ಚಾಮರಾಜನಗರ ಜಿಲ್ಲೆಯ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಡೆಯರ ಪಾಳ್ಯ ಸಮೀಪದಲ್ಲಿ ಗಾಂಜಾ ಪ್ರಕರಣ ದ್ದಾಖಲಾಗಿದು ಶಿವನಾಗು ಮಹಾದೇವಪ್ಪ ಎಂಬುವವರು ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದರು. ಖಚಿತ ಮಾಹಿತಿಯ ಆದರದ ಪರಿಶೀಲಿಸಿದಾಗ. ಸುಮಾರು 10000 ಬೆಲೆ ಬಾಳುವಂತ ಗಾಂಜಾ ಪತ್ತೆಯಾಗಿದ್ದು ಈ ಪ್ರಕರಣ ಹನೂರು ಪೊಲೀಸ್ ಠಾಣೆಯ ಪಿ.ಎಸ್.ಐ.ನಾಗೇಶ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಇದನ್ನು ಓದಿ : ಲಾರಿ ಹರಿದು ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವು
Please follow and like us:
Wed Dec 2 , 2020
ಕನ್ನಡ ಚಿತ್ರರಂಗದ ಚಂದದ ಜೋಡಿಗಳಲ್ಲಿ ಒಂದು ದಿಗಂತ್ ಹಾಗೂ ಐಂದ್ರಿತಾ ರೈ ಜೋಡಿ.. ಸುಮಾರು ಎಂಟು ವರ್ಷಗಳ ಬಳಿಕ ಇದೀಗ ಮತ್ತೆ ಈ ಜನಪ್ರಿಯ ಜೋಡಿ ತೆರೆ ಮೇಲೆ ಒಂದಾಗ್ತಿದೆ.. ದಿಗಂತ್ ಹಾಗೂ ಐಂದ್ರಿತಾ ಇಬ್ಬರೂ ಕೂಡ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. ಅಲ್ಲದೆ ಮನಸಾರೆ ಹಾಗೂ ಪಾರಿಜಾತ ಚಿತ್ರಗಳಲ್ಲಿ ಈ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ರು.. ಚಿತ್ರರಂಗದಲ್ಲಿ ಹಿಟ್ ಪೇರ್ ಅನ್ನಿಸಿಕೊಂಡ ದಿಗಂತ್-ಐಂದ್ರಿತಾ ನಿಜ ಜೀವನದಲ್ಲೂ […]