ಬಯಲು ಶೌಚಾಲಯಕ್ಕೆ ತೆರಳುವವರಿಗೆ ಗುಲಾಬಿ ಹೂ ನೀಡಿದ ಆಪ್ ಕಾರ್ಯಕರ್ತೆ!

ಬಯಲು ಶೌಚಾಲಯಕ್ಕೆ ತೆರಳುವವರಿಗೆ ಗುಲಾಬಿ ಹೂ ನೀಡಿದ ಆಪ್ ಕಾರ್ಯಕರ್ತೆ

ರಾಯಚೂರು ನಗರ ಕ್ಷೇತ್ರದ ಆಪ್ ಸೇವಾಕಾಂಕ್ಷಿ ನಟಿ,‌ ಮಿಸ್ ಇಂಡಿಯಾ ವಿಜೇತೆ ಪೂಜಾ ರಮೇಶ್ ರಿಂದ ವಿನೂತನ ಮಹಿಳಾ ದಿನಾಚರಣೆ

ಗ್ರಾಮಾಂತರ ಪ್ರದೇಶಗಳಲ್ಲಿ ಶೌಚಾಲಯಗಳಿಲ್ಲದೆ ಬಹಿರ್ದೆಸೆಗೆ ತೆರಳಲಾಗುತ್ತೆ

ಶೌಚಾಲಯ‌‌ ಕಟ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆ

ಗ್ರಾಮಾಂತರ ಪ್ರದೇಶಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ಸರ್ಕಾರ ಕಟ್ಟಿಸಿಕೊಡಬೇಕು

ಮಹಿಳೆಯರಲ್ಲಿ ಬಯಲು ಶೌಚಾಯದಿಂದಾಗುವ ಹಾನಿಯ ಬಗ್ಗೆ ನಟಿ ಪೂಜಾ ರಮೇಶ್ ರಿಂದ ಮನವರಿಕೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹದೇಶ್ವರನ ಹುಂಡಿಯಲ್ಲಿ ದಾಖಲೆಯ ಪ್ರಮಾಣದ ಹಣ ಸಂಗ್ರಹ!

Wed Mar 8 , 2023
ಮಹದೇಶ್ವರನ ಹುಂಡಿಯಲ್ಲಿ ದಾಖಲೆಯ ಪ್ರಮಾಣದ ಹಣ ಸಂಗ್ರಹ ಕಳೆದ 26 ದಿನಗಳ ಅವಧಿಯಲ್ಲಿ 2 ಕೋಟಿ 86 ಲಕ್ಷ ರೂಪಾಯಿಗು ಹೆಚ್ಚು ನಗದು ಸಂಗ್ರಹ ನಗದು ಜೊತೆಗೆ 90 ಗ್ರಾಂ ಚಿನ್ನ, 2 ಕೆಜಿ 825 ಗ್ರಾಂ ಬೆಳ್ಳಿ ಆಭರಣಗಳನ್ನು ಅರ್ಪಿಸಿರುವ ಭಕ್ತರು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ನಿನ್ನೆ ತಡರಾತ್ರಿವರಗು ನಡೆದ ಹುಂಡಿ ಎಣಿಕೆ ಒಟ್ಟು 2,86,17,698 ರೂಪಾಯಿ ಕಾಣಿಕೆಯಾಗಿ ಅರ್ಪಿಸಿರುವ ಭಕ್ತರು ಕೇವಲ 26 ದಿನಗಳಲ್ಲಿ […]

Advertisement

Wordpress Social Share Plugin powered by Ultimatelysocial