ಪ್ರೇಮಂ ಚಿತ್ರದ ನಟಿ ಸಾಯಿ ಪಲ್ಲವಿ ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಲಕ್ ಅನ್ನು ಕಿಸೆಯಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ. ಸಿನಿಮಾಗಳ ಕಡಿಮೆಯೇ ಆದರೂ ಸಂಪಾದಿಸಿರುವ ಆಸ್ತಿ ತುಂಬಾ ಇವೆ. ಹೌದು ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ಮಾಡಿದ್ದು ಕೆಲವೇ ಸಿನಿಮಾಗಳಾದರೂ ಅವರಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ, ಅವರ ಸಂಭಾವನೆ ಕೂಡ ಹೆಚ್ಚಿದೆ. ಹಾಗಾದರೆ, ನಟಿ ಸಾಯಿ ಪಲ್ಲವಿ ಅವರ ಒಟ್ಟೂ ಆಸ್ತಿ ಮೌಲ್ಯ ಎಷ್ಟು? ಆ ಪ್ರಶ್ನೆಗೆ ಇಲ್ಲಿದೆ […]

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಆಲಿಯಾ ಭಟ್ ಮಹಿಳೆಯರ ವಾಶ್‍ರೂಮ್‍ಗೆ ಹೋಗುವ ಬದಲಾಗಿ ಪುರುಷರ ಟಾಯ್ಲೆಟ್‍ಗೆ ಹೋಗಿದ್ದ ವಿಚಿತ್ರ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಗೆಹರಾಯಿಯಾ ಚಿತ್ರದ ಪ್ರಚಾರದ ವೇಳೆ ಮಾಧ್ಯಮಗಳಿಗೆ ದೀಪಿಕಾ ಪಡುಕೋಣೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಸಾಕಷ್ಟು ಅಚ್ಚರಿಯ ವಿಚಾರಗಳನ್ನು ಅವರು ಬಿಚ್ಚಿಡುತ್ತಿದ್ದಾರೆ. ಬರ್ಲಿನ್‍ನಲ್ಲಿ ಪುರುಷರ ಟಾಯ್ಲೆಟ್‍ಗೆ ಹೋಗಿದ್ದ ವಿಚಿತ್ರ ಘಟನೆ ಬಗ್ಗೆ ದೀಪಿಕಾ ಈಗ ಹೇಳಿಕೊಂಡಿದ್ದಾರೆ. ಸಂದರ್ಶನದ ವೇಳೆ ದೀಪಿಕಾಗೆ ಪ್ರಶ್ನೆ ಒಂದು ಎದುರಾಯಿತು. ಗರ್ಲ್ಸ್ […]

ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಣೇಶ್ ಮತ್ತು ದಿಗಂತ್ ನಟನೆಯ ರೊಮ್ಯಾಂಟಿಕ್ ಸಿನಿಮಾ ಗಾಳಿಪಟ-2 ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. 2008 ರಲ್ಲಿ ಈ ಮೂವರ ಕಾಂಬಿನೇಷನ್ ನ ಗಾಳಿಪಟ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಿನಿಮಾ ಬಗ್ಗೆಗಿನ ಇತ್ತೀಚೀನ ಸುದ್ದಿ ಏನೆಂದರೇ , ಗಾಳಿಪಟ-2 ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ5 ಭಾರೀ ಮೊತ್ತಕ್ಕೆ ಖರೀದಿಸಿವೆ. ಈ ವಿಷಯವನ್ನು ಗಾಳಿಪಟ-2 ನಿರ್ಮಾಪಕ ರಮೇಶ್ ರೆಡ್ಡಿ […]

 ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದ ಮಾಜಿ ಸಂಸದ ಹಾಗೂ ಜೆಡಿಎಸ್‌ ನಾಯಕ ಎಲ್‌.ಆರ್‌.ಶಿವರಾಮೇಗೌಡ ಅಪದ್ಧ ಮಾತನಾಡುವ ಮೂಲಕ ಹಿಟ್‌ ವಿಕೆಟ್‌ ಆಗಿ, 2023ರ ಮ್ಯಾಚ್‌ನಿಂದ ಹೊರ ಬಿದ್ದಿದ್ದಾರೆ. ಜಿ. ಮಾದೇಗೌಡ ಅವರಂತ ದಿಗ್ಗಜರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಸಹಿಸಲಾಗದು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳಾ ಕಾರ್ಯಕರ್ತೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಶಿವರಾಮೇಗೌಡ, 2023 ರ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲ […]

ಮೈಸೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ಬಜೆಟ್ ಕುರಿತಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಜನರ ನಿರೀಕ್ಷೆ ಈಡೇರಿಲ್ಲ ಎಂದಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ಲಾಡ್ಜ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮೊನ್ನೆ ನಾನು ಇಲ್ಲಿ ವಿಶ್ರಾಂತಿಗಾಗಿ ಬಂದಿದ್ದ ಕಾರಣ ಇಲ್ಲಿಯೇ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ ಎಂದರು. ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ಲಾಡ್ಜ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮೊನ್ನೆ ನಾನು ಇಲ್ಲಿ ವಿಶ್ರಾಂತಿಗಾಗಿ ಬಂದಿದ್ದ […]

ಬೆಂಗಳೂರು: ಹಲವು ಯುವ ಕ್ರಿಕೆಟಿಗರಂತೆ ಹೈದರಾಬಾದಿನ ವೇಗಿ ಮೊಹಮ್ಮದ್ ಸಿರಾಜ್ ಕೂಡ ಐಪಿಎಲ್‌ನಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದವರು. ಅವರು ಪ್ರಸ್ತುತ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಹಲವು ಆಟಗಾರರಂತೆ ಸಿರಾಜ್ ಅವರ ಬದುಕು ಹೂವಿನ ಹಾಸಿಗೆಯಂತಿರಲಿಲ್ಲ. ಅವರ ತಂದೆ ಆಟೋ ಚಾಲಕರಾಗಿದ್ದರು. ಆದರೂ. ಮಗನನ್ನು ಕಷ್ಟಪಟ್ಟು ಪ್ರಯೋಜಕನನ್ನಾಗಿ ಮಾಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ 2017 ರಲ್ಲಿ ಸಿರಾಜ್ ಅವರನ್ನು ಖರೀದಿಸಿದ್ದರೂ ಸಹ. 2018 ರ ಹರಾಜಿನಲ್ಲಿ ರಾಯಲ್ […]

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಆಟಗಾರರ ಹರಾಜಿ(IPL 2022 Mega Auction)ಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯುವ ಈ 2 ದಿನಗಳ ಹರಾಜಿನಲ್ಲಿ ಪ್ರತಿ ಆಟಗಾರನ ಭವಿಷ್ಯವನ್ನು ಫ್ರಾಂಚೈಸಿ ನಿರ್ಧರಿಸುತ್ತದೆ. ಇದು ಐಪಿಎಲ್‌ನ 15ನೇ ಸೀಸನ್ ಆಗಿದ್ದು, ವಿಶ್ವ ಕ್ರಿಕೆಟ್‌ನ ಅನೇಕ ದೊಡ್ಡ ತಾರೆಗಳು ಈ ಪಂದ್ಯಾವಳಿಯ ಭಾಗವಾಗಲಿದ್ದಾರೆ. ಐಪಿಎಲ್ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಡುವ ಲೀಗ್ ಆಗಿದೆ. ಚುಟುಕು ಕ್ರಿಕೆಟ್‌ನ ಕದನದಲ್ಲಿ ಪ್ರೇಕ್ಷಕರಿಗೆ […]

ನವದೆಹಲಿ: ಹಣಕಾಸು ಸಚಿವರ ಬಜೆಟ್ ಮಂಡನೆ ವೇಳೆ ರಾಹುಲ್ ಗಾಂಧಿ ತಲೆ ಹಿಡಿದುಕೊಂಡಿದ್ದು ಟ್ರೋಲ್ ಗೆ ಒಳಗಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಬಜೆಟ್ 2022 ಮಂಡಿಸಿದರು. ಸದನದಲ್ಲಿದ್ದ ಎಲ್ಲ ಸಂಸದರು ಹಣಕಾಸು ಸಚಿವರ ಘೋಷಣೆಗಳನ್ನು ಸಾವಧಾನದಿಂದ ಆಲಿಸುತ್ತಿದ್ದರು. ಆದರೆ, ಈ ನಡುವೆ ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರ ಇಂತಹ ಚಿತ್ರವೊಂದು ಹೊರಬಿದ್ದಿದ್ದು, ಅದರಲ್ಲಿ ಅವರು ತಲೆಗೆ ಕೈಕೊಟ್ಟು ಕುಳಿತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ರಾಹುಲ್ ಗಾಂಧಿ […]

ನವದೆಹಲಿ: ಶೋಪಿಯಾನ್ಜಿ ಲ್ಲೆಯ ಆಮ್ಶಿಪೋರಾ ಪ್ರದೇಶದಲ್ಲಿ ಭಯೋತ್ಪಾದಕರು ಮಂಗಳವಾರ ಪೊಲೀಸ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಗಾಯಗೊಂಡ ಅಧಿಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ. ಭಯೋತ್ಪಾದಕರು ಭದ್ರತಾ ಅಧಿಕಾರಿಗಳು ಮತ್ತು ನಾಗರಿಕರನ್ನ ಟಾರ್ಗೆಟ್ ಮಾಡಿದ ಘಟನೆಗಳು ಕಣಿವೆಯಲ್ಲಿ ವರದಿಯಾಗಿವೆ. ಆದ್ರೆ, ಜಂಟಿ ಪಡೆಗಳು ಕುಖ್ಯಾತ ಶಕ್ತಿಗಳನ್ನ ತೊಡೆದು ಹಾಕಲು ಕಾರ್ಯಾಚರಣೆಗಳನ್ನ ಮುಂದುವರಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಪ್ರಮುಖ ಯಶಸ್ಸಿನಲ್ಲಿ, ಇತ್ತೀಚೆಗೆ […]

ಹೊಸ ಓಮಿಕ್ರಾನ್ ರೂಪಾಂತರವು ಮೂಲ ವೈರಸ್ ಗಿಂತಲೂ ವೇಗವಾಗಿ ಹರಡುತ್ತಿದೆ ಎಂದು ಸೂಚಿಸುವ ಹೊಸ ಅಧ್ಯಯನಗಳು ಹೊರಹೊಮ್ಮುತ್ತಿವೆ. ಸಾಂಕ್ರಾಮಿಕ ನಿರ್ಬಂಧಗಳಿಂದ ಜನರು ಬೇಸತ್ತಿರುವಂತೆ ಕೋವಿಡ್ -19 ಅನ್ನು ಸ್ಥಳೀಯವಾಗಿ ಇನ್‌ಫ್ಲುಯೆಂಜಾ ಎಂದು ಪರಿಗಣಿಸಲು ಸರ್ಕಾರಗಳ ಕರೆಗಳು ಜಾಗತಿಕವಾಗಿ ಹೆಚ್ಚುತ್ತಿವೆ, ಲಸಿಕಾಕರಣ ಹೆಚ್ಚಾಗಿದೆ. ಮತ್ತು ಸಾವುಗಳು ತುಲನಾತ್ಮಕವಾಗಿ ಕಡಿಮೆಯಾಗಿವೆ. ಓಮಿಕ್ರಾನ್ ಸೋಂಕಿನ ಸಮಯದಲ್ಲಿ ತಟಸ್ಥಗೊಳಿಸುವ ಪ್ರತಿಕಾಯಗಳ ಉತ್ಪಾದನೆಯು ಅನಾರೋಗ್ಯದ ತೀವ್ರತೆಗೆ ಸಂಬಂಧಿಸಿದೆ. ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರ ಒಂದು ವರದಿಯ […]

Advertisement

Wordpress Social Share Plugin powered by Ultimatelysocial