ಸಿಗರೇಟು ಸೇದುವುದು ಜೀವನಕ್ಕೆ ಹಾನಿಕಾರಕ. ಬೊಜ್ಜು ಹೆಚ್ಚುತ್ತದೆ. ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಹೊಸ ಸಮೀಕ್ಷೆಯೊಂದರ ಪ್ರಕಾರ ಈ ಸಮಸ್ಯೆ ಅವರಿಗೆ ಮಾತ್ರವಲ್ಲ, ಅವರ ಮುಂದಿನ ನಾಲ್ಕು ತಲೆಮಾರಿಗೂ ವಿಸ್ತರಣೆ ಆಗಲಿದೆ ಎಂಬ ಆಘಾತಕಾರಿ ವರದಿ ಬಹಿರಂಗಗೊಂಡಿದೆ. ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ ಸಿಗರೇಟು ಸೇದುವುದರಿಂದ ಅವರ ಮಕ್ಕಲು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ನಾಲ್ಕು ತಲೆಮಾರಿನವರೆಗೆ ಬೊಜ್ಜು ಹೆಚ್ಚಳ ಕಂಡು ಬರುತ್ತದೆ. ಜನರಲ್ ಸೈಂಟಿಫಿಕ್ […]

ಬೆಂಗಳೂರು,ಜ.25-ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು ಬಂಧಿಸಿ 9 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ದಿಣ್ಣೂರು ಗ್ರಾಮದ ನಿವಾಸಿ ನರಸಿಂಹಪ್ಪ(60) ಬಂಧಿತ ವ್ಯಕ್ತಿ. ಈತ ಶಾಂತಿನಗರದ ಬಸ್ ಡಿಪೋ ಸಮೀಪ ಚೀಲದಲ್ಲಿ ಜಿಂಕೆ ಕೊಂಬುಗಳನ್ನು ತುಂಬಿಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ನರಸಿಂಹಪ್ಪನನ್ನು ಬಂಸಿ 9 […]

ಕಳೆದ ಕೆಲವು ವಾರಗಳಲ್ಲಿ COVID-19 ಸೋಂಕುಗಳ ಸಂಖ್ಯೆಯಲ್ಲಿ ಕಡಿದಾದ ಏರಿಕೆಯ ಹೊರತಾಗಿಯೂ, ದ್ರವ ವೈದ್ಯಕೀಯ ಆಮ್ಲಜನಕದ (LMO) ಬೇಡಿಕೆಯು ಎರಡನೇ ತರಂಗದ ಸಮಯದಲ್ಲಿ ಹೆಚ್ಚಿಲ್ಲ. ಅಕ್ಟೋಬರ್‌ನಿಂದ ದಿನಕ್ಕೆ ಸುಮಾರು 180 ಟನ್‌ಗಳಷ್ಟು ಆಮ್ಲಜನಕದ ಬಳಕೆ ಸ್ಥಿರವಾಗಿದೆ. ಜನವರಿ 19 ರಂದು 177.4 ಟನ್‌ಗಳಷ್ಟಿದ್ದ ರಾಜ್ಯದಲ್ಲಿ ಆಮ್ಲಜನಕದ ಬಳಕೆ ಜನವರಿ 20 ರಂದು 162.76 ಟನ್‌ಗಳಿಗೆ ಕಡಿಮೆಯಾಗಿದೆ. ಕಡಿಮೆ ಪ್ರಮಾಣದ ಆಸ್ಪತ್ರೆಗೆ ದಾಖಲಾಗುವ ಮೂಲಕ, COVID-19 ತಜ್ಞರು ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ […]

ದೇಶದ ಗೌಪ್ಯ ಮಾಹಿತಿ ಸೋರಿಕೆ ಹಿನ್ನಲೆ ಇನ್ಮೆಲೆ ವಾಟ್ಸಪ್ ,ಟೆಲಿಗ್ರಾಂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದಲ್ಲಿ ಗೌಪ್ಯ ಮಾಹಿತಿ ರವಾನಿಸದಂತೆ ಕೇಂದ್ರ ,ಸರ್ಕಾರಿ ನೌಕರರಿಗೆ ಸೂಚಿಸಿದೆ.ವಾಟ್ಸಪ್ , ಟೆಲಿಗ್ರಾಂಗಳಿಂದ ಸರ್ಕಾರದ ಗೌಪ್ಯತೆಯನ್ನ ಕಾಪಾಡೋದಕ್ಕೆ ಸಾಧ್ಯವಿಲ್ಲ.ಕೆಲವೊಂದು ಡಾಕ್ಯೂಮೆಂಟ್ಸ್ ಗಳನ್ನ ಇಂತಹ ಮಾಧ್ಯಮಗಳಲ್ಲಿ ಕಳಿಸದಂತೆ ಸೂಚನೆ ನೀಡಿದೆ.ಇನ್ನು ಈ ಎಲ್ಲ ಆಯಪ್ ಗಳನ್ನ ಖಾಸಗಿ ಸಂಸ್ಥೆಗಳು ನಿರ್ವಹಣೆ ಮಾಡುತ್ತಿದೆ. ತಮ್ಮ ಸರ್ವರ್ ಗಳನ್ನ ಮಿಸ್ಯೂಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ರೀತಿ ಸಂದೇಶಗಳನ್ನ […]

ಅಲ್ಲು ಅರ್ಜುನ್ ಅವರ ಸ್ಟಿರರ್ “ಪುಷ್ಪ: ದಿ ರೈಸ್” “ಊ ಅಂತವ” (ತಮಿಳಿನಲ್ಲಿ ಓ ಸೋಲ್ರಿಯಾ) ನಲ್ಲಿ ತ್ವರಿತ ನೃತ್ಯದ ಮೂಲಕ ಸಮಂತಾ ಶಾಖದ ಪ್ರಮಾಣವನ್ನು ಹೆಚ್ಚಿಸಿದರು. ನಟಿ ಈ ಸಂಖ್ಯೆಯಲ್ಲಿ ಅವರ ಅಭಿನಯಕ್ಕಾಗಿ ಸಾಕಷ್ಟು ಪ್ರೀತಿಯನ್ನು ಪಡೆದಿದ್ದಾರೆ ಮತ್ತು ಅವರ ಜನಪ್ರಿಯತೆಯು ಸಮಂತಾಗೆ ಮತ್ತೊಂದು ವಿಶೇಷ ಹಾಡನ್ನು ಗೆದ್ದಿದೆ ಎಂದು ತೋರುತ್ತದೆ. ನ್ಯೂಸ್ ಪೋರ್ಟಲ್ ಪ್ರಕಾರ, ಸಮಂತಾ “ಲೈಗರ್” ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಮತ್ತು ಅವರು ಈ ವಿಜಯ್ […]

ಬೆಂಗಳೂರು: ಕೌಟಿಂಬಿಕ ಕಲಹದಿಂದ ಬೇಸತ್ತು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಸವೇಶ್ವರ ನಗರದ ಮಂಜುನಾಥನಗರದ 6ನೇ ಕ್ರಾಸ್​ನಲ್ಲಿ ನಡೆದಿದೆ. ಚಾಂದ್ ಪಾಷ (31) ಮೃತ ದುರ್ದೈವಿ. ಈತನ ಪತ್ನಿಗೆ ಆಡಂಬರದ ಜೀವನ ನಡೆಸಬೇಕೆಂಬ ಗೀಳಿತ್ತು. ಪ್ರತಿದಿನ ಹೊರಗೆ ಸುತ್ತಾಡಬೇಕು. ಒಳ್ಳೊಳ್ಳೆ ಬಟ್ಟೆ, ಚಿನ್ನಾಭರಣ ಧರಿಸಬೇಕೆಂಬ ಆಸೆಯಿತ್ತು. ಆದರೆ, ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಚಾಂದ್ ಪಾಷನಿಗೆ ಇದು ಕಷ್ಟವಾಗಿತ್ತು. ಪತ್ನಿ ಅಂದುಕೊಂಡಿರುವ ರೀತಿಯಲ್ಲಿ ಜೀವನ ನಡೆಸಲು ಆಗುತ್ತಿರಲಿಲ್ಲ. ಇದೇ […]

ನವದೆಹಲಿ: ನಾಳೆ ಜನವರಿ 26 ರಂದು ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಇಂದು ಸಂಜೆ 7 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ವಾಹಿನಿಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನೇರ ಪ್ರಸಾರವಾಗುತ್ತದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣವನ್ನು ದೂರದರ್ಶನದ ಎಲ್ಲ ಪ್ರಾದೇಶಿಕ ಚಾನೆಲ್‌ಗಳಲ್ಲಿ ಭಾಷಣದ ನಂತರ ಅನುವಾದ […]

ಕೊಚ್ಚಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಮೊದಲ ಬಾರಿಗೆ ರಾತ್ರಿ ವೇಳೆ ಪ್ರಕರಣವೊಂದರ ವಿಚಾರಣೆ ನಡೆಸಲಾಗಿದೆ. ಆ ಮೂಲಕ ಕೇರಳ ಹೈಕೋರ್ಟ್ ಇತಿಹಾಸ ಸೃಷ್ಟಿಸಿದೆ. ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಿದ್ದ ಹಡಗು ನಿಗದಿತ ಶುಲ್ಕವನ್ನು ತೆರಲು ನಿರಾಕರಿಸಿತ್ತು. ರಾತ್ರಿ 11.30ಕ್ಕೆ ಜಸ್ಟೀಸ್ ದೇವನ್ ರಾಮಚಂದ್ರನ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ವರ್ಚುವಲ್ ವಿಚಾರಣೆ ನಡೆಸಿ ಉಳಿಸಿಕೊಂಡಿರುವ ಮೊತ್ತ ಸಂದಾಯವಾಗದಿದ್ದಲ್ಲಿ ಹಡಗನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಿದರು. ಒಟ್ಟು 2.44 ಕೋಟಿ ರೂ. ಗಳನ್ನು ಹಡಗು ಮಾಲೀಕರು […]

ಭಾರತದಲ್ಲಿ ಪೂರ್ವಜರ ಆಸ್ತಿಯನ್ನು, ಅಂದರೆ ಪೂರ್ವಜರ ಆಸ್ತಿಯನ್ನು ವಿಭಜಿಸುವುದು ಬಹಳ ಕಷ್ಟಕರವಾದ ಪ್ರಕ್ರಿಯೆಯಾಗಿದೆ. ಬಹುಶಃ ದೇಶದ ನ್ಯಾಯಾಲಯಗಳಲ್ಲಿ ಹೆಚ್ಚಿನ ಪ್ರಕರಣಗಳು ಪೂರ್ವಜರ ಆಸ್ತಿಗೆ ಸಂಬಂಧಿಸಿವೆ.ಅಂದರೆ ತಂದೆ ಅಥವಾ ತಾತನ ಆಸ್ತಿಗೆ ಸಂಬಂಧಿಸಿದ ವಿಷಯವಾಗಿದೆ. ವ್ಯಾಜ್ಯಗಳು ವರ್ಷಾನುಗಟ್ಟಲೆ ನಡೆಯುತ್ತಲೇ ಇರುತ್ತವೆ ಮತ್ತು ಅವುಗಳ ಪರಿಹಾರವು ದೂರದೂರಕ್ಕೆ ಸಿಗುವುದಿಲ್ಲ. ಇದರಿಂದ ಸಮಯ ವ್ಯರ್ಥವಾಗುವುದರ ಜೊತೆಗೆ ಎರಡೂ ಪಕ್ಷಗಳ ಪರಿಸ್ಥಿತಿ ಕಾಲಕ್ರಮೇಣ ಹದಗೆಡುತ್ತಾ ಹೋಗುತ್ತದೆ. ಅಂದಹಾಗೆ, ಮಗುವಿನ ಜನನದೊಂದಿಗೆ ಅವನು ತನ್ನ ತಂದೆಯ ಆಸ್ತಿಯ […]

ಪುಷ್ಪ ಸಿನಿಮಾದ ಯಶಸ್ಸಿನ ನಂತರ ನಟಿ ರಶ್ಮಿಕಾ ಮಂದಣ್ಣ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಅವರು ಟಾಲಿವುಡ್‌ ಸ್ಟಾರ್‌ ಆಗಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಆದರೆ ಅವರು ಯಾವ ಟ್ರೋಲ್‌ಗಳಿಗೂ ತಲೆಕೆಡಿಸಿಕೊಳ್ಳುವುದಿಲ್ಲ ಹಾಗೇ ಅಂತಹ ಟ್ರೋಲ್‌ಗಳಿಗೂ ಅವರು ಉತ್ತರ ಕೊಡುವುದಿಲ್ಲ ಎಂಬುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ ಆಗಿದೆ. […]

Advertisement

Wordpress Social Share Plugin powered by Ultimatelysocial