ಹೋರಾಟದ ನೆಪದಲ್ಲೇ ಸಾರ್ವಜನಿಕರಿಗೆ ಸಮಸ್ಯೆ ಓಡ್ದುತ್ತಿರುವ ಪುಂಡಾರಿಗಳು

ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ನಡೆದ ಹೋರಾಟ

ಆಮ್ ಆದ್ಮಿ ಪಕ್ಷದ್ ವತಿಯಿಂದ ಹಮ್ಮಿಕೊಂಡ ಹೋರಾಟ

ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯಾ ಸರ್ಕಾರ ವಿರುದ್ದ ಹಮ್ಮಿಕೊಂಡ ಪ್ರತಿಭಟನೆ

ಆದ್ರೆ ಈ ಹೋರಾಟ ಜನರ ಹಿತರಕ್ಷಣೆಗೋ ಅಥವಾ ವಯಕ್ತಿಕ ಪ್ರತಿಷ್ಠೆಗೋ ಅನ್ನೋದು ಜನತೆಯ ಪ್ರಶ್ನೆ

ಸಾಲುಗಟ್ಟಲೆ ನಿಂತ ವಾಹನಗಳು…

ಮೊದಲೆ ಟ್ರೋಫಿಕ್ ಕಿರಿಕಿರಿ ಅನುಭವಿಸುತ್ತಿರುವವ ಅಥಣಿ ನಗರದಲ್ಲಿ ವಯಕ್ತಿಕ ಪ್ರತಿಷ್ಠೆಗೆ ದಿನಕ್ಕೊಂದು ಹೋರಾಟ ಬೇಕೇ

ಬೆರಳೆಣಿಕೆಯಷ್ಟು ಜನ ಸೇರಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ರಸ್ತೆ ತಡೆ ಮಾಡುವುದು ಎಷ್ಟು ಸರಿ

ತಮ್ಮ ಹೋರಾಟ ಸರಕಾರದ ರೀತಿ ನೀತಿಗಳ ವಿರುದ್ದವೊ
ಅಥವಾ ಏನು ಅರಿಯದ ಜನಮಸಾಮಾನ್ಯರ ವಿರುದ್ಧವೊ

ತಾವು ಹೋರಾಟ ಮಾಡಿ… ಆದ್ರೆ ಸ್ಥಳೀಯ MLA ಮನೆ ಹತ್ರ ಹೋಗಿ ತಹಸೀಲ್ದಾರ್ ಕಚೇರಿ ಮುಂದೆ ಮಾಡಿ ಆದ್ರೆ ಸಾವಿರಾರು ವಾಹನ ಸಂಚಾರ ತಡೆದು ಹೋರಾಟ ಮಾಡುವುದು ಎಷ್ಟು ಸರಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಕ್ರಮ ಕಲ್ಲು ಗಣಿಗಾರಿಕೆ ಅಧಿಕಾರಿಗಳು ಸಾಮಿಲು ಆರೋಪ..

Thu Jul 28 , 2022
ಗದಗ ಜಿಲ್ಲೆ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮೌನವಾಗಿರುವದು ಸಾರ್ವಜನಿಕರ ಶಂಕೆಗೆ ಕಾರಣವಾಗಿದೆ. ಗೋಮಾಳ ನಾಶ: ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಗೋಮಾಳಗಳಲ್ಲಿ ಆಕ್ರಮವಾಗಿ ಗುಡ್ಡ ಬೆಟ್ಟಗಳಲ್ಲಿ ಕಲ್ಲು ತೆಗೆಯುವ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ.ಕಲ್ಲು ಬಂಡೆಗಳಲ್ಲಿ ಕ್ವಾರಿಯವರಿಗೆ ಕಲ್ಲು ತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ […]

Advertisement

Wordpress Social Share Plugin powered by Ultimatelysocial