ಸಿಂಧನೂರು ಸಿದ್ದರಾಮಯ್ಯ ಆಗಮನ.

ಸಿಂಧನೂರು ಸಿದ್ದರಾಮಯ್ಯ ಆಗಮನ
ಕಾಂಗ್ರೆಸ್ ಮಾಜಿ ಶಾಸಕ ಹಂಪನಗೌಡ ಅವರ ಮೊಮ್ಮಗನ ಮದುವೆಗೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಆಗಮಿಸಿದರು

ಸರ್ಕಿಟ್ ಹೌಸ್ ನಲ್ಲಿ ಮಾತನಾಡಿದರು ಅವರು ನಮ್ಮ ಪಕ್ಕ 130ರಿಂದ 150ಸೀಟು ಗೆಲುವು ವಿಶ್ವಾಸವಿದೆ ಎಂದರು.

ಬಿಜೆಪಿ 40ರಿಂದ 50 ಗೆಲ್ಲುತ್ತದೆ

ನನ್ನ ಮೇಲೆ ಬಿಜೆಪಿ ಪಕ್ಷದವರಿಗೆ ಭಯವಿದೆ ಅದಕ್ಕೆ ಕಾಳಜಿ ವಹಿಸುತ್ತಿದ್ದಾರೆ. ಬಾದಾಮಿ ಜನ ಎಲೆಕ್ಯಾಪ್ಟರ್ ಕೊಡುತ್ತೇವೆ, ನೀವೆ ನಿಂತುಕೊಳ್ಳಿ, ಎನ್ನುತ್ತಿದ್ದಾರೆ. ಆದರೆ ನಮಗೆ ತುಂಬಾ ದೂರವಾಗುವುದರಿಂದ ಜನರ ಸಂಕಷ್ಟಕ್ಕೆ ಸ್ಪಂದಿಸಲಿಕ್ಕೆ ಆಗುತ್ತಿಲ್ಲ. ಯಾದಗಿರಿಯಲ್ಲಿ ಚಂದ್ರಯ್ಯ ಅನ್ನೋ ವ್ಯಕ್ತಿ ಜಮೀನು ಮಾರಿ ನನಗೆ 1 ಕೋಟಿ ಚೆಕ್ ನ್ನ ದೇಣಿಗೆ ಕೊಡಲಿಕ್ಕೆ ಬಂದಿದ್ದ ಹೀಗೆ ರಾಜ್ಯದಾದ್ಯಂತ ಜನರು ಅಭಿಮಾನವಿದೆ ಹೀಗಾಗಿ ನಾನು ಕೋಲಾರದಲ್ಲಿ ನಿಲ್ಲಲಿಕ್ಕೆ ಮನಸ್ಸು ಮಾಡಿದ್ದೇನೆ. ರಾಜ್ಯದಲ್ಲಿ ಕನಿಷ್ಠ 130, ಗರಿಷ್ಠ 150, ಈ ಬಾರಿ ಗೆದ್ದು ಅಧಿಕಾರ ಹಿಡಿಯುತ್ತೇವೆ. ಎಂದರು.

ಸಿಂಧನೂರು ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎನ್ನುವ ಪತ್ರಕರ್ತರ ಪ್ರಶ್ನೆಗೆ ಇನ್ನು ಕೇವಲ 15 ದಿನದಲ್ಲಿ ಅದಕ್ಕೆ ತೆರೆ ಎಳೆಯುತ್ತೇವೆ ಎಂದರು.

ಮುಸ್ಲಿಮರು ಕಾಂಗ್ರೆಸ್ ಸರ್ಕಾರಕ್ಕೆ ಓಟ ಹಾಕಬೇಡಿ, ಅದು ಬಿಜೆಪಿಯ ಬಿ.ಟೀಮ್ ಎಂದು ಜೆಡಿಎಸ್ ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಿದ್ದಾರೆ ಅನ್ನೋ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಗೆ ಮೋಸ ಮಾಡಿದವರು ಯಾರು ಇದೇ ಕುಮಾರಸ್ವಾಮಿಯವರೇ ಮೋಸ ಮಾಡಿದ್ದಾರೆ. ಕೋಮುವಾದಿ, ಮನುವಾದಿ, ಪಕ್ಷ ಅಧಿಕಾರಕ್ಕೆ ಬರಲಿಕ್ಕೆ ಕುಮಾರಸ್ವಾಮಿ ಕಾರಣ, 40% ಕಮಿಷನ್ ತೆಗೆದುಕೊಳ್ಳುವವರು ಯಾರು? ಕೆಂಪಯ್ಯ ಪತ್ರ ಬರೆದಿದ್ದು ಯಾರಿಗೆ? ಇದೇ ಬಸವರಾಜ ಬೊಮ್ಮಾಯಿ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಈ ಸಾರಿ ರಾಜ್ಯದಲ್ಲಿ 45 ರಿಂದ 50 ಸೀಟ್ ಮಾತ್ರ ಬಿಜೆಪಿ ಬರಬಹುದು. ಮೂರು ಸಾರಿ ರಾಹುಲ್ ಗಾಂಧಿಯವರು ಎಐಸಿಸಿಯಿಂದ ಸರ್ವೆ ಮಾಡಿಸಿದ್ದಾರೆ. ಯಾರು ಗೆಲ್ಲುವ ಸೂಕ್ತ ವ್ಯಕ್ತಿ ಇದ್ದಾರೋ ಅವರಿಗೆ ಪಕ್ಕ ಟಿಕೆಟ್‌ ಕೊಡುತ್ತೇವೆ

ಸಿಂಧನೂರು ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎನ್ನುವ ಪತ್ರಕರ್ತರ ಪ್ರಶ್ನೆಗೆ ಇನ್ನು ಕೇವಲ 15 ದಿನದಲ್ಲಿ ಅದಕ್ಕೆ ತೆರೆ ಎಳೆಯುತ್ತೇವೆ ಎಂದರು.

ಮುಸ್ಲಿಮರು ಕಾಂಗ್ರೆಸ್ ಸರ್ಕಾರಕ್ಕೆ ಓಟ ಹಾಕಬೇಡಿ, ಅದು ಬಿಜೆಪಿಯ ಬಿ.ಟೀಮ್ ಎಂದು ಜೆಡಿಎಸ್ ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಿದ್ದಾರೆ ಅನ್ನೋ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಗೆ ಮೋಸ ಮಾಡಿದವರು ಯಾರು ಇದೇ ಕುಮಾರಸ್ವಾಮಿಯವರೇ ಮೋಸ ಮಾಡಿದ್ದಾರೆ. ಕೋಮುವಾದಿ, ಮನುವಾದಿ, ಪಕ್ಷ ಅಧಿಕಾರಕ್ಕೆ ಬರಲಿಕ್ಕೆ ಕುಮಾರಸ್ವಾಮಿ ಕಾರಣ, 40% ಕಮಿಷನ್ ತೆಗೆದುಕೊಳ್ಳುವವರು ಯಾರು? ಕೆಂಪಯ್ಯ ಪತ್ರ ಬರೆದಿದ್ದು ಯಾರಿಗೆ? ಇದೇ ಬಸವರಾಜ ಬೊಮ್ಮಾಯಿ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಈ ಸಾರಿ ರಾಜ್ಯದಲ್ಲಿ 45 ರಿಂದ 50 ಸೀಟ್ ಮಾತ್ರ ಬಿಜೆಪಿ ಬರಬಹುದು. ಮೂರು ಸಾರಿ ರಾಹುಲ್ ಗಾಂಧಿಯವರು ಎಐಸಿಸಿಯಿಂದ ಸರ್ವೆ ಮಾಡಿಸಿದ್ದಾರೆ. ಯಾರು ಗೆಲ್ಲುವ ಸೂಕ್ತ ವ್ಯಕ್ತಿ ಇದ್ದಾರೋ ಅವರಿಗೆ ಪಕ್ಕ ಟಿಕೆಟ್‌ ಕೊಡುತ್ತೇವೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಫ್ಘಾನ್ ಸೇನೆ ವಾಪಸ್ ಬ್ರಿಟನ್‌ಗೆ ಕರಾಳ ಅಧ್ಯಾಯ.

Sun Feb 12 , 2023
ಅಮೆರಿಕಾ ಸೇನಾಪಡೆ ಹಿಂದಕ್ಕೆ ಸರಿದ ಬಳಿಕ ಸದ್ಯ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಪಡೆ ನಾಗರಿಕರ ಮೇಲೆ ಯಾವ ರೀತಿ ದೌರ್ಜನ್ಯ ನಡೆಸುತ್ತಿದೆ ಎಂದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಇಂಗ್ಲೆಂಡ್‌ನ ಕನ್ಸರ್ವೇಟಿವ್ ಪಕ್ಷದ ಹಿರಿಯ ಸಂಸದರೊಬ್ಬರು ಕೂಡ ಆಫ್ಘಾನ್ ನೆಲದಿಂದ ಬ್ರಿಟನ್ ಸೇನೆ ಹಿಂದಕ್ಕೆ ಸರಿದಿದ್ದು, ನಮ್ಮ ದೇಶದ ಪಾಲಿಗೆ ಕರಾಳ ಅಧ್ಯಾಯ ಎಂದು ತಿಳಿಸಿದ್ದಾರೆ.ಕನ್ಸರ್ವೇಟಿವ್ ಪಕ್ಷದ ಹಿರಿಯ ಸಂಸದ, ರಕ್ಷಣಾ ಸಮಿತಿಯ ನೇತೃತ್ವ ಹೊಂದಿರುವ ಟೊಬಿಯಾಸ್ ಎಲ್‌ವುಡ್ ಅವರು, ತಾಲಿಬಾನ್ […]

Advertisement

Wordpress Social Share Plugin powered by Ultimatelysocial