ಹುಬ್ಬಳ್ಳಿ: ಸಿಂಗಪುರದಲ್ಲಿ ನೆಲೆಸಿರುವ ಹುಬ್ಬಳ್ಳಿಯ ಪ್ರತಿಭಾ ಕರ್ನೂಲ್ ಅವರಿಗೆ ಅಲ್ಲಿನ ಸರ್ಕಾರ ನೀಡುವ ‘ಸ್ಮಾರ್ಟ್ ಅಂಬಾಸಿಡರ್’ ಪ್ರಶಸ್ತಿ ಲಭಿಸಿದೆ. ಇವರು ನಗರದ ವೈದ್ಯ ಕೆ. ರಮೇಶ ಬಾಬು ಅವರ ಪುತ್ರಿ.ಪ್ರತಿಭಾ ಅವರು ಸಿಂಗಪುರದಲ್ಲಿ ಕಾಗ್ನಿಜೆಂಟ್ ಎಂಬ ಸಂಸ್ಥೆಯ ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ.ವಲಸೆ ಕಾರ್ಮಿಕರ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada