ಹಿಂದೂ ಆಚರಣೆಯಲ್ಲಿ ಅಡಗಿರುವ ವೈಙ್ಞಾನಿಕ ಸತ್ಯಗಳು

ಹಿಂದೂ ಸಂಸ್ಕೃತಿಯಲ್ಲಿ ಒಬ್ಬರಿಗೊಬ್ಬರು ಕಂಡಾಗ ಅಥವಾ ಭೇಟಿಯದಾಗ ಕೈ ಮುಗಿದು ನಮಸ್ಕಾರ ಮಾಡುತೇವೆ, ಇದರಿಂದ ಒಬ್ಬರಿಗೊಬ್ಬರು ಗೌರವ ನೀಡಿದಂತೆ ಆಗುತ್ತದೆ. ಆದರೆ ವೈಙ್ಞಾನಿಕವಾಗಿ ಹೇಳುವುದಾದರೆ ಹೀಗೆ ಕೈ ಮುಗಿಯುವುದರಿಂದ ಎರಡು ಕೈಗಳ ಬೆರಳಿನ ತುದಿಗಳು ಒತ್ತಿದಂತೆ ಆಗುತ್ತದೆ, ಆ ತುದಿಗಳಲ್ಲಿ ಕಣ್ಣು,ಕಿವಿ, ಮತ್ತು ಮನಸ್ಸುಗಳಿಗೆ ಸಂಭದಿಸಿದ ಒತ್ತಡ ಕೇಂದ್ರಗಳಿರುತ್ತದೆ, ಆ ಕೇಂದ್ರದ ಮೇಲೆ ಒತ್ತಡ ಬಿಳುವುದರಿಂದ ಭೇಟಿಯಾದ ವ್ಯಕ್ತಿಯನ್ನು ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ. ಅಲ್ಲದೆ ಪಾಶ್ಚಿಮಾತ್ಯರಂತೆ ಕೈ ಕುಲುಕಿದಾಗ ರೋಗಣುಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇರುವುದಿಲ್ಲ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸತ್ತ ನಂತರ ಹಿಜ್ರಾಗಳನ್ನ ರಾತ್ರಿ ಹೋತ್ತಲ್ಲೆ ಸಮ್ಮಶನಕ್ಕೆ ಏಕೆ ತೆಗೆದುಕೊಂಡು ಹೋಗುತ್ತಾರೆ ಗೋತ್ತ?

Wed Dec 22 , 2021
‘ಶ್ರೀದೇವಿ ಡ್ರಾಮಾ ಕಂಪನಿ’ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಹಾಗೂ ವಿವಿಧ ವರ್ಗಗಳ ಸಮಸ್ಯೆಗಳನ್ನು ಪ್ರೇಕ್ಷಕರಿಗೆ ತೋರಿಸುವ ಕಾರ್ಯಕ್ರಮ. ಈಗಾಗಲೇ ಈ ವೇದಿಕೆಯಲ್ಲಿ ಹಲವರು ತಮ್ಮ ದುಃಖವನ್ನು ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದಾರೆ. ಇದೀಗ ಹಿಜ್ರಾಗಳು ತಮ್ಮ ಗೋಳನ್ನು ತೆರೆದಿಟ್ಟಿದ್ದಾರೆ. ನೂಕರಾಜ ಅವರು ಮಾಡಿದ ಸ್ಕಿಟ್‌ನ ಭಾಗವಾಗಿ ಹಿಜ್ರಾಗಳು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಸ್ಕಿಟ್‌ನ ಒಂದು ಹಂತದಲ್ಲಿ ನೂಕರಾಜ ಹಿಜ್ರಾ ಆಗುತ್ತಾನೆ. ಮನೆಯಿಂದ ಹೊರಗೆ ಬಂದಾಗ ಹಿಜ್ರಾಗಳು ಅವರ ಜೊತೆ ನಿಂತಿದ್ದರು. ‘ಶಿವನು ಪುರುಷನಾಗಿ, ಶಕ್ತಿಯು ಹೆಣ್ಣಾಗಿ ಹುಟ್ಟುತ್ತಾಳೆ. ನೀವಿಬ್ಬರೂ ಆಗಿ […]

Advertisement

Wordpress Social Share Plugin powered by Ultimatelysocial