ಬಿಜೆಪಿ ಪಾಪದಪುರಾಣ ಹೆಸರಿನಲ್ಲಿ ಚಾರ್ಜ್ ಶೀಟ್ ಬಿಡುಗಡೆ ಮಾಡಿದ ಕೈ ನಾಯಕರು
ಬಿಜೆಪಿ ಪಾಪದಪುರಾಣ ಎಂದು ಅಭಿಯಾನ
ಬಿಜೆಪಿ ಪಾಪದಪುರಾಣ ಎಂದು ಹ್ಯಾಷ್ ಟ್ಯಾಗ್ ಮಾಡಿ ಅಭಿಯಾನ ಮಾಡಲು ಪ್ಲ್ಯಾನ್
ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು
ಬಿಜೆಪಿ ಪಾಪ ಪತ್ರದಲ್ಲಿರುವ ಅಂಶಗಳು
40% ಸರ್ಕಾರ ಎಂಬುದು ಬಿಜೆಪಿ ಸರ್ಕಾರದ ಹೊಸ ಹೆಸರು
90% ಪ್ರಣಾಳಿಕೆ ಭರವಸೆಗಳು ಈಡೇರಿಲ್ಲ
ಏಳು ಸಾವಿರ ಕೋಟಿ ರೈತರ ಕೃಷಿ ಸಾಲ ಮನ್ನಾ ಹಾಗೂ ನ್ಯಾಯಯುತ MSP ನಿರಾಕರಣೆ
100% ಏರಿಕೆ ರಾಜ್ಯದ ಸಾಲ
145% ಹೆಚ್ಚಳವಾದ ಎಲ್ಪಿಜಿ ಸಿಲಿಂಡರ್
ಮೂರು ಸಾವಿರ ಕೋಟಿ ಜೇಬಿಗೆ ಜನ ಕೋವಿಡ್ ನಿಂದ ಸತ್ತಾಗ
45 ಲಕ್ಷ ಕನ್ನಡಿಗರು ಕೋವಿಡ್ ಪ್ರಾಣ ಕಳೆದುಕೊಂಡವರು
ದೇಶದಲ್ಲಿ ಎರಡು ಅತಿ ಹೆಚ್ಚು ರೈತರ ಸಾವಿನ ಪ್ರಕರಣಗಳು
10.13 ಲಕ್ಷ ಶಾಲೆ ಬಿಟ್ಟ ಮಕ್ಕಳು
2,52 ಲಕ್ಷ ಸರ್ಕಾರಿ ಉದ್ಯೋಗಹಳು ಖಾಲಿವೆ
83,193 ಕನ್ನಡಿಗರು ಬಿಜೆಪಿ ಆಡಳಿತದಲ್ಲಿ ಕೆಲಸ ಕಳೆದುಕೊಂಡಿದ್ದಾರೆ
ಈ ಎಲ್ಲಾ ಅಂಶಗಳನ್ನು ಮುಂದಿಟ್ಟು ಕಾಂಗ್ರೆಸ್ ಅಭಿಯಾನ.
https://play.google.com/store/apps/details?id=com.speed.newskannada