ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ

ಚಿಕ್ಕೋಡಿ ತಾಲೂಕಿನ ನೆರೆ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋರೋನಾ ಪ್ರಕರಣಗಳು ಬೆಳಕಿಗೆ ಬರುತ್ತಿದಂತೆ… ಸ್ವಯಂಪ್ರೇರಿತವಾಗಿ ಲಾಕ್‌ಡೌನ್ ಕರೆ ನೀಡಲಾಗಿತ್ತು.ಮಹಾಮಾರಿ ಕೋರೋನಾ ತನ್ನ ವ್ಯಾಪ್ತಿಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ..ಚಿಕ್ಕೋಡಿಯ ಉಪವಿಭಾಗ ವ್ಯಾಪ್ತಿಯ ರಾಯಬಾಗ, ಅಥಣಿ,ಕಾಗವಾಡ,ಹುಕ್ಕೇರಿ ನಿಪ್ಪಾಣಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಮಹಾಮಾರಿ ಕೋರೋನಾ ಪಾಸಿಟಿವ್ ಪ್ರಕರಣಗಳು ಜಾಸ್ತಿಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಪಟ್ಟಣ ಜನರಿಗೆ ಕೋರೋನಾ ವೈರಸನಿಂದ ಸುರಕ್ಷಿತವಾಗಿರಲು ಇಂದಿನಿAದ ಮುಂದಿನ ೭ ದಿನಗಳವರೆಗೆ ಸ್ವಯಂಪ್ರೇರಿತ ಲಾಕಡೌನ್‍ಗೆ ಕರೆ ನೀಡಲಾಗಿದೆ.ಆದರೇ ಸ್ವಯಂಪ್ರೇರಿತ ಲಾಕಡೌನ್‍ಗೆ ಸರ್ಕಾರದ ಆದೇಶ ಇಲ್ಲದೆ ಇರುವುದರಿಂದ ಪೊಲೀಸ್‌ರು ತಾಲೂಕಾಡಳಿತ ಮಾತ್ರ ಹಸ್ತಕ್ಷೇಪ ಮಾಡಿಲ್ಲ

Please follow and like us:

Leave a Reply

Your email address will not be published. Required fields are marked *

Next Post

ದಾಸರಹಳ್ಳಿಯಲ್ಲಿ ರಸ್ತೆಗಳಿಗೆ ಔಷಧಿ ಸಿಂಪಡಿಕೆ

Tue Jul 14 , 2020
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕರೋನಾ ನಿಯಂತ್ರಣಕ್ಕೆ ಸಂಬAಧಿಸಿದAತೆ ದಾಸರಹಳ್ಳಿ ವಲಯ ಉಸ್ತುವಾರಿ ಸಚಿವರಾದ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಗೋಪಾಲಯ್ಯನವರು ಹಾಗೂ ಮಾನ್ಯ ಜನಸ್ನೇಹಿ ಶಾಸಕರಾದ ಶ್ರೀ ಆರ್ ಮಂಜುನಾಥ್ ರವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ೮ ವಾರ್ಡುಗಳು ಹಾಗೂ ೨ ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲಾ ಮುಖ್ಯರಸ್ತೆಗಳು, ಅಡ್ಡರಸ್ತೆಗಳು ಹಾಗೂ ಪ್ರತಿ ಕಂಟೋನ್ಮೆAಟ್ ಜೋನ್ ಗಳಿಗೂ ಸಮರ್ಪಕವಾಗಿ ಔಷಧಿ ಸಿಂಪಡಿಸಲು ಟ್ರ‍್ಯಾಕ್ಟರ್ ಗಳು ಹಾಗೂ ಜೆಟ್ […]

Advertisement

Wordpress Social Share Plugin powered by Ultimatelysocial