ಕಾರು ಅಪಘಾತದಲ್ಲಿ ಇಬ್ಬರ ಸಾವು .

 

ಮೈಸೂರುಹುಣಸೂರು ತಾಲ್ಲೂಕಿನ ಬಿಳಿಕೆರೆ ಸಮೀಪದ ರಾಮೇನಹಳ್ಳಿ ಸಮೀಪ ಕಾರು ಮತ್ತು ಟ್ರಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.ಹಾಸನದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಮೌಳೇಶ್ವರ ರೆಡ್ಡಿ ಹಾಗೂ ತೇಜಸ್ ಮೃತಪಟ್ಟವರು.ಇವರು ತಮ್ಮ ಇತರ ಇಬ್ಬರು ಸ್ನೇಹಿತರೊಂದಿಗೆ ಮೈಸೂರಿಗೆ ಕಾರಿನಲ್ಲಿ ಬರುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟ್ರಕ್ ನಡುವೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼಲೌರಸ್ ವಿಶ್ವ ಕ್ರೀಡಾ ಪ್ರಶಸ್ತಿʼಗೆ ಚಿನ್ನದ ಹುಡುಗ ʼನೀರಜ್ ಚೋಪ್ರಾʼ ನಾಮನಿರ್ದೇಶನ

Wed Feb 2 , 2022
ನವದೆಹಲಿ : ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ( Neeraj Chopra) ಅವರು 2022ರ ಲೌರಸ್ ವರ್ಲ್ಡ್ ಬ್ರೇಕ್ ಥ್ರೂ ಆಫ್ ದಿ ಇಯರ್ ಪ್ರಶಸ್ತಿಗೆ(Laureus World Breakthrough of the Year Award) ನಾಮ ನಿರ್ದೇಶನಗೊಂಡಿದ್ದಾರೆ.ಸ್ಟಾರ್ ಅಥ್ಲೀಟ್ ಪ್ರಶಸ್ತಿಗಾಗಿ ಆರು ನಾಮನಿರ್ದೇಶಿತರಲ್ಲಿ ನಿರಾಜ್‌ ಒಬ್ಬರಾಗಿದ್ದು, ಡ್ಯಾನಿಲ್ ಮೆಡ್ವೆಡೆವ್, ಪೆಡ್ರಿ, ಎಮ್ಮಾ ರಾಡುಕಾನು, ಯುಲಿಮರ್ ರೋಜಾಸ್ ಮತ್ತು ಅರಿರ್ನೆ ಟಿಟ್ಮಸ್ ಅವರಂತಹ ಗ್ಲೋಬಲ್‌ ಐಕಾನ್ʼಗಳೊಂದಿಗೆ ನೀರಜ್ ನಾಮನಿರ್ದೇಶನಗೊಂಡಿದ್ದಾರೆ.ಒಲಿಂಪಿಕ್ಸ್ʼನಲ್ಲಿ ಚಿನ್ನದ […]

Advertisement

Wordpress Social Share Plugin powered by Ultimatelysocial