ಕೈಗಾರಿಕಾ ಪ್ರದೇಶದ ಏರೋ ಸ್ಪೆಸ್ ಗೆ ಆಗಮಿಸಿದ ಬಸವರಾಜ್ ಬೊಮ್ಮಾಯಿ

ಕೈಗಾರಿಕಾ ಪ್ರದೇಶದ ಏರೋ ಸ್ಪೆಸ್ ಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಸಫ್ರಾನ್ ಎಚ್ಎಎಲ್ ಏರ್ ಕ್ರಾಫ್ಟ್ ಇಂಜಿನ್ಸ್ ಹಾಲ್ ಉದ್ಘಾಟನೆ ಹಿನ್ನೆಲೆ

ದೇವನಹಳ್ಳಿ ಬಳಿಯ ಏರೋಸ್ಪೇಸ್ ಪಾರ್ಕ್ ನಲ್ಲಿ ನಿರ್ಮಾಣಗೊಂಡಿರುವ ಹಾಲ್.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರಿಂದ ಉದ್ಘಾಟನೆ

ದೇಶದಲ್ಲಿ ಮೂರನೇ ಘಟಕವಾಗಿ ಬೆಂಗಳೂರಿನಲ್ಲಿ ತಲೆಯೆತ್ತಿರೂ ಘಟಕ,

11 ಸಾವಿರ ಚದರ ಮೀಟರ್ ನಿರ್ಮಾಣವಾಗಿರುವ ಬೃಹತ್ ಹಾಲ್.

ಏರ್ ಕ್ರಾಫ್ಟ್ ಗಳ ಎಂಜಿನ್ ನಿರ್ವಹಣೆ ಮತ್ತು ರಿಪೇರಿ ವೈಶಿಷ್ಟ್ಯಗಳನ್ನು ಹೊಂದಿರುವ ಹಾಲ್,

ಒಂದು ಸಾವಿರ ಜನರಿಗೆ ಉದ್ಯೋಗ ನೀಡುವ ಇನ್ ಹೌಸ್ ಐಟಿ ಸಂಸ್ಥೆ,

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಪಕ್ಷ ಜನರ ಬಳಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಡಿಕೆಶಿ ಟಾಂಗ್ ಬಿ.ಸಿ.ನಾಗೇಶ್ ಗೆ

Fri Jul 8 , 2022
  ಬೆಂಗಳೂರು: ‘ಶಾಲಾ ಮಕ್ಕಳಿಗೆ ಶೂಸ್​, ಸಾಕ್ಸ್ ಕೊಡಲು ಸರ್ಕಾರದ ಬಳಿ ಹಣವಿಲ್ಲದಿದ್ದರೇ, ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಬಳಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ನೀಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಿಎಸ್‌ಆರ್ ಜಾರಿಗೆ ತಂದಿದ್ದು, ರಾಜ್ಯದ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ನಾವೇ ಶೂ ಹಾಗೂ ಸಾಕ್ಸ್ ಗಳನ್ನು ವಿತರಿಸುತ್ತೇವೆ. ಇದು ಕರ್ನಾಟಕದ ಸ್ವಾಭಿಮಾನ, ಗೌರವ ಹಾಗೂ ಮಕ್ಕಳ ಬದುಕಿನ […]

Advertisement

Wordpress Social Share Plugin powered by Ultimatelysocial