ವಿಜಯಪುರ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ನೇಮಕ 

ವಿಜಯಪುರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಪೊಮ್ಮಲ ಸುನೀಲ್ ಕುಮಾರ್ ಅಧಿಕಾರ ಸ್ವೀಕರಿಸಿದರು. ಈ ಮೊದಲಿದ್ದ ವೈ.ಎಸ್.ಪಾಟೀಲ ಇವರನ್ನು ಮೈಸೂರಿನ ಆಡಳಿತ ತರಬೇತಿ ಕೇಂದ್ರದ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ.  ಪೊಮ್ಮಲ ಸುನೀಲ್‍ ಕುಮಾರ್ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.  ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಮಾ ಪುಷ್ಪ ಗುಚ್ಚ ನೀಡಿ‌ ಸ್ವಾಗತಿಸಿದರು.  ಪೊಮ್ಮಲ ಸುನೀಲ್‍ ಕುಮಾರ್ ಅವರು 2011ನೇ ಬ್ಯಾಚ್ ಐಎಎಸ್ ಅಧಿಕಾರಿ ಯಾಗಿದ್ದಾರೆ. ಕೊಪ್ಪಳ ಜಿಲ್ಲಾಧಿಕಾರಿ ಯಾಗಿ ಕಾರ್ಯನಿರ್ವಹಿಸಿದ್ದರು ಇದೀಗ ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹೈಟೆಕ್ ವಿದೇಶಿ ಕಳ್ಳರ ಜಾಲ ಭೇದಿಸಿದ ಪೋಲೀಸರು

Thu Jul 30 , 2020
ನಗರದ ವಿವಿಧ ಮನೆಗಳಲ್ಲಿ ಹೈಟೆಕ್ ಕಳ್ಳತನ ಮಾಡುತ್ತಿದ್ದ ವಿದೇಶಿಗರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ. ವಿದೇಶಿಗರು ನಗರದಲ್ಲಿ ವಾಸಿಸಿಕೊಂಡು ನಗರದ ಹಲವು ಮನೆಗಳಿಗೆ ಹೈಟೆಕ್ ತಂತ್ರಜ್ಞಾನವನ್ನು ಬಳಸಿ ದರೋಡೆ ನಡೆಸುತ್ತಿದ್ದ ಜಾಲವನ್ನು ಪೋಲೀಸರು ಪತ್ತೆ ಹಚ್ಚಿದ್ದಾರೆ. ಶ್ರೀಲಂಕಾ ಕೊಲಂಬಿಯಾ ನಿವಾಸಿಗಳಾಗಿದ್ದು, ವಿಲಿಯನದ ಪಡಿಲ್ಲ ,ಲೇಡಿ ಸ್ಟೆಫಾನಿಯಾ ,ಕ್ರಿಶ್ಚಿಯನ್ ಯೀನೀಸ್ ನವರೋ ಒಲರ‍್ಥೆ ಎಂಬ ವಿದೇಶಿ ಕಳ್ಳರನ್ನು ಪೋಲೀಸರು ಬಂಧಿಸಿದ್ದಾರೆ. ಇನ್ನು ಬಂಧಿತರು ನಟ ಶಿವರಾಜ್ ಕುಮಾರ್ ರವರ ಪಕ್ಕದ ಮನೆಯಲ್ಲೂ ಕಳ್ಳತನ […]

Advertisement

Wordpress Social Share Plugin powered by Ultimatelysocial