ಬಯಲು ಶೌಚಾಲಯಕ್ಕೆ ತೆರಳುವವರಿಗೆ ಗುಲಾಬಿ ಹೂ ನೀಡಿದ ಆಪ್ ಕಾರ್ಯಕರ್ತೆ
ರಾಯಚೂರು ನಗರ ಕ್ಷೇತ್ರದ ಆಪ್ ಸೇವಾಕಾಂಕ್ಷಿ ನಟಿ, ಮಿಸ್ ಇಂಡಿಯಾ ವಿಜೇತೆ ಪೂಜಾ ರಮೇಶ್ ರಿಂದ ವಿನೂತನ ಮಹಿಳಾ ದಿನಾಚರಣೆ
ಗ್ರಾಮಾಂತರ ಪ್ರದೇಶಗಳಲ್ಲಿ ಶೌಚಾಲಯಗಳಿಲ್ಲದೆ ಬಹಿರ್ದೆಸೆಗೆ ತೆರಳಲಾಗುತ್ತೆ
ಶೌಚಾಲಯ ಕಟ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆ
ಗ್ರಾಮಾಂತರ ಪ್ರದೇಶಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ಸರ್ಕಾರ ಕಟ್ಟಿಸಿಕೊಡಬೇಕು
ಮಹಿಳೆಯರಲ್ಲಿ ಬಯಲು ಶೌಚಾಯದಿಂದಾಗುವ ಹಾನಿಯ ಬಗ್ಗೆ ನಟಿ ಪೂಜಾ ರಮೇಶ್ ರಿಂದ ಮನವರಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada