ನಿರ್ದೇಶಕ ಮಯೂರ ರಾಘವೇಂದ್ರ ಮೊದಲ ಹಂತದ ಚಿತ್ರೀಕರಣದಲ್ಲಿ ಸುಧಾ ರಾಣಿ, ಅಚ್ಚುಥ್ ಕುಮಾರ್ ಹಾಗೂ ನಾಯಕ ನಟ ಪ್ರಿಥ್ವಿ ಮತ್ತು ನಾಯಕ ನಟಿ ಅಂಕಿತ ಅಮರ್ ಅವರ ಚಿತ್ರೀಕರಣ ಮುಗಿಸಲು ಮುಂದಾಗಿದ್ದಾರೆ.
ಈ ಹಂತದ ಚಿತ್ರೀಕರಣ 15 ದಿನಗಳು ನಡೆದು, ಕೊನೆಯಲ್ಲಿ ಹಿರಿಯ ನಟಿ ಊರ್ವಶಿ ಅವರು ತಂಡವನ್ನು ಸೇರಲಿದ್ದಾರೆ.
ಅಬ ಜಬ ದಬ, ಅನಂತ ಕೃಷ್ಣ ಶಾಸ್ತ್ರಿ ಅವರ ಎಸ್ ರಾಮ್ ಪ್ರೊಡ್ಯೂಕ್ಷನ್ಸ್ ನೇತೃತ್ವದಲ್ಲಿ ಹಾಗೂ ಗಿರಿಧರ್ ದಿವಾನ್ ಛಾಯಾಗ್ರಹಣ ಮತ್ತು ಸತೀಶ್ ರಘುನಾಥನ್ ಅವರ ಸಂಗೀತ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada