ಬಸವನ ಬಾಗೇವಾಡಿ ತಾಲ್ಲೂಕು ಮನಗೂಳಿಯಲ್ಲಿ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭ ಜರುಗಿತು

 

ಮನಗೂಳಿ ಪಟ್ಟಣದಲ್ಲಿ ಕನ್ನಡ ಜಾತ್ರೆಪಟ್ಟಣ ವಿವೇಕಾನಂದ ವೃತ್ತದಿಂದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಆವರಣ ವರೆಗೆ ಕನ್ನಡ ತೆರಿನ ಮೂಲಕ ಭುವನೇಶ್ವರಿ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು.ಬಸವನ ಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲ ಅವರು ಜ್ಯೋತಿ ಬೆಳಗಿಸುವ ಮೂಲಕ 9 ನೇ ಸಾಹಿತ್ಯ ಸಮ್ಮೇಳನ ಸಮಾರಂಭವನ್ನು ಉದ್ಘಾಟನೆ ಮಾಡಿದರುಸಮಾರಂಭದಲ್ಲಿ ಹಲವು ಗಣ್ಯರು ಹಾಗೂ ಸರಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದರುಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭ ಉದ್ದೇಶಿಸಿ ಶಾಸಕ ಶಿವಾನಂದ ಪಾಟೀಲ್ ಮಾತನಾಡಿ ಕನ್ನಡ ನಾಡು, ನುಡಿ, ಸಂಸ್ಕೃತಿ ಉಳಸಿಕೊಂಡು ಹೋಗುವದು ಬಹಳ ಮುಖ್ಯವಾಗಿದೆ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬದ್ರ ಬುನಾದಿ ಹಾಕಬೇಕಾಗಿದೆಭಾಷೆ ಪರಂಪರೆ ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕಾಗಿದೆ ಹಾಗೂ ಯುವ ಪಿಳಿಗೆಗೆ ತಿಳಸಬೇಕು ಎಂದು ಹೇಳಿದರು..ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ದೇವರ ಹಿಪ್ಪರಗಿ ಶಾಸಕ ಸೋಮನ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಸದಾಶಿವ ವರದಿ ಹಾಗೂ ಒಳ ಮಿಸಲಾತಿ ವಿರೋಧಿಸಿ ಲಕ್ಷ್ಮೇಶ್ವರದಿಂದ ಪಾದಯಾತ್ರೆ.

Sun Dec 25 , 2022
  ಡಿ.27 ರಂದು ಲಕ್ಷ್ಮೇಶ್ವರದಿಂದ ಪಾದಯಾತ್ರೆ ಮೂಲಕ ಶಿಗ್ಗಾಂವನ ಮುಖ್ಯಮಂತ್ರಿ ಮನೆ ಮುಂದೆ ಡಿ.28 ಕ್ಕೆ ಧರಣಿ ಸತ್ಯಾಗ್ರಹ. ಲಕ್ಷ್ಮೇಶ್ವರ: ಸದಾಶಿವ ವರದಿ ವಿರೋಧ ಸಮುದಾಯಗಳ ಸ್ವಾಮಿಜಿಗಳು ಮತ್ತು ಸಮಾಜದ ಮುಖಂಡರ ನೇತೃತ್ವದಲ್ಲಿ ಶಿಗ್ಗಾವ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಡಿ 27 ರಂದು ಲಕ್ಷೇಶ್ವರದಿಂದ ಬೃಹತ್ ಪಾದಯಾತ್ರೆ ಮೂಲಕ ಸವಣೂರ ಮಾರ್ಗವಾಗಿ ಶಿಗ್ಗಾವಿಗೆ ತಲುಪಿ ಡಿ. 28 ರಂದು ಶಿಗ್ಗಾವಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಹತ್ತಿರ ಬೃಹತ ಸಮಾವೇಶ […]

Advertisement

Wordpress Social Share Plugin powered by Ultimatelysocial