ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 113 ರನ್ ಗಳ ಭರ್ಜರಿ ಜಯ ಸಾಧಿಸಿದ್ದು, ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸೆಂಚುರಿಯನ್ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿದ್ದ 305ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 191ರನ್ ಗಳಿಗೆ ಆಲೌಟ್ ಆಗಿ ಭಾರತದ ಎದುರು 113ರನ್ ಗಳ ಅಂತರದಲ್ಲಿ ಹೀನಾಯ ಸೋಲು […]
ದೇಶ
ವಿರಾಟ್ ಕೊಹ್ಲಿ ಇನ್ನು ಮುಂದೆ ಭಾರತೀಯ ಕ್ರಿಕೆಟ್ನ ನಂಬರ್ ಯುನೊ 2021 ರಲ್ಲಿ ಮಿಶ್ರ ಬ್ಯಾಗ್ ವಿರಾಟ್ ಕೊಹ್ಲಿ 2021 ರಲ್ಲಿ ಭಾರತೀಯ ಕ್ರಿಕೆಟ್ನಲ್ಲಿ ನಿಸ್ಸಂದೇಹವಾಗಿ ತಮ್ಮ ಸಂಖ್ಯಾಶಾಸ್ತ್ರೀಯ ಸ್ಥಾನಮಾನವನ್ನು ಕಳೆದುಕೊಂಡರು.ಅವರು ಭಾರತದ T20 ನಾಯಕತ್ವವನ್ನು ತ್ಯಜಿಸಿದರು ಮತ್ತು ODI ನಾಯಕತ್ವದಿಂದ ವಜಾಗೊಳಿಸುವ ಮೊದಲು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಾಯಕನ ಪಾತ್ರವನ್ನು ಬಿಟ್ಟುಕೊಟ್ಟರು.ಆದಾಗ್ಯೂ ಸ್ಟಾರ್ ಆಟಗಾರನ ಅಡಿಯಲ್ಲಿ ಭಾರತೀಯ ಟೆಸ್ಟ್ ತಂಡವು ಆಲ್-ವಿಜಯಿಸುವ ಘಟಕವಾಗಿ ಮುಂದುವರೆಯಿತು.ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ನಲ್ಲಿ […]
CM Basavaraja Bommai Press meet | ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ | Speed News Kannada
ಪ್ರೊ.ಗೌರವ್ ವಲ್ಲಭರಿಂದ ಬಿಜೆಪಿ ವಿರುದ್ಧ ವಾಗ್ದಾಳಿ | Congress | Prof. Gourav Vallabh | Speed News |
ಇನ್ನೂ 15 ವರ್ಷದ ಹುಡುಗಿ ಥರ ಇದ್ದೀಯ | CM Basavaraj Bommai | Speed News kannada
ಕ್ರೇಜಿ ನಾಣಿ | Sujay Shastry | New year Special Interview | NONDA NAANI | Speed News Kannada |
ಕೊರೋನಾ ಸಂಬಂಧಿತ ನಿರ್ಬಂಧಗಳನ್ನು ಎಲ್ಲೆಡೆಯೂ ಹೇರುವುದಕ್ಕೆ ಸಾಧ್ಯವಿಲ್ಲ ಅದರಿಂದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮುಂದಿನ ತಿಂಗಳಿನಿಂದ ಗಂಗಾ ಸಾಗರ್ ಮೇಳ ನಡೆಯಲಿರುವ ದಕ್ಷಿಣ 24 ಪರಗಣಾಸ್ ಜಿಲ್ಲೆಯ ಸಾಗರ್ ದ್ವೀಪದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, ಕೋಲ್ಕತ್ತಾ ಹಲವು ಮಂದಿಗೆ ರೈಲು, ವಿಮಾಗಳಲ್ಲಿ ಪ್ರಯಾಣದ ಮಾರ್ಗ ಬದಲಾವಣೆ ಮಾಡುವ ಪ್ರದೇಶವಾಗಿರುವುದರಿಂದ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. […]
ಪುರಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿ, ಕಾಂಗ್ರೆಸ್ ಬಹುತೇಕ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿತು. ಇದರ ಬೆನ್ನಲೆ ಸಚಿವ ಈಶ್ವರಪ್ಪ ಸುದ್ಧಿಗೋಷ್ಠಿಯಲ್ಲಿ, ಕಾಂಗ್ರೆಸ್ ಪಡಸಾಲೆಯಲ್ಲಿ ೨೫ ವರ್ಷದ ನಂತರ ಗಂಡು ಮಗು ಜನಿಸಿದಂತಾಗಿದೆ ಎಂದು ಟಿಕೆ ಮಾಡಿದ್ದಾರೆ. ಗಂಡು ಮಗುವಿಗಾಗಿ ಕಾಯುತ್ತಾ ಇದ್ದವರ ಮನೆಯಲ್ಲಿ ಗಂಡು ಮಗು ಆದಂತೆ ಆಗಿದೆ ಕಾಂಗ್ರೆಸ್ಸಿಗರ ಪಾಡು. ಹಾಗಾಗಿ ಸಂಭ್ರಮಿಸಲಿ ಆದ್ರೆ ಗೆದ್ದಿರುವ ಖುಷಿಯಲ್ಲಿ ಅಕ್ಕ ಪಕ್ಕದ ಮನೆಯವರಿಗೆ ಬೈ ಕೂಡದು ಎಂದು ತಿಳಿಸಿದ್ದಾರೆ. ಇತ್ತೀಚಿನ […]
ಕರ್ನಾಟಕ ಧ್ವಜ ಸುಟ್ಟು, ಮಹಾನಾಯಕರ ಮೂರ್ತಿಗಳಿಗೆ ಅಪಮಾನ ಮಾಡಿ, ದರ್ಪಾ ಮೆರೆದಿರುವ ಎಂ.ಇ.ಎಸ್ ಪುಂಡರನ್ನ ರಾಜ್ಯದಲ್ಲಿ ನಿಷೇಧಿಸುವಂತೆ ನಾಳೆ ಹಲವು ಪ್ರತಿಭಟನಾಕಾರರು ಬಂದ್ಗೆ ಕರೆಕೊಟ್ಟಿದ್ದಾರೆ. ಆದ್ರೆ ಒತ್ತಾಯ ಪೂರ್ವಕವಾದ ಯಾವುದೆ ರ್ಯಾಲಿ, ಪ್ರತಿಭಟಣೆ ಮಾಡುವಂತಿಲ್ಲ. ಮಾಡಿದ್ರೆ ನಾವು ಅವರನ್ನ ವಶ ಪಡೆಯುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ ಪೊಲೀಸ್ ಪಡೆ.