ಚಿತ್ರಮಂದಿರಗಳಲ್ಲಿ 100% ಸೀಟು ಭರ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಾರ್ಯಕ್ರಮದಲ್ಲಿ ನಟ ವಿಜಯ್ ರಾಘವೇಂದ್ರ ಹೇಳಿಕೆ ನೀಡಿದ್ದಾರೆ. ಸಾವಿತ್ರಿ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರದ ನಿರ್ಧಾರ, ಉದ್ದೇಶಗಳು ಏನ್ ಹೇಳಬೇಕು ಗೊತ್ತಿಲ್ಲ.
ಸ್ವಲ್ಪ ತಾಳ್ಮೆಯಿಂದ ಇದ್ದರೆ ಖಂಡಿತ ನಮಗೂ ರಿಲ್ಯಾಕ್ಸ್ ಸಿಗುತ್ತೆ. 100% ಥಿಯೇಟರ್ ಅವಕಾಶ ಆದಷ್ಟು ಬೇಗ ಕೊಡಬೇಕು. ಅಲ್ಲದೇ ಎಲ್ಲರೂ ಹುಷಾರಾಗಿದ್ದರೆ ಆದಷ್ಟು ಬೇಗ ನಮಗೂ ಅವಕಾಶ ಕೊಡುತ್ತಾರೆ. ಹಾಗೆ ನಮ್ಮ ಜವಾಬ್ಧಾರಿಯನ್ನ ನಾವು ಮರೆಯಬಾರದು ಎಂದು ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada