ಸರ್ಕಾರದಲ್ಲಿ ಯಾವುದೇ ಹಗರಣ ನಡೆದಿಲ್ಲ-ಸಚಿವ ಆರ್.ಅಶೋಕ್

ಬೆಂಗಳೂರಿನ ಜನಪ್ರತಿನಿಧಿಗಳ ಸಭೆ ನಡೆಸ್ತಿದ್ದೀವಿ. ಕಾರ್ಪೋರೇಟರ್‌ಗಳು ಎಲ್ಲ ಚುನಾಯಿತ ಜನ ಪ್ರತಿ ನಿಧಿಗಳ ಸಭೆ ಮಾಡಿದ್ದೇವೆ. ಇನ್ನಷ್ಟು ಹೆಚ್ಚು ಅಗ್ರೆಸಿವ್ ಆಗಿ ಚುನಾಯಿತ ಜನಪ್ರತಿನಿಧಿಗಳು ಕೋವಿಡ್ ನಿಯಂತ್ರಣದಲ್ಲಿ ಭಾಗಿಯಾಗಬೇಕು ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವ ಆಸ್ಪತ್ರೆಗಳು ನಿಯಮ ಉಲ್ಲಂಘನೆ ಮಾಡ್ತಿದ್ದಾರೋ ಅಂಥವರ ವಿರುದ್ದ ಕ್ರಿಮಿನಲ್ ಕೇಸ್‌ಗಳನ್ನು ದಾಖಲಿಸುತ್ತೇವೆ. ವಿಪಕ್ಷಗಳ ಹೇಳುತ್ತಿರುವಂತಹ ಯಾವುದೇ ಹಗರಣ ಸರ್ಕಾರದಲ್ಲಿ ನಡೆದಿಲ್ಲ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಸಾರ್ವಜನಿಕರ ಗಮನಕ್ಕೆ

Thu Jul 9 , 2020
ಬೆಂಗಳೂರಿನಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ ೨೪ ರವರೆಗೆ ಬಿಬಿಎಂಪಿ ಕೇಂದ್ರ ಕಚೇರಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ. ಬಿಬಿಎಂಪಿಯ ಆದೇಶದ ಪ್ರಕಾರ, ಇಂದಿನಿAದ ಜುಲೈ ೨೪ ರವರೆಗೂ ಸಾರ್ವಜನಿಕರು ಬಿಬಿಎಂಪಿ ಕೇಂದ್ರ ಕಚೇರಿಗೆ ಭೇಟಿ ನೀಡುವಂತಿಲ್ಲ. ದೂರುಗಳಿದ್ದರೆ ಕಚೇರಿಯ ಮುಖ್ಯದ್ವಾರದಲ್ಲಿರುವ ಪೆಟ್ಟಿಗೆಯಲ್ಲಿ ಹಾಕಬಹುದು ಎಂದು ತಿಳಿಸಿದ.ಇನ್ನು ಸಾರ್ವಜನಿಕರು ಬಿಬಿಎಂಪಿಯ ಇಮೇಲ್, ವಾಟ್ಸಪ್ , ಟ್ವೀಟರ್ ಪೇಸ್ಬುಕ್ ಮೂಲಕವೂ ಬಿಬಿಎಂಪಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಬಿಬಿಎಂಪಿ […]

Advertisement

Wordpress Social Share Plugin powered by Ultimatelysocial