ಬಿಜೆಪಿ ವಿರುದ್ಧ ಕಾಂಗ್ರೆಸ್ ಚಾರ್ಜ್‌ಶೀಟ್ ಬಿಡುಗಡೆ

ಬಿಜೆಪಿ ಪಾಪದಪುರಾಣ ಹೆಸರಿನಲ್ಲಿ ಚಾರ್ಜ್ ಶೀಟ್ ಬಿಡುಗಡೆ ಮಾಡಿದ ಕೈ ನಾಯಕರು

ಬಿಜೆಪಿ ಪಾಪದಪುರಾಣ ಎಂದು ಅಭಿಯಾನ

ಬಿಜೆಪಿ ಪಾಪದಪುರಾಣ ಎಂದು ಹ್ಯಾಷ್ ಟ್ಯಾಗ್ ಮಾಡಿ ಅಭಿಯಾನ ಮಾಡಲು ಪ್ಲ್ಯಾನ್

ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು

ಬಿಜೆಪಿ ಪಾಪ ಪತ್ರದಲ್ಲಿರುವ ಅಂಶಗಳು

40% ಸರ್ಕಾರ ಎಂಬುದು ಬಿಜೆಪಿ ಸರ್ಕಾರದ ಹೊಸ ಹೆಸರು

90% ಪ್ರಣಾಳಿಕೆ ಭರವಸೆಗಳು ಈಡೇರಿಲ್ಲ

ಏಳು ಸಾವಿರ ಕೋಟಿ ರೈತರ ಕೃಷಿ ಸಾಲ ಮನ್ನಾ ಹಾಗೂ ನ್ಯಾಯಯುತ MSP ನಿರಾಕರಣೆ

100% ಏರಿಕೆ ರಾಜ್ಯದ ಸಾಲ

145% ಹೆಚ್ಚಳವಾದ ಎಲ್ಪಿಜಿ ಸಿಲಿಂಡರ್

ಮೂರು ಸಾವಿರ ಕೋಟಿ ಜೇಬಿಗೆ ಜನ ಕೋವಿಡ್ ನಿಂದ ಸತ್ತಾಗ

45 ಲಕ್ಷ ಕನ್ನಡಿಗರು ಕೋವಿಡ್ ಪ್ರಾಣ ಕಳೆದುಕೊಂಡವರು

ದೇಶದಲ್ಲಿ ಎರಡು ಅತಿ ಹೆಚ್ಚು ರೈತರ ಸಾವಿನ ಪ್ರಕರಣಗಳು

10.13 ಲಕ್ಷ ಶಾಲೆ ಬಿಟ್ಟ ಮಕ್ಕಳು

2,52 ಲಕ್ಷ ಸರ್ಕಾರಿ ಉದ್ಯೋಗಹಳು ಖಾಲಿವೆ

83,193 ಕನ್ನಡಿಗರು ಬಿಜೆಪಿ ಆಡಳಿತದಲ್ಲಿ ಕೆಲಸ ಕಳೆದುಕೊಂಡಿದ್ದಾರೆ

ಈ ಎಲ್ಲಾ ಅಂಶಗಳನ್ನು ಮುಂದಿಟ್ಟು ಕಾಂಗ್ರೆಸ್ ಅಭಿಯಾನ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೋಟೋರೋಲಾ ಕಂಪೆನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿ ಲೋಹಿತ್.

Tue Jan 10 , 2023
  ಇಲ್ಲಿ ಮೃತಪಟ್ಟಿರುವ ತೇಜಸ್ವಿನಿ ಮಾನ್ಯತಾ ಟೆಕ್ ಪಾರ್ಕ್ ನ ಮೋಟೋರೋಲಾ ಕಂಪೆನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿ. ಸಣ್ಣಪುಟ್ಟ ಗಾಯಗೊಂಡು ಬಚಾವಾಗಿರೋ ಲೋಹಿತ್ ಕುಮಾರ್ ವಿಜಯನಗರದ ಟೆಕ್ಸೆಲ್ಲಾ ಕಂಪೆನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಪ್ರತಿದಿನ ತಮ್ಮಿಬ್ಬರು ಮಕ್ಕಳನ್ನ ಬೇಬಿ ಸಿಟ್ಟಿಂಗ್ ಗೆ ಕರೆದೊಯ್ತಿದ್ದ ದಂಪತಿ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಬೇಬಿ ಸಿಟ್ಟಿಂಗ್ ಗೆ ಕೂರುಸಿ ಕೆಲಸಕ್ಕೆ ತೆರಳ್ತಿದ್ರು. ಇಂದೂ ಕೂಡ ಹೊರಮಾವಿನ ಅಪಾರ್ಟ್ಮೆಂಟ್ ನಿಂದ ಬೈಕ್ ನಲ್ಲಿ ತೆರಳಿದ್ದ […]

Advertisement

Wordpress Social Share Plugin powered by Ultimatelysocial