ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ನಡೆದ ಹೋರಾಟ
ಆಮ್ ಆದ್ಮಿ ಪಕ್ಷದ್ ವತಿಯಿಂದ ಹಮ್ಮಿಕೊಂಡ ಹೋರಾಟ
ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯಾ ಸರ್ಕಾರ ವಿರುದ್ದ ಹಮ್ಮಿಕೊಂಡ ಪ್ರತಿಭಟನೆ
ಆದ್ರೆ ಈ ಹೋರಾಟ ಜನರ ಹಿತರಕ್ಷಣೆಗೋ ಅಥವಾ ವಯಕ್ತಿಕ ಪ್ರತಿಷ್ಠೆಗೋ ಅನ್ನೋದು ಜನತೆಯ ಪ್ರಶ್ನೆ
ಸಾಲುಗಟ್ಟಲೆ ನಿಂತ ವಾಹನಗಳು…
ಮೊದಲೆ ಟ್ರೋಫಿಕ್ ಕಿರಿಕಿರಿ ಅನುಭವಿಸುತ್ತಿರುವವ ಅಥಣಿ ನಗರದಲ್ಲಿ ವಯಕ್ತಿಕ ಪ್ರತಿಷ್ಠೆಗೆ ದಿನಕ್ಕೊಂದು ಹೋರಾಟ ಬೇಕೇ
ಬೆರಳೆಣಿಕೆಯಷ್ಟು ಜನ ಸೇರಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ರಸ್ತೆ ತಡೆ ಮಾಡುವುದು ಎಷ್ಟು ಸರಿ
ತಮ್ಮ ಹೋರಾಟ ಸರಕಾರದ ರೀತಿ ನೀತಿಗಳ ವಿರುದ್ದವೊ
ಅಥವಾ ಏನು ಅರಿಯದ ಜನಮಸಾಮಾನ್ಯರ ವಿರುದ್ಧವೊ
ತಾವು ಹೋರಾಟ ಮಾಡಿ… ಆದ್ರೆ ಸ್ಥಳೀಯ MLA ಮನೆ ಹತ್ರ ಹೋಗಿ ತಹಸೀಲ್ದಾರ್ ಕಚೇರಿ ಮುಂದೆ ಮಾಡಿ ಆದ್ರೆ ಸಾವಿರಾರು ವಾಹನ ಸಂಚಾರ ತಡೆದು ಹೋರಾಟ ಮಾಡುವುದು ಎಷ್ಟು ಸರಿ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: