ರಕ್ತ ಚಂದನ ಕೇಸ್ ಆರೋಪಿಗಳು!

ರಕ್ತಚಂದನ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ..

ಏಜಾಜ್ ಷರೀಫ್ (44), ಶೌಕತ್( 30) ಇಮ್ತಿಯಾಜ್ (36) ಬಂಧಿತ ಆರೋಪಿಗಳು.

ಬಂಧಿತ ಮೂವರು ಆರೋಪಿಗಳು ಕಟ್ಟಿಗೆಹಳ್ಳಿ ಮೂಲದವರು..

ಕಳೆದ 22 ರಂದು ಆರೋಪಿಗಳು ರಕ್ತಚಂದನ ಸಾಗಿಸುತ್ತಿರುವ ಕುರಿತು ಮಾಹಿತಿ..

ಹೊರರಾಜ್ಯದಿಂದ ಕಟ್ಟಿಗೆಹಳ್ಳಿ ರಕ್ತಚಂದನ ಸಾಗಿಸುತ್ತಿದ್ದ ಆರೋಪಿಗಳು

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳ ಬಂಧನ..

ಬಂಧಿತರಿಂದ 360 ಕೆಜಿ ರಕ್ತಚಂದನ ತುಂಡುಗಳು ವಶಕ್ಕೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ವೃತ್ತಿಪರ ಅಪರಾಧಿಗಳ ಮೇಲೆ ಆಗ್ನೇಯ ವಿಭಾಗದ ಪೊಲೀಸರಿಂದ ಸ್ಪೆಷಲ್ ಡ್ರೈವ್!

Mon Dec 26 , 2022
16 ಕೋಟಿ ಮೌಲ್ಯದ 1208 ಗ್ರಾಂ ಚಿನ್ನಾಭರಣ ವಶ ….. ಹುಳಿಮಾವು ಠಾಣೆಯಲ್ಲಿ ಇಬ್ಬರ ಬಂಧನ ವೃತ್ತಿಪರ ಕಳ್ಳನ ಬಂಧನ ಸಂತೋಷ್ @ ಎಮ್ಮೆ ಬಂಧಿತ ಆರೋಪಿ ಆರೋಪಿಯಿಂದ 282 ಚಿನ್ನಾಭರಣ ವಶ ಬೆಂಗಳೂರು ನಗರದಲ್ಲಿಯೇ 25 ಪ್ರಕರಣಕ್ಕೆ ಬೇಕಾದ ಆರೋಪಿ ಎರಡು ಪ್ರಕರಣದಲ್ಲಿ ಶಿಕ್ಷೆಯಾಗಿದೆ ಈಗ ಮತ್ತೆ ಆರೋಪಿಯನ್ನ ಬಂಧಿಸಿ ಚಿನ್ನಾಭರಣವನ್ನ ವಶಕ್ಕೆ ಪಡೆದ ಪೊಲೀಸರು 2. ಹುಳಿಮಾವು ಪೊಲೀಸರ ಕಾರ್ಯಾಚರಣೆ ಬಸ್ ಗಳಲ್ಲಿ ಹಾಗು ಮನೆಗಳಲ್ಲಿ ಕಳ್ಳತನ […]

Advertisement

Wordpress Social Share Plugin powered by Ultimatelysocial