ಅವಳ-ಜವಳಿ ಅಂದ್ರೆನೆ ಫುಲ್ ಕನ್‌ಪ್ಯೂಶನ್ ನೊಡೋಕೆ ಇಬ್ರು ಒಂದೇ ತರಾನೇ ರ‍್ತಾರೆ. ಅಂತಹ ಒಂದು ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗ್ತಿದೆ. ಅವಳಿ-ಜವಳಿ ಮಕ್ಕಳು ಬದುಕಿನಲ್ಲಿ ಎದುರಿಸುವ ಬವಣೆಯ ನೈಜ ಕಥೆ ಹೊಂದಿರುವ ಚಿತ್ರ ಬೈ ೧ ಗೆಟ್ ೧ ಫ್ರೀ. ಇದು ಸಸ್ಪೆನ್ಸ್ ಮತ್ತು ಥ್ರೀಲರ್ ಆಧಾರಿತ ಸಿನಿಮಾ.  ಮೈಸೂರಿನ ಅವಳಿ-ಜವಳಿಗಳಾದ ಮಧು ಮಿಥುನ್ ಮತ್ತು ಮನು ಮಿಲನ್ ಈ ಚಿತ್ರದ ನಾಯಕರು. ನಟ ಕಿಶೋರ್ ಈ ಚಿತ್ರದಲ್ಲಿ ಪ್ರಮುಖ […]

ತನ್ನ ಅದ್ಭುತ ನಟನೆಯ ಮೂಲಕ ಮನೆ ಮಾತಾಗಿದ್ದ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಇಂದು ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಇರ್ಫಾನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಂತ ಅಂದ್ರೆ ಕೆಲ ದಿನಗಳ ಹಿಂದೆ ಇರ್ಫಾನ್ ತಾಯಿ ಕೂಡ ಮೃತಪಟ್ಟಿದ್ದರು. ತಾಯಿಯ ಮುಖವನ್ನು ನೋಡಲಾಗದ ಸ್ಥಿತಿಯಲ್ಲಿದ್ದ ಖಾನ್ ಈಗ ತಾಯಿ ಬಳಿಗೆ ಹೊರಟು ಹೋಗಿದ್ದಾರೆ. ಬಾಲಿವುಡ್ನಲ್ಲಿ ತನ್ನದೇ ಆದ ಚಾಫು ಮೂಡಿಸಿದ್ದ ಇರ್ಫಾನ್ ಖಾನ್ ಇನ್ನು […]

ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ವಿಧಿವಶರಾಗಿದ್ದಾರೆ. ೫೪ವರ್ಷದ ಇರ್ಫಾನ್ ಖಾನ್ ನ್ಯೂರೋ ಎಂಡೋಕ್ರೆöÊನ್ ಟ್ಯೂಮರ್ ಎಂಬ ಅಪರೂಪದ ಕ್ಯಾನ್ಸರ್‌ನಿಂದ ಬಳಲಿದ್ದ ಇರ್ಫಾನ್ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ. ಕೋಕಿಲಾಬೆನ್ ಧಿರುಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು. ಖಾನ್ ಪತ್ನಿ ಸುತಪಾ ಸಿಕದರ್ ಹಾಗೂ ಪುತ್ರರಾದ ಬಬಿಲ್ ಮತ್ತು ಆಯಾಖಾನ್ ಅವರನ್ನು ಬಿಟ್ಟು ಅಗಲಿದ್ದಾರೆ. ಇವರ ಸಾವಿಗೆ ನಟ,ನಟಿಯರು ಸಂತಾಪ ಸೂಚಿಸಿದ್ದಾರೆ.

ನಟ ಸುದೀಪ್ ನಟನೆಯ ಕೋಟಿಗೊಬ್ಬ-೩ ಸಿನಿಮಾ ಹಾಡು ನಿನ್ನೆ ಬಿಡುಗಡೆಯಾಗಿದ್ದು, ದಾಖಲೆಯ ಮೊತ್ತಕ್ಕೆ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಬಗ್ಗೆ ಪೋಸ್ಟ್ ಹಾಕಿದ ಆನಂದ್ ಆಡಿಯೋ ವಿರುದ್ಧ ದರ್ಶನ್ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕಾಶನೆ ಅದರಿಸುವ ಹಾಡು ಅತೀ ವೇಗವಾಗಿ ೧೦ಲಕ್ಷ ವೀಕ್ಷಣೆಗಳನ್ನು ಪಡೆದಿದೆ ಎಂದು ಪೋಸ್ಟ್ ಪ್ರಕಟಿಸಿತ್ತು ಇದರಿಂದ ಸಿಟ್ಟಿಗೆದ್ದ ದರ್ಶನ್ ಅಭಿಮಾನಿಗಳು ಅತಿವೇಗವಾಗಿ ೧೦ಲಕ್ಷ ವಿಕ್ಷಣೆ ಪಡೆದ ಹಾಡು ಇದಲ್ಲ. ಯಜಮಾನ ಚಿತ್ರದ […]

ಬೆಂಗಳೂರು: ಕೊರೊನಾ ಪೀಡಿತರಿಗಾಗಿ ಕ್ರಿಕೆಟ್‌ಗರ ಹೃದಯ ಮೀಡಿದಿದೆ .ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಎ.ಬಿ. ಡೆವಿಲಿಯರ್ಸ್ ತಾವು ಅಭ್ಯಾಸ ಮಾಡಿದ್ದ ಕ್ರಿಕೆಟ್ ಕಿಟ್‌ನ್ನೇ ಹರಾಜಿಗಿಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.  ಅವರು ಕೋವಿಡ್-೧೯ ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗಲು, ಗುಜರಾತ್ ಎದುರು ಕೊಹ್ಲಿ ಬಳಸಿದ್ದ ಬ್ಯಾಟ್ ಹಾಗೂ ಎಬಿಡಿ ಗ್ಲೌಸ್, ಜೆರ್ಸಿ ಹರಾಜು ಹಾಕಲು ಮುಂದಾಗಿದ್ದಾರೆ ಆಸಕ್ತರು ಆನ್‌ಲೈನ್ ಮೂಲಕ […]

ಕೊರೊನಾ ಹಿನ್ನಲೆ ಲಾಕ್‌ಡೌನ್‌ನಿಂದ ಬೀದಿಗೆ ಬಿದ್ದ ಜನರಿಗೆ ಸಹಾಯ ಹಸ್ತ ಚಾಚಲು ಬಾಲಿವುಡ್ ಸ್ಟಾರ್ ಅಮೀರ್‌ಖಾನ್ ಮುಂದಾಗಿದ್ದಾರೆ. ಹೌದು ಲಾಕ್‌ಡೌನ್ ಅನೇಕರ ಹೊಟ್ಟೆಗೆ ತಣ್ಣೀರು ಬಟ್ಟೆನೆ ಗತಿ ಎನ್ನುವಂತೆ ಮಾಡಿದೆ. ಅಂತಹವರಿಗೆ ಅಮೀರ್ ಖಾನ್ ಸಹಾಯ ಮಾಡುತ್ತಿದ್ದಾರೆ.  ಹಸಿವಿನಿಂದ ಕಂಗೆಟ್ಟಿರುವ ಜೀವಗಳಿಗೆ ಖಾನ್ ಒಂದು ಕೆ.ಜಿ ಹಿಟ್ಟಿನ ಜೊತೆ ತಲಾ ೧೫,೦೦೦ ರೂಪಾಯಿಯನ್ನು ನೀಡುವ ಮೂಲಕ ಬಡವರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕೊರೊನಾ ಹಿನ್ನಲೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಂಬೈ ಪೊಲೀಸ್ ಫೌಂಡೇಶನ್‌ಗೆ ೨ಕೋಟಿ ರೂಪಾಯಿ ಸಹಾಯ ಹಸ್ತ ಚಾಚಿದ್ದಾರೆ. ಹಿಂದೆ ಅಕ್ಷಯ್ ಖಾನ್ ಮುಂಬೈ ಬಿಬಿಎಂಪಿಗೆ ೩ ಕೋಟಿ ದೇಣಿಗೆ, ಕೊರೊನಾ ವಿರುದ್ಧ ಹೋರಾಟಕ್ಕೆ ೨೫ಕೋಟಿ ದೇಣಿಗೆ ನೀಡಿದ್ದರು. ಈಗ ನಗರವನ್ನು ರಕ್ಷಿಸುತ್ತಿರುವ ಪೊಲೀಸರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಕ್ಷಯ್ ಕುಮರ್ ಸಹಾಯಕ್ಕೆ ಮುಂಬೈ ಪೊಲೀಸ್ ಕಮೀಷನರ್ ಪರಂ ಬೀರ್ ಸಿಂಗ್ ಟ್ವೀಟ್ ಮಾಡುವ ಮೂಲಕ ಧನ್ಯವಾದ […]

ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-3 ಚಿತ್ರದ ಆಕಾಶನೇ ಆದರಿಸುವ.. ಅನ್ನೋ ಲಿರಿಕಲ್ ಸಾಂಗ್ ಇಂದು ಬಿಡುಗಡೆಯಾಗಿದೆ. ಹಾಡಿನಲ್ಲಿ ಕಿಚ್ಚ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಸಿನಿಮಾದಲ್ಲಿ ಇಂಟರ್​ನ್ಯಾಷನಲ್ ಕಳ್ಳನಾಗಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಆಕಾಶನೇ ಅದರಿಸುವ… ಈ ಭೂಮಿನಾ ಪಳಗಿಸುವ, ಕೋಟಿ ಕೋಟಿ ನೋಟುಗಳ ಕೋಟೆ ಮೇಲೆ ಕುಳಿತಿರುವ… ಅನ್ನೋ ಸಾಲುಗಳು ಕ್ಯಾಚಿ ಆಗಿವೆ.ಹಾಡಿಗೆ ಅರ್ಜುನ್ ಜನ್ಯ ಸಂಗೀತವಿದ್ದು, ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ವ್ಯಸರಾಜ್ ಈ ಹಾಡಿಗೆ […]

ಬಾಲನಟನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ಬೆಟ್ಟದ ಹೂವಾಗಿ ಅರಳಿ ಮುಂದೆ ಸ್ಯಾಂಡಲ್‌ವುಡ್‌ನಲ್ಲಿ ಅಣ್ಣಾಬಾಂಡ್ ಆಗಿ ಬೆಳೆದು, ಜನರ ಮನಸ್ಸಿನಲ್ಲಿ ರಾಜ್‌ಕುಮಾರನ ಪಟ್ಟ ಪಡೆದಿದ್ದಾರೆ. ಹೌದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ೧೮ ವರ್ಷ ಪೊರೈಸಿದೆ.  ಅಪ್ಪು ಎಂದರೆ ಇಂದಿಗೂ ಜನರ ಮನಸ್ಸಿನಲ್ಲಿ ಬರುವುದು ಪುನೀತ್ ಭಾವಚಿತ್ರ ಯಾಕಂದ್ರೆ ಅವರು ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಮೊದಲ ಚಿತ್ರ ಅಪ್ಪು. ಈ ಚಿತ್ರದಲ್ಲಿ ಪುನೀತ್ […]

ಲಾಕ್‌ಡೌನ್ ಹಿನ್ನಲೆ ಎಲ್ಲಾ ಉದ್ಯಮಗಳು ಸ್ಥಗೀತಗೊಂಡಿರುವAತೆ ಚಿತ್ರೋದ್ಯಮವು ಕೂಡ ಸ್ತಬ್ಧವಾಗಿದೆ. ಈ ಫ್ರೀ ಟೈಂನಲ್ಲಿ ಸಿನಿಮಾ ನಟ ನಟಿಯರು ಮನೆಯಲ್ಲಿ ಒಂದಲ್ಲಾ ಒಂದು ರೀತಿ ಕ್ರಿಯೇಟಿವಿಟಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹೌದು ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ವಿಶೇಷವಾಗಿ ಆರ್ಟ್ವೊಂದನ್ನು ರೆಡಿ ಮಾಡಿದ್ದಾರೆ. ಸನ್ನಿ ಲಿಯೋನ್ ತಾನು ನಟಿ ಅಷ್ಟೇ ಅಲ್ಲ, ಪೇಟಿಂಗ್‌ನಲ್ಲೂ ಕಮಾಲು ಮಾಡಬಲ್ಲೇ ಎಂಬುದನ್ನು ನಿರೂಪಿಸಿದ್ದಾರೆ. ೪೦ ದಿನ ಟೈಂ ತೆಗೆದುಕೊಂಡು […]

Advertisement

Wordpress Social Share Plugin powered by Ultimatelysocial