ಲಿಫ್ಟ್‌ ಗುಂಡಿಗೆ ಬಿದ್ದು ಮಗು ಸಾವು : ಆಗಿದಾದ್ರು ಏನು ಗೋತ್ತಾ…?

ದಾವಣಗೆರೆ: ಸರಸ್ವತಿ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಲಿಫ್ಟ್‌ನ ಗುಂಡಿಗೆ ಮಗು ಬಿದ್ದು ಮೃತಪಟ್ಟಿದೆ.

ಎಲ್‌ಐಸಿ ಮ್ಯಾನೇಜರ್‌, ಸರಸ್ವತಿ ನಗರ ‘ಎ’ ಬ್ಲಾಕ್‌ನ ಪ್ರಕಾಶ್‌ ನಾಯಕ್‌ ಡಿ.- ವೀಣಾ ದಂಪತಿಯ ಮಗ ಮೋಹಿತ್‌ (6) ಮೃತಪಟ್ಟವನು.

ಆಟವಾಡುತ್ತಾ ಹೊರಗೆ ಹೋಗಿದ್ದ ಮೋಹಿತ್‌ ನಾಪತ್ತೆಯಾಗಿದ್ದ. ಸ್ಥಳೀಯರೆಲ್ಲ ಸೇರಿ ಹುಡುಕಾಟ ನಡೆಸಿದ್ದರು. ಪಕ್ಕದಲ್ಲಿ ಅಮೃತ್‌ ನಾಯಕ್‌ ಎಂಬವರು ನಿರ್ಮಿಸುತ್ತಿದ್ದ ಮನೆಯ ಲಿಫ್ಟ್‌ನ ಗುಂಡಿಗೆ ಬಿದ್ದು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಲಿಫ್ಟ್‌ ಗುಂಡಿಗೆ ನೀರು ತುಂಬಿಸಿ ಅಡ್ಡಲಾಗಿ ಏನೂ ಇಡದೇ ಇದ್ದಿದ್ದರಿಂದ ಮಗು ಬಿದ್ದು ಮೃತಪಟ್ಟಿದೆ ಎಂದು ಪ್ರಕಾಶ್‌ ನಾಯಕ್‌ ನೀಡಿದ
ದೂರಿನಲ್ಲಿ ತಿಳಿಸಿದ್ದಾರೆ. ಕೆಟಿಜೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ಲಸ್‌ ಆಗುತ್ತಾ ಗಾಂಧಿನಗರದ ಲಕ್ಕಾಚಾರ..?-ಭಜರಂಗಿ 2 ಟ್ರೇಲರ್ ಔಟ್

Thu Oct 21 , 2021
ಪಿಚ್‌ಗೆ ಎಂಟ್ರಿ ಆಗೋಕು ಮುಂಚೆ ಬ್ಯಾಟ್‌ ಹಿಡಿಯೋದು ಹೇಗೆ ಅಂತ ಕಲ್ತ್ಕೊ ಇದುಕ್ಕೆ ಅಂತ ಒಂದು ಸ್ಟೈಲ್‌ ಇದೆ, ಗ್ರಿಪ್‌ ಇದೆ,ಲಾಂಗ್‌ ಹಿಡಿಯೋರೆಲ್ಲಾ ರೌಡಿಗಳಾಗಲ್ಲ ಸೌಂಡ್‌ ಕೊಡೊರೆಲ್ಲ ಪಂಟ್ರುಗಳಾಗಲ್ಲ. ಹೀರೋ ಆಗಬೇಕು ಅಂತ ಇಂಡಸ್ಟ್ರಿಗೆ ಬಂದೊರೆಲ್ಲಾ ಹೀರೋಯಿಸಂ ತೊರ್ಸ್ ಬೊದು ಅಷ್ಟೇ ,ಆದ್ರೆ ಹ್ಯಾಟ್ರಿಕ್‌ ಹೊಡೆದು ಟ್ರೀಕ್‌ ಅಲ್ಲೇ  ಟ್ರೀಪ್‌ ಹಾಕಿಸಿ  ಲಾಂಗ್‌ ಅಲ್ಲೇ  ಸೂಪ್‌ ಕೂಡಿಸೋದು ಹೇಗೆ ಅಂತ ತೊರಿಸಿಕೊಟಿದ್ದೆ ಭಜ ಭಜ ಭಜರಂಗಿಯ ಅವತಾರ ಶಿವರಾಜ್‌ ಕುಮಾರ್.‌ […]

Advertisement

Wordpress Social Share Plugin powered by Ultimatelysocial