ನೂರಕ್ಕೆ ನೂರು ಗೆಲ್ಲುತ್ತಾರೆ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ […]

Advertisement

Wordpress Social Share Plugin powered by Ultimatelysocial