ಬೆಳಗಾವಿ :ಗಡಿ ಹೋರಾಟದ ಮೂಲಕ ಮುಖ್ಯಮಂತ್ರಿ ಹುದ್ದೆಗೇರಿರುವ ಏಕನಾಥ ಶಿಂಧೆ

ಅಧಿಕಾರ ವಹಿಸಿಕೊಂಡು ಒಂದೇ ತಿಂಗಳಲ್ಲಿ ಏಕನಾಥ ಶಿಂಧೆಯಿಂದ ಹೊಸವರಸೆ

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಿಂದ ಗಡಿವಿವಾದ ಜೀವಂತ ಇಡುವ ಯತ್ನ

ಕರ್ನಾಟಕದ ಯುವ ಸಮೂಹ ಸೆಳೆಯಲು ಮಹಾರಾಷ್ಟ್ರ ಸರ್ಕಾರ ಸರ್ಕಸ್

ಛತ್ರಪತಿ ವಿವಿಯಿಂದ ಕರ್ನಾಟಕದ ಮಕ್ಕಳಿಗೆ ರತ್ನಗಂಬಳಿ

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಛತ್ರಪತಿ ಶಿವಾಜಿ ವಿವಿ

ಉಚಿತ ಶಿಕ್ಷಣ, ವಸತಿ ವ್ಯವಸ್ಥೆ ಕಲ್ಪಿಸಲು ಛತ್ರಪತಿ ಶಿವಾಜಿ ವಿವಿ ನಿರ್ಧಾರ

ಪದವಿ ಹಾಗೂ ಉನ್ನತ ಶಿಕ್ಷಣದ ಕೋರ್ಸ್‌ಗಳ ಆಫರ್ ನೀಡಿದ ವಿವಿ

ಕರ್ನಾಟಕ ಗಡಿಭಾಗದ 865 ಗ್ರಾಮಗಳ ವಿದ್ಯಾರ್ಥಿಗಳಿಗೆ ಮಹಾರಾಷ್ಟ್ರ ರತ್ನಗಂಬಳಿ

ಹೊಸ ಉಪಕ್ರಮದ ಬಗ್ಗೆ ಮಾಹಿತಿ ನೀಡಲು ಬೆಳಗಾವಿಯಲ್ಲಿ ಶಿಬಿರ ಆಯೋಜನೆ

ಛತ್ರಪತಿ ಶಿವಾಜಿ ವಿವಿ ಅಧ್ಯಾಪಕರು, ಮುಖ್ಯಸ್ಥರಿಂದ ಮಾರ್ಗದರ್ಶನ

ಶಿಬಿರದಲ್ಲಿ ಎಂಇಎಸ್‌ನ ಘಟಾನುಘಟಿ ನಾಯಕರು ಭಾಗಿ ‌

ಮನೋಹರ ಕಿಣೇಕರ, ಶಿವಾಜಿ ಸುಂಟಕರ, ದೀಪಕ ದಳವಿ, ಶುಭಂ ಶಳಕೆ ಸೇರಿ ಹಲವರು ಭಾಗಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹಾಸ್ಮ್ಯಾಟ್ ಆಸ್ಪತ್ರೆಗೆ ಗೃಹ ಸಚಿವರ ಭೇಟಿ!

Wed Jul 27 , 2022
ರಸ್ತೆ ಅಫಘಾತದಲ್ಲಿ ಗಾಯಗೊಂಡಿದ್ದ ಪಿಎಸ್ಐ ಆರೋಗ್ಯ ವಿಚಾರಿಸಿದ ಗೃಹ ಸಚಿವರು ಚಿತ್ತೂರಿನಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪಿಎಸ್.ಐ ದಿಕ್ಷೀತ್ ದಿಕ್ಷೀತ್ ಆರೋಗ್ಯ ವಿಚಾರಿಸಿ ಕುಟುಂಬದೊಂದಿಗೆ ಮಾತುಕತೆ ನಡೆಸಿದ ಗೃಹ ಸಚಿವರು ಶಿವಾಜಿನಗರ ಪೊಲೀಸ್ ಠಾಣೆ ಪಿ.ಎಸ್.ಐ ದಿಕ್ಷೀತ್ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial