ರಕ್ತಚಂದನ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ..
ಏಜಾಜ್ ಷರೀಫ್ (44), ಶೌಕತ್( 30) ಇಮ್ತಿಯಾಜ್ (36) ಬಂಧಿತ ಆರೋಪಿಗಳು.
ಬಂಧಿತ ಮೂವರು ಆರೋಪಿಗಳು ಕಟ್ಟಿಗೆಹಳ್ಳಿ ಮೂಲದವರು..
ಕಳೆದ 22 ರಂದು ಆರೋಪಿಗಳು ರಕ್ತಚಂದನ ಸಾಗಿಸುತ್ತಿರುವ ಕುರಿತು ಮಾಹಿತಿ..
ಹೊರರಾಜ್ಯದಿಂದ ಕಟ್ಟಿಗೆಹಳ್ಳಿ ರಕ್ತಚಂದನ ಸಾಗಿಸುತ್ತಿದ್ದ ಆರೋಪಿಗಳು
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳ ಬಂಧನ..
ಬಂಧಿತರಿಂದ 360 ಕೆಜಿ ರಕ್ತಚಂದನ ತುಂಡುಗಳು ವಶಕ್ಕೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…