ಗಡಿ ಜಿಲ್ಲೆ ಬೀದರ್ ನಲ್ಲಿ ದತ್ತ ಜಯಂತಿ ಯಲ್ಲಿ ಜನರು ಓಮಿಕ್ರಾನ್ ವೈರಸ್ ಮರೆತು ಹೋಳಿಗೆ ತುಪ್ಪ ಊಟ ದಲ್ಲಿ ದತ್ತ ಭಕ್ತರು ಬ್ಯೂಸಿ ಆಗಿದ್ದಾರೆ…ಜಿಲ್ಲಾ ಆಡಳಿತ ಬೀದರ್ ನಗರಕ್ಕೆ ಮಾತ್ರ ಸೀಮಿತ ಕರೋನ ವಾಕ್ಸಿನ್ ನೀಡಲು ಎಂದು ಆರೋಪ ಕೇಳಿ ಬರುತ್ತದೆ.. ..ಜಿಲ್ಲಾ ಆಡಳಿತ ಬೀದರ್ ನಗರದ ಹಲವು ರಸ್ತೆ ಮೇಲೆ ನಿಂತು ವ್ಯಾಕ್ಸಿನ್ ಕೊಡಿಸುತ್ತಿದ್ದಾರೆ..ಜಿಲ್ಲಾ ಆಡಳಿತ ಬೀದರ್ ನಗರಕ್ಕೆ ಮಾತ್ರ ಕರೋನ ವ್ಯಾಕ್ಸಿನ್ ಸೀಮಿತವಾಗಿದ್ದು. ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ..ನಿನ್ನ ನಡೆದ ಹುಮನಾಬಾದ ಪಟ್ಟಣದಲ್ಲಿ ದತ್ತ ಜಯಂತಿ ಹಿನ್ನೆಲೆಯಲ್ಲಿ ಭಕ್ತರು ಹೊಳಿಗೆ ತುಪ್ಪದ ಉಟ ವಿಶೇಷ ದಾಸೋಹ ದಲ್ಲಿ ಕರೋನ ನಿಯಮಗಳನ್ನು ಉಲಂಘನೆ ಮಾಡಿದರು…ರಾಜ್ಯ ಸರ್ಕಾರ ಗಡಿ ಜಿಲ್ಲೆಗಳಿಗೆ ಕರೋನ ನಿಯಂತ್ರಣದಲ್ಲಿ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಿ ಬೇಕು ಎಂದು ಆದೇಶ ನೀಡಿದರೂ..ಬೀದರ್ ಜಿಲ್ಲೆ ಹುಮನಬಾದ ತಾಲೂಕಿನಲ್ಲಿ ಹೊರ ರಾಜ್ಯದ ಜನರು ಆಗಮಿಸುತ್ತಿದ್ದಾರೆ…ರಾತ್ರಿ ಹೋಳಿಗೆ ತುಪ್ಪದ ವಿಶೇಷ ದಾಸೋಹ ಆರಂಭಗೊಂಡಿತು..ಈ ದತ್ತ ಜಯಂತಿ ದಾಸೋಹ ದಲ್ಲಿ ಹೊರ ರಾಜ್ಯ ಆಂದ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯದ ಜನರು ಭಾಗಿ ಆಗಿದ್ದು.. ಈಗಾಗಲೆ ಓಮಿಕ್ರಾನ್ ವೈರಸ್ ಆಂದ್ರಪ್ರದೇಶದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣ ಇರುವುದು ಕಂಡುಬರುತ್ತದೆ. ಆದರೆ ಬೀದರ ಜಿಲ್ಲಾ ಆಡಳಿತ ಬೀದರ್ ನಗರ ಪ್ರದೇಶ ಬಿಟ್ಟು ಇನ್ನುಳಿದ ತಾಲೂಕು ಕಡೆ ಗಮನ ಹರಿಸಬೇಕಾಗುತ್ತದೆ ಇಲ್ಲ ಅಂದರೆ ಓಮಿಕ್ರಾನ್ ವೈರಸ್ ಬೀದರ್ ಜಿಲ್ಲೆಗೆ ಪ್ರವೇಶ ಮಾಡಿದ ಮೇಲೆ ಯಾರು ಏನು ಮಾಡಲು ಸಾದ್ಯವಿಲ್ಲ ಎಂಬುದು ಬೀದರ್ ಸಾರ್ವಜನಿಕರ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ….
ದತ್ತ ಜಯಂತಿ ಯಲ್ಲಿ ಓಮಿಕ್ರಾನ್ ಭಯ ಮರೆತು ಬಿಟ್ಟ ದತ್ತ ಭಕ್ತರು
Please follow and like us: