LIC Credit Card: ಪ್ರಮುಖ ವಿಮಾ ಕಂಪನಿ ಎಲ್ಐಸಿ (LIC) ಈಗಾಗಲೇ ವಿವಿಧ ಕೊಡುಗೆಗಳನ್ನು ಘೋಷಿಸುವ ಮೂಲಕ ಪಾಲಿಸಿದಾರರನ್ನು ಮೆಚ್ಚಿಸುತ್ತದೆ. ಗೃಹ ಸಾಲದಂತಹ ಪ್ರಯೋಜನಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುವ ಎಲ್ಐಸಿ ಇತ್ತೀಚೆಗೆ ಪಾಲಿಸಿದಾರರಿಗೆ ಮತ್ತೊಂದು ಅವಕಾಶವನ್ನು ತಂದಿದೆ. ತಮ್ಮ ಗ್ರಾಹಕರು ಮತ್ತು ಏಜೆಂಟರಿಗೆ ಉಚಿತ ಕ್ರೆಡಿಟ್ ಕಾರ್ಡ್ ನೀಡುವುದಾಗಿ ಘೋಷಿಸಿದ್ದಾರೆ. ಈ ಕಾರ್ಡ್ಗಳನ್ನು ಐಡಿಬಿಐ ಬ್ಯಾಂಕ್ನ ಸಹಯೋಗದೊಂದಿಗೆ ಲಭ್ಯವಾಗುವಂತೆ ಮಾಡಲಾಗುವುದು. ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಹಲವು ಪ್ರಯೋಜನಗಳಿವೆ. ಎಲ್ಐಸಿ ಲುಮಿನ್ ಕಾರ್ಡ್ […]
ಇತ್ತೀಚಿನ ಸುದ್ದಿಗಳು
ಟೀಂ ಇಂಡಿಯಾ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ಸ್ ನಲ್ಲಿ ಪ್ರಮೊಷನ್ ಸಿಕ್ಕಿದೆಯಂತೆ. ಬಿಸಿಸಿಐ ಪ್ರಕಟಿಸಲಿರುವ ಸೆಂಟ್ರಲ್ ಕಾಂಟ್ರಾಕ್ಟ್ಸ್ ನಲ್ಲಿ ಈ ಇಬ್ಬರು ಗ್ರೇಡ್-ಎ ಪ್ಲಸ್ ವಿಭಾಗಕ್ಕೆ ಬಡ್ತಿ ಪಡೆಯುವ ಸಾಧ್ಯತೆಗಳಿವೆ. 2021 ವರ್ಷಕ್ಕೆ ಬಿಸಿಸಿಐ ಘೋಷಿಸಿದ ಒಪ್ಪಂದದಲ್ಲಿ ಈ ಇಬ್ಬರೂ ಗ್ರೇಡ್-ಎ ಯಲ್ಲಿದ್ದರು. ಕಳೆದು ಒಂದು ವರ್ಷದಲ್ಲಿ ಕೆ.ಎಲ್.ರಾಹುಲ್ ಮತ್ತು ರಿಷಬ್ ಪಂತ್ ಎಲ್ಲಾ ಪಾರ್ಮೆಟ್ ಗಳ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಖಾಯಂ […]
ಸೌಂದರ್ಯ ವೃದ್ಧಿಗೆ ಮಹಿಳೆಯರು ಏನೆಲ್ಲ ಕಸರತ್ತು ಮಾಡ್ತಾರೆ. ಮೇಕಪ್ ಜೊತೆಗೆ ತುಟಿಯ ರಂಗನ್ನು ಹೆಚ್ಚಿಸಿಕೊಳ್ಳಲು ಲಿಪ್ ಸ್ಟಿಕ್ ಬಳಸ್ತಾರೆ. ಇನ್ನು ಮುಂದೆ ತುಟಿ ಸುಂದರವಾಗಿ ಕಾಣಲೆಂದು ಸಿಕ್ಕಾಪಟ್ಟೆ ಲಿಪ್ ಸ್ಟಿಕ್ ಹಚ್ಚಿಕೊಳ್ಳುವಾಗ ಎಚ್ಚರವಿರಲಿ. ಅಧ್ಯಯನವೊಂದರ ಪ್ರಕಾರ, ಲಿಪ್ ಸ್ಟಿಕ್ ಬಳಸುವ ಮಹಿಳೆಯರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರಂತೆ. ಇದರ ಪ್ರಕಾರ ಲಿಪ್ ಸ್ಟಿಕ್, ಮೆದುಳು, ನಡವಳಿಕೆ ಹಾಗೂ ಕಲಿಕೆ ಮೇಲೆ ಪರಿಣಾಮ ಬೀರಲಿದೆಯಂತೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ […]
ಬೆಂಗಳೂರು, ಜ. 26: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಶೀಘ್ರದಲ್ಲಿಯೇ ಮೇಜರ್ ಸರ್ಜರಿಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬೆನ್ನಲ್ಲೇ ಹೊಸಬರಿಗೆ ಸಚಿವಗಿರಿ ನೀಡಲು ಚಿಂತನೆ ನಡೆದಿದೆ. ಕೆಲ ಹಾಲಿ ಸಚಿವರಿಗೆ ಕೊಕ್ ಕೊಟ್ಟು ಹೊಸಬರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿಯೊಳಗಿನ ಸಚಿವಗಿರಿ ಭಿನ್ನಮತ ಶಮನಕ್ಕೆ ಸಕಲ ಸಿದ್ಧತೆ ನಡೆದಿದೆ. 2023 ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಹೊಣೆ ಬೊಮ್ಮಾಯಿ ಮೇಲಿದೆ. ಬಿಜೆಪಿಯ […]
ವೆಸ್ಟ್ ಇಂಡೀಸ್ ಕ್ರಿಕೆಟಿಗ, ಕ್ರಿಸ್ ಗೇಲ್ ಅವರು ಭಾರತದ ಗಣರಾಜ್ಯೋತ್ಸವಕ್ಕೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ವೈಯಕ್ತಿಕ ಸಂದೇಶ ಸ್ವೀಕರಿಸಿದ್ದಾಗಿ ಹೇಳಿಕೊಂಡಿದ್ದಾರೆ. “ನಾನು 73 ನೇ ಗಣರಾಜ್ಯೋತ್ಸವದಂದು ಭಾರತವನ್ನು ಅಭಿನಂದಿಸಲು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮತ್ತು ಭಾರತದ ಜನರೊಂದಿಗೆ ನನ್ನ ನಿಕಟ ವೈಯಕ್ತಿಕ ಸಂಬಂಧವನ್ನು ಪುನರುಚ್ಚರಿಸುವ ವೈಯಕ್ತಿಕ ಸಂದೇಶದೊಂದಿಗೆ ನಾನಿಂದು ಎಚ್ಚರಗೊಂಡೆ. ಯೂನಿವರ್ಸ್ ಬಾಸ್ ಮತ್ತು ನಫ್ ಕಡೆಯಿಂದ ಪ್ರೀತಿಯ […]
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿಲ್ಲ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿದರು. ನಗರದ ಜೆಪಿ ಭವನದಲ್ಲಿ ಬುಧವಾರ ಮಾತನಾಡಿದ ಅವರು, ಯಾರು ಹೋಗಬಹುದೆಂಬ ಮಾಹಿತಿ ನಮಗೂ ಗೊತ್ತಿದೆ. ಅದರಿಂದ ನನಗೇನು ಗಾಬರಿಯಿಲ್ಲ. ನಮ್ಮ ಪಕ್ಷಕ್ಕೂ ಕೆಲವರು ಅರ್ಜಿ ಹಾಕಿಕೊಂಡಿದ್ದಾರೆ. ಬಿಜೆಪಿ, ಕಾಂಗ್ರೆಸ್ ನಿಂದ ಅರ್ಜಿ ಹಾಕಿಕೊಂಡಿದ್ದಾರೆ. ಆದರೆ ನಮ್ಮ ಬಳಿ ಬರುವವರು ಸಣ್ಣ ಸಣ್ಣ ಮುಖಂಡರು ಎಂದರು. ನಮ್ಮದು ಸಣ್ಣ ಪಕ್ಷವಲ್ಲವೇ? ಇನ್ನೂ ಒಂದು ವರ್ಷವಿದೆ. […]
ಉಕ್ರೇನ್ನಲ್ಲಿನ ದಶಕದ ಅವಧಿಯ ಆಂತರಿಕ ಕಲಹವು ಈಗ ಜಾಗತಿಕ ಸಂಘರ್ಷವಾಗುವ ಹಂತಕ್ಕೆ ಬಂದಿದೆ. ಉಕ್ರೇನ್ ಮೇಲೆ ದಾಳಿ ನಡೆಸಲು, ರಷ್ಯಾ ಲಕ್ಷಾಂತರ ಸೈನಿಕರನ್ನು ಗಡಿಯಲ್ಲಿ ಜಮೆ ಮಾಡಿದೆ. ಮತ್ತೊಂದೆಡೆ ನ್ಯಾಟೊ ಮತ್ತು ಅಮೆರಿಕದ ಪಡೆಗಳು ಉಕ್ರೇನ್ ರಕ್ಷಣೆಗೆ ಮುಂದಾಗಿವೆ. ವಿಶ್ವದ ಶಸ್ತ್ರಾಸ್ತ್ರ ಪೂರೈಕೆಯ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಉಕ್ರೇನ್ನಲ್ಲಿ ನಡೆಯುವ ಯಾವುದೇ ಸಂಘರ್ಷವು ಭಾರತದ ಮೇಲೂ ಪರಿಣಾಮ ಬೀರುವ ಅಪಾಯವಿದೆ ಯುದ್ಧದ ಭೀತಿಯಲ್ಲಿ ಉಕ್ರೇನ್ ಇರಾಕ್, ಸಿರಿಯಾ, ಅಫ್ಗಾನಿಸ್ತಾನದ ಬಳಿಕ […]
ಸಾಂಕ್ರಾಮಿಕ-ಪ್ರೇರಿತ ಅಡೆತಡೆಗಳಿಂದ ಭಾರತೀಯ ಆರ್ಥಿಕತೆಯು ‘ಸುಂದರವಾಗಿ’ ಚೇತರಿಸಿಕೊಂಡಿದೆ ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ಮಂಗಳವಾರ ಹೇಳಿದ್ದಾರೆ, ಚೇತರಿಕೆಯು ನಿರಂತರವಾಗಿರುತ್ತದೆ ಮತ್ತು ಶೇಕಡಾ 7 ರಿಂದ 8 ರ ಬೆಳವಣಿಗೆಯ ದರವನ್ನು ಪುನಃಸ್ಥಾಪಿಸಲಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 2022-23ರಲ್ಲಿ ವಿತ್ತೀಯ ಕೊರತೆಯನ್ನು ಅರ್ಧದಿಂದ ಒಂದು ಶೇಕಡಾವಾರು ಪಾಯಿಂಟ್ನಿಂದ ಕಡಿತಗೊಳಿಸುವ ಮೂಲಕ ಸರ್ಕಾರವು ಈಗ ತನ್ನ ಉದ್ದೇಶವನ್ನು ಸೂಚಿಸಬೇಕು ಎಂದು ಪನಗಾರಿಯಾ ಸಲಹೆ ನೀಡಿದರು. “ಭಾರತೀಯ ಆರ್ಥಿಕತೆಯು ಉತ್ತಮವಾಗಿ […]
SSLC ಅಂತಿಮ ಪರೀಕ್ಷೆಯ ವೇಳಾಪಟ್ಟಿ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು SSLC ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. .ಮಾರ್ಚ್ 3- ದ್ವಿತೀಯ ಭಾಷೆ .ಏಪ್ರಿಲ್ 1 – ಅರ್ಥಶಾಸ್ತ್ರ, ಪ್ರಮುಖ ವಿಷಯ .ಏಪ್ರಿಲ್ 4 – ಗಣಿತ ಮತ್ತು ಸಮಾಜಶಾಸ್ತ್ರ .ಏಪ್ರಿಲ್ 6- ಸಮಾಜ ವಿಜ್ಞಾನ .ಏಪ್ರಿಲ್ 8 – […]
ಮಹಿಳೆಯರ ಕೈಗಳಿಗೆ ಅಂದ ನೀಡುತ್ತೆ ಮೆಹಂದಿ. ಗೋರಂಟಿ ಬಣ್ಣ ಗಾಢವಾಗಿ ಮೂಡಿದ್ರೆ ಆಕರ್ಷಕವಾಗಿ ಕಾಣುತ್ತೆ. ಗೋರಂಟಿ ಬಣ್ಣ ಗಾಢವಾಗಿ ಬಂದಿಲ್ಲ ಎಂದು ನೀವು ಚಿಂತೆ ಪಡಬೇಕಾಗಿಲ್ಲ. ಕೆಲವೊಂದು ಸಣ್ಣ ಸಣ್ಣ ಟಿಪ್ಸ್ ನಿಮ್ಮ ಮೆಹಂದಿ ರಂಗನ್ನು ಹೆಚ್ಚಿಸುತ್ತದೆ. ಮೆಹಂದಿ ಹಚ್ಚಿದ ಕೈಯನ್ನು ಎದೂ ನೀರಿನಲ್ಲಿ ತೊಳೆಯಬೇಡಿ. ಒಣಗಿದ ನಂತ್ರ ಉದುರಿಸಿ ತೆಗೆಯಿರಿ. ಇಲ್ಲ ಬೆಣ್ಣೆ ಹಚ್ಚಿ ಮೆಹಂದಿಯನ್ನು ತೆಗೆಯಿರಿ. ನೀರು ಹಾಕಿದ್ರೆ ಮೆಹಂದಿ ಬಣ್ಣ ಗಾಢವಾಗಿ ಮೂಡುವುದಿಲ್ಲ. ಮೆಹಂದಿ ಹಚ್ಚಿದ […]