ವೃತ್ತಿಪರ ಅಪರಾಧಿಗಳ ಮೇಲೆ ಆಗ್ನೇಯ ವಿಭಾಗದ ಪೊಲೀಸರಿಂದ ಸ್ಪೆಷಲ್ ಡ್ರೈವ್!

16 ಕೋಟಿ ಮೌಲ್ಯದ 1208 ಗ್ರಾಂ ಚಿನ್ನಾಭರಣ ವಶ

…..

ಹುಳಿಮಾವು ಠಾಣೆಯಲ್ಲಿ ಇಬ್ಬರ ಬಂಧನ

ವೃತ್ತಿಪರ ಕಳ್ಳನ ಬಂಧನ

ಸಂತೋಷ್ @ ಎಮ್ಮೆ ಬಂಧಿತ ಆರೋಪಿ

ಆರೋಪಿಯಿಂದ 282 ಚಿನ್ನಾಭರಣ ವಶ

ಬೆಂಗಳೂರು ನಗರದಲ್ಲಿಯೇ 25 ಪ್ರಕರಣಕ್ಕೆ ಬೇಕಾದ ಆರೋಪಿ

ಎರಡು ಪ್ರಕರಣದಲ್ಲಿ ಶಿಕ್ಷೆಯಾಗಿದೆ

ಈಗ ಮತ್ತೆ ಆರೋಪಿಯನ್ನ ಬಂಧಿಸಿ ಚಿನ್ನಾಭರಣವನ್ನ ವಶಕ್ಕೆ ಪಡೆದ ಪೊಲೀಸರು

2.

ಹುಳಿಮಾವು ಪೊಲೀಸರ ಕಾರ್ಯಾಚರಣೆ

ಬಸ್ ಗಳಲ್ಲಿ ಹಾಗು ಮನೆಗಳಲ್ಲಿ ಕಳ್ಳತನ ಮಾಡ್ತಿದ್ದ ಆರೋಪಿಯ ಬಂಧನ

ಅಸೀಫ್ ಹುಸೇನ್@ ಜಬಿ ಟೈಗರ್ ಬಂಧನ

ಆರೋಪಿಯಿಂದ 60 ಗ್ರಾಂ ಮೌಲ್ಯದ 2 ಲಕ್ಷ ಚಿನ್ನಾಭರಣ ವಶ

ಆರೋಪಿಯ ಮೇಲೆ ಶೇಷಾದ್ರಿಪುರಂ , ಬಸವನಗುಡಿ, ಜೆ ಪಿ ನಗರ ಸೇರಿ ಏಳು ಪ್ರಕರಣಗಳು ದಾಖಲಾಗಿದೆ.

3.

ಹುಳಿಮಾವು ಪೊಲೀಸರ ಕಾರ್ಯಾಚರಣೆ

5.50 ಲಕ್ಷ ಮೌಲ್ಯದ ಒಂದು ಟ್ರಾಕ್ಟರ್ , ಒಂದು ಟ್ರಾಲಿ , ಕಾಂಕ್ರಿಟ್ ಮಿಕ್ಸರ್ ಕದ್ದಿದ್ದ ಮೂರು ಜನ ಆರೋಪಿಗಳ ಬಂಧನ

ರಾಯಚೂರು ಮೂಲದ ಹನುಮಂತ , ಕಿರಣ್ , ಶರಣಪ್ಪ ಬಂಧಿತ ಆರೋಪಿಗಳು

ಹನುಮಂತ ವೃತ್ತಿಪರ ಆರೋಪಿಯಾಗಿದ್ದು ಮುದಗಲ್ ಠಾಣೆಯಲ್ಲಿ ಕೂಡ ಈತನ ಮೇಲೆ ಪ್ರಕರಣ ದಾಖಲಾಗಿದ
—-

‌ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ.

ಒಬ್ಬ ವ್ಯಕ್ತಿ ಸರ್ವಿಸ್ ಪ್ರೊವೈಡರ್ ಏಜೆನ್ಸಿ ಮೂಲಕ ವಂಚನೆ

ಸೀನಿಯರ್ ಸಿಟಿಝನ್ ಮನೆಗೆ ಕೇರ್ ಟೇಕರ್ ಆಗಿ ಸೇರಿಕೊಂಡು ನಂತರ ಕಳ್ಳತನ

500 ಗ್ರಾಂ ಚಿನ್ನಾಭರಣವನ್ನ ವಶಕ್ಕೆ ಪಡೆದ ಪೊಲೀಸರು

ಆರೋಪಿ ಪಿಯೂಸಿ ಓದಿಕೊಂಡಿದ್ದ ಯುವಕ

…..

ಆಡುಗೋಡಿ ಪೊಲೀಸ್ ಠಾಣೆ

ಮೂರು ಆರೋಪಿಗಳನ್ನ ಬಂಧಿಸಿದ ಪೊಲೀಸರು

ಮೊದಲು ಮಂಗಳಮುಖಿ ಜೊತೆ ಮಸಾಜ್ ಮಾಡಿಸಿಕೊಳ್ತುವ ಅಭ್ಯಾಸ ಮಾಡಿಕೊಂಡಿದ್ದ

ಆನ್ ಲೈನ್ ನಲ್ಲಿ‌ ಮಸಾಜ್ ಆಡ್ ನೋಡಿ ಅಲ್ಲಿಗೆ ತೆರಳಿ ಕಳ್ಳತನ

ನಶೆ ಬರುವ ಪದಾರ್ಥ ಬಳಸಿ ಮಂಗಳಮುಖಿಯ ಮನೆಯಲ್ಲಿ ಕಳ್ಳತನ ಮಾಡಿದ್ದ

ಐದು ಲಕ್ಷ ನಗದು ಹಾಗು ಕ್ರೆಡಿ ಕಾರ್ಡ್ ಡೆಬಿಟ್ ಕಾರ್ಡ್ ಕಳವು ಮಾಡಿದ್ದ ಆರೋಪಿ

—-

ಆಡುಗೋಡಿ ಪೊಲೀಸ್ ಠಾಣೆ

23 ಕೇಜಿ ಗಾಂಜಾ ವಶ

ಮಿಜೋರಾಂ ಮೂಲದ ಆರೋಪಿಗಳು

ಹೊಟೇಲ್ ಸಪ್ಲೈಯರ್ ಆಗಿ ಕೆಲಸ ಮಾಡ್ತಿದ್ದ ಆರೋಪಿಗಳು

ಮಿಜೋರಾಂ ನಿಂದ ಡ್ರಗ್ ತರಸಿ ನಗರದಲ್ಲಿ ಮಾರಾಟ ಮಾಡ್ತಿದ್ದ ಆರೋಪಿಗಳು.

…….

ಮೈಕೋಲೇಔಟ್ ಪೊಲೀಸ್ ಠಾಣೆ

ಉತ್ತರ ಪ್ರದೇಶದ ಮೂವರು ಆರೋಪಿಗಳ ಬಂಧನ

ಹಗಲು ವೇಳೆ ಮನೆಗಳನ್ನ ಗುರುತಿಸಿ ರಾತ್ರಿ ಕಳ್ಳತನ ಮಾಡ್ತಿದ್ದ ಆರೋಪಿಗಳು

200 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದ ಆರೋಪಿ

ಇವರ ಮೇಲೆ 20 ಪ್ರಕರಣಗಳು ಹೊರ ರಾಜ್ಯದಲ್ಲಿ ದಾಖಲಾಗಿದೆ.

—–

ತಿಲಕ್ ನಗರ ಪೊಲೀಸ್ ಠಾಣೆ

ಹಗಲು ಕಳ್ಳತನ ಮಾಡಿದ್ದ ಆರೋಪಿ

ರಾಯಚೂರು‌ ಮೂಲದ. ಆರೋಪಿ ಬಂಧನ

ಮಗಳ ಎಂಗೇಜ್ಮೆಂಟ್ ಗೆ ಇಟ್ಟಿದ್ದ ಚಿನ್ನಾಭರಣ ವಶ

13 ಲಕ್ಷ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆದ ಪೊಲೀಸರು

ಆಭರಣಗಳನ್ನ ಈಗಾಗಲೆ ರಿಕವರಿ ಮಾಡಲಾಗಿದೆ.

—-

ಬೊಮ್ಮನಹಳ್ಳಿ ಪೊಲೀಸ್ ಠಾಣೆ

ಮನೆಗಳ್ಳತನ ಮಾಡಿದ್ದ ಆರೋಪಿಗ ಬಂಧನ

103 ಗ್ರಾಂ ಚಿನ್ನಾಭರಣ ವಶ

ಮೂರು ಜನರನ್ನ ಬಂಧಿಸಿದ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಎಸ್‌ಟಿ ಎಸ್‌ ಸಿ ಮೀಸಲಾತಿ ಹೆಚ್ಚಳ ಬೆನ್ನಲ್ಲೇ ಇತರ ಸಮುದಾಯದಿಂದಲೂ ಬೇಡಿಕೆ

Mon Dec 26 , 2022
ಎಸ್‌ಟಿ ಎಸ್‌ ಸಿ ಮೀಸಲಾತಿ ಹೆಚ್ಚಳ ಬೆನ್ನಲ್ಲೇ ಇತರ ಸಮುದಾಯದಿಂದಲೂ ಮೀಸಲಾತಿಗಾಗಿ ಬೇಡಿಕೆ ತೀವ್ರಗೊಳ್ಳುತ್ತಿದೆ. ಮೀಸಲಾತಿ ನೀಡುವಂತೆ ಪಂಚಮಸಾಲಿಗಳು, ಒಕ್ಕಲಿಗರು ಮತ್ತೊಂದು ಕಡೆಯಲ್ಲಿ ಕುರುಬ ಸಮುದಾಯದವೂ ಬೇಡಿಕೆ ಇಡುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಈ ಜಟಿಲ ಸಮಸ್ಯೆಯನ್ನು ಬಗೆಹರಿಸುವುದು ರಾಜ್ಯ ಸರ್ಕಾರ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಗೂ ತಲೆನೋವಾಗಿ ಪರಿಣಮಿಸಿದೆ2 ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ರಾಜ್ಯ ಸರ್ಕಾರಕ್ಕೆ ಡಿಸೆಂಬರ್ 19 […]

Advertisement

Wordpress Social Share Plugin powered by Ultimatelysocial