ಮಹದಾಯಿಯಲ್ಲಿ ನಮ್ಮ ಪಾಲಿನ ನೀರು ನಮಗೆ ಸಿಗಬೇಕು.
200 ಟಿಎಮ್ಸಿ ನೀರು ನ್ಯಾಷನಲ್ ವೇಸ್ಟ್ ಆಗುತ್ತಿದೆ.
ಗೋವಾ ರಾಜ್ಯ ಅನವಶ್ಯಕ ಕ್ಯಾತೆ ತೆಗೆದಿದೆ.
ಸಮುದ್ರದ ಮೀನು ಸಾಯುತ್ತೆ, ಪರಿಸರಕ್ಕೆ ವ್ಯತಿರಿಕ್ತವಾಗುತ್ತೆ ಅಂತಾ ತಂಟೆ ತೆಗೆದಿದ್ದಾರೆ.
ಟ್ರಿಬ್ಯುನಲ್ ನಿರ್ಣಯದಲ್ಲಿ 13.6 ಟಿಎಮ್ಸಿ ನೀರುವ ನಮಗೆ ಮಂಜೂರಾಗಿದೆ.
ನಮ್ಮ ನೀರನ್ನು ನಾವು ಪಡೆಯಲು ಕಾಮಗಾರಿ ಪ್ರಾರಂಭಿಸಬೇಕು.
ನೀರು ಬಳಸಿಕೊಳ್ಳಲು ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ರು.
ಗೋವಾ ಸಿಎಮ್ ಪತ್ರ ತೋರಿಸಿದ್ರು.
ಇದುವರೆಗೂ ಕಾಮಗಾರಿಗೆ ಒಂದು ಕಲ್ಲನ್ನೂ ಇಟ್ಟಿಲ್ಲ.
ಡಬನ್ ಇಂಜಿನ್ ಸರ್ಕಾರಕ್ಕೆ ಡಿಪಿಆರ್ ತೆಗೆದುಕೊಳ್ಳಲು ಮೂರು ವರ್ಷಗಳಿಂದ ಆಗಿಲ್ಲಾ.
ನಿಮ್ಮದು ಡಬಲ್ ಸರ್ಕಾರ ಇದ್ದರೂ ಕೆಲಸ ಯಾಕೆ ಪ್ರಾರಂಭಿಸಿಲ್ಲ, ಹಣ ಯಾಕೆ ಇಟ್ಟಿಲ್ಲ ..?
ಬಿಜೆಪಿಯವರ ಛಲ ಎಲ್ಲಿ ಹೋಗಿದೆ..?
ಬಿಜೆಪಿಯ ರಾಜಕೀಯ ಇಚ್ಛಾ ಶಕ್ತಿಯ ಕೊರತೆಯಿಂದ ಯೋಜನೆ ಜಾರಿಗೆ ಬರುತ್ತಿಲ್ಲ.
ಇದು ಕರ್ನಾಟಕದ ಜನರಿಗೆ ಮಾಡುತ್ತಿರುವ ದ್ರೋಹ.
ಜನವರಿ ಎರಡರಂದು ಕಾಂಗ್ರೆಸ್ನಿಂದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನಾ ಮಹದಾಯಿ ರ್ಯಾಲಿ ಮಾಡುತ್ತೇವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….