ಪಂಚರತ್ನ ರಥಯಾತ್ರೆ ನಡುವೆ ಮಡಕಶಿರಾದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಗೌರವ ಸಲ್ಲಿಸಿದೆ.

ಪಂಚರತ್ನ ರಥಯಾತ್ರೆ ನಡುವೆ ಮಡಕಶಿರಾದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಗೌರವ ಸಲ್ಲಿಸಿದೆ. ಪಾವಗಡ ಕ್ಷೇತ್ರದ JDS ಪಕ್ಷದ
ಅಭ್ಯರ್ಥಿ ಶ್ರೀ ತಿಮ್ಮರಾಯಪ್ಪ ಅವರು, ಮತ್ತಿತರೆ ಮುಖಂಡರು ನನ್ನ ಜತೆಯಲ್ಲಿ ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಂಚರತ್ನ ರಥಯಾತ್ರೆಯಲ್ಲಿ ನನಗೆ ಸಿಗುತ್ತಿರುವ ಅಭೂತಪೂರ್ವ ಸ್ವಾಗತ,

Sun Dec 4 , 2022
ಪಂಚರತ್ನ ರಥಯಾತ್ರೆಯಲ್ಲಿ ನನಗೆ ಸಿಗುತ್ತಿರುವ ಅಭೂತಪೂರ್ವ ಸ್ವಾಗತ, ಪ್ರೀತಿಗೆ ನಾನು ಅಜೀವ ಪರ್ಯಂತ ಚಿರಋಣಿ. ಹಗಲು, ರಾತ್ರಿಯೆನ್ನದೆ ನಡೆಯುತ್ತಿರುವ ಈ ಮಹಾಯಾತ್ರೆಯಲ್ಲಿ ಜನತೆ ಪಾಲ್ಗೊಳ್ಳುತ್ತಿರುವ ರೀತಿ ಕಂಡು ನನ್ನ ಹೃದಯ ತುಂಬಿ ಬಂದಿದೆ. ಕೊರಟಗೆರೆಯಲ್ಲಿ ನಿನ್ನೆ ರಾತ್ರಿ ಅಭಿಮಾನಿಗಳು ಹಾಕಿದ ಉದ್ದಿನವಡೆ ಹಾರ ನನಗೆ ಬಹಳ ಅಚ್ಚರಿ ಮೂಡಿಸಿತು. ಹಾರ ಕಟ್ಟುವವರ ಸೃಜನಶೀಲತೆಗೆ ನನ್ನ ಅಭಿನಂದನೆಗಳು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and […]

Advertisement

Wordpress Social Share Plugin powered by Ultimatelysocial