ಕೈಗಾರಿಕಾ ಪ್ರದೇಶದ ಏರೋ ಸ್ಪೆಸ್ ಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ಸಫ್ರಾನ್ ಎಚ್ಎಎಲ್ ಏರ್ ಕ್ರಾಫ್ಟ್ ಇಂಜಿನ್ಸ್ ಹಾಲ್ ಉದ್ಘಾಟನೆ ಹಿನ್ನೆಲೆ
ದೇವನಹಳ್ಳಿ ಬಳಿಯ ಏರೋಸ್ಪೇಸ್ ಪಾರ್ಕ್ ನಲ್ಲಿ ನಿರ್ಮಾಣಗೊಂಡಿರುವ ಹಾಲ್.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರಿಂದ ಉದ್ಘಾಟನೆ
ದೇಶದಲ್ಲಿ ಮೂರನೇ ಘಟಕವಾಗಿ ಬೆಂಗಳೂರಿನಲ್ಲಿ ತಲೆಯೆತ್ತಿರೂ ಘಟಕ,
11 ಸಾವಿರ ಚದರ ಮೀಟರ್ ನಿರ್ಮಾಣವಾಗಿರುವ ಬೃಹತ್ ಹಾಲ್.
ಏರ್ ಕ್ರಾಫ್ಟ್ ಗಳ ಎಂಜಿನ್ ನಿರ್ವಹಣೆ ಮತ್ತು ರಿಪೇರಿ ವೈಶಿಷ್ಟ್ಯಗಳನ್ನು ಹೊಂದಿರುವ ಹಾಲ್,
ಒಂದು ಸಾವಿರ ಜನರಿಗೆ ಉದ್ಯೋಗ ನೀಡುವ ಇನ್ ಹೌಸ್ ಐಟಿ ಸಂಸ್ಥೆ,
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskann