ಸ್ಮಾರಕ್ಕೆ ಸಚಿವ ಸಿಸಿ ಪಾಟೀಲ ಮಾಲಾರ್ಪಣೆ ಮಾಡಲು ಬಂದಾಗ ತಳ್ಳಾಟ ನೂಕಾಟ..
ನರಗುಂದ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರು ವೀರಗಲ್ಲು..
1980 ನರಗುಂದ ರೈತ ಬಂಡಾಯದ ಗುತಾತ್ಮರ ಸ್ಮರಣಾರ್ಥ ನಿರ್ಮಾಣವಾದ ವೀರಗಲ್ಲು..
ವೀರಲ್ಲು ಸ್ಮಾರಕ ನಿರ್ಮಾಣ ಮಾಡಬೇಕೆಂದು ಪಟ್ಟು ಹಿಡಿದಿದ್ದ ರೈತರು..
ತಹಶೀಲ್ದಾರ್ ಗೆ ಮನವಿ ಸಲ್ಲಿಸಲು ಮುಂದಾಗಿದ್ದ ರೈತರು..
ಇದೇ ವೇಳೆ ವೀರಗಲ್ಲಿಗೆ ಗೌರವ ಸಲ್ಲಿಸಲು ಬಂದಿದ್ದ ಸಚಿವ ಸಿಸಿ ಪಾಟೀಲ..
ಸಚಿವ ಸಿಸಿ ಪಾಟೀಲರಿಗೆ ಮಾಲಾರ್ಪಣೆ ಮಾಡಲು ಅವಕಾಶ ನೀಡದ ರೈತರು..
ರೈತರು, ಸಿಸಿ ಪಾಟೀಲರ ಬೆಂಬಲಿಗರ ಮಧ್ಯೆ ನೂಕಟ ತಳ್ಳಾಟ..
ನೂಕು ನುಗ್ಗಲ ಮಧ್ಯೆ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ ಸಚಿವ ಸಿಸಿ ಪಾಟೀಲ..
ಗಲಾಟೆ ಗದ್ದಲ ನಡುವೆ ಗೌರವ ಸಲ್ಲಿಸಿ ಮನೆಗೆ ನಡೆದ ಸಚಿವರು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: