ಬಿ ಬಿ ಎಂ ಪಿ ಯ ಮಾರ್ಗಸೂಚಿಯಂತೆ ಲಸಿಕೆ ಕೇಂದ್ರಗಳು ಸಿದ್ಧತೆ ನಡೆಸಿದೆ,ನಗರದ ಮೂಡಲಪಾಳ್ಯದ ಭೈರವೇಶ್ವರಿನಗರದ ಬಿ ಬಿ ಎಂ ಪಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭರ್ಜರಿ ಸಿದ್ಧತೆ ನಡೆದಿದೆ 15 ರಿಂದ 18 ವರ್ಷದೋಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು,ನಗರದಲ್ಲಿ ಒಟ್ಟು 7 ಲಕ್ಷ ಮಕ್ಕಳನ್ನು ಗುರುತು ಮಾಡಿಕೊಂಡಿರುವ ಪಾಲಿಕೆ,ರೆಜಿಸ್ಟ್ರೇಷನ್,ವ್ಯಾಕ್ಸಿನೇಷನ್‌,ಅಬ್ಸರ್ವೇಷನ್ ರೂಮ್ ಮೂರು ವಿಭಾಗವಾಗಿ ಸಿದ್ಧತೆ ಮಾಡಿಕೊಂಡಿದೆ,ಆನ್ ಲೈನ್ ರೆಜಿಸ್ಟ್ರೇಷನ್ ಹಾಗೂ  ನೇರವಾಗಿಯೂ ಕೂಡ     ಲಸಿಕೆ ನೀಡಲು […]

ಗಾರ್ಮೆಂಟ್ ಕಾರ್ಮಿಕರಿಗೆ,ಹಿರಿಯ ನಾಗರಿಕರಿಗೆ ಉಚಿತ ಬಸ್‍ಪಾಸ್ ನೀಡಲು ಕ್ರಮವಹಿಸಲಾಗುವುದೆಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ತಿಳಿಸಿದರು. ತಾಲೂಕಿನ ಶಿಗಿಕೇರಿ ಬಾದಾಮಿ ರಸ್ತೆಯಲ್ಲಿ ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಭೂಮಿ ಪೂಜೆ ನೆರವೇರಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ಇಲಾಖೆಯಲ್ಲಿ ಬದಲಾವಣೆ ತರುವ ಮೂಲಕ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಪರಿಶಿಷ್ಟ ಜಾತಿ […]

  ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಇತ್ತೀಚೆಗಷ್ಟೆ ರಿಲೀಸ್ ಆಗಿ ಭರ್ಜರಿ ಪ್ರದರ್ಷನ ನೀಡುತ್ತಿದೆ. ಇನ್ನು ಪುಷ್ಪ ಸಿನಿಮಾದ ಬಳಿಕ ಸಾಕಷ್ಟು ಆಫರ್ಸ್‌ಗಳು ರಶ್ಮಿಕಾ ಕೈಯಲ್ಲಿದ್ದು. ಸಿನಿಮಾದಿಂದ ಫ್ರೀ ಸಿಕ್ಕ ಸಮಯದಲ್ಲಿ ಜಾಹೀರಾತು ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಇತ್ತೀಚೆಗೆ ಫ್ರೀ ಮಾಡಿಕೊಂಡು ಮೆಕ್ ಡೋನಾಲ್ಡ್ ಬೈಕ್ ಏರಿ, ಅವರದ್ದೆ ಗಾಡಿ ಹತ್ತಿ ಫುಡ್ ಡೆಲಿವರಿ ಹುಡುಗಿಯ ಅವತಾರ ಎತ್ತಿದ್ದಾರೆ. ಅಲ್ಲದೇ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಊಟ ಆರ್ಡರ್ […]

ರೈತರಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ಕೆಎಂಎಫ್‌ನ ನಂದಿನಿ ಉತ್ಪನ್ನಗಳಿಗೆ, ನಟ ಪುನೀತ್  ರಾಜ್‌ಕುಮಾರ್ ಸುಮಾರು 10 ವರ್ಷಗಳಿಂದ ಪ್ರಚಾರ ರಾಯಭಾರಿಯಾಗಿದ್ದರು. ಇದಕ್ಕಾಗಿ ಅವರು ಕೆಎಂಎಫ್‌ನಿಂದ ಯಾವುದೇ ಸಂಭಾವನೆಯನ್ನು ಪಡೆಯುತ್ತಿರಲಿಲ್ಲ. ಇದೀಗ ಜನಪ್ರಿಯ ನಂದಿನಿ ಹಾಲಿನ ಪ್ಯಾಕೆಟ್‌ಗಳ ಮೇಲೆ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವನ್ನು ಕೆಎಂಎಫ್ ಮುದ್ರಿಸಿದೆ ಎಂಬ ಫೋಟೊಗಳು, ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಕೆಎಂಎಫ್‌ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಪುನೀತ್ ರಾಜ್‌ಕುಮಾರ್ […]

ಇಂದು ಚಾಮರಾಜನಗರದಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಸದಸ್ಯತ್ಯ ನೋಂದಣಿ ಅಭಿಯಾನಕ್ಕೆ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ ಪಿ ಸಿ ಸಿ ಅಧ್ಯಕ್ಷ ಡಿ ಕೆ ಶಿವಕುಮಾರ್  ಜೋಡಿಯಾಗಿ ಆಗಮಿಸಿದ್ದಾರೆ,ಮೇಕೆದಾಟು ಯೋಜನೆಗಾಗಿ ಜನಜಾಗೃತಿ ಸಮಾವೇಶ ಗಡಿ ಜಿಲ್ಲೆಗೆ ಆಗಮಿಸಿದ,ಕಾಂಗ್ರೆಸ್ ನಾಯಕರು  ಜೊತೆಯಲ್ಲಿಯೇ ಆಗಮಿಸಿದ ಕಾಂಗ್ರೆಸ್ ನಾಯಕರು ಮಾಜಿ ಸಂಸದ ಕೆಪಿಸಿಸಿ ಕಾರ್ಯಧ್ಯಕ್ಷ ಆರ್,ಧ್ರುವ ನಾರಾಯಣ್ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರಿಂದ ಮಾಜಿ ಮುಖ್ಯಮಂತ್ರಿ  ಜೋಡಿಗೆ ಅದ್ದೂರಿ ಸ್ವಾಗತ  ನೀಡಿದ್ದಾರೆ,ಇಂದು ಚಾಮರಾಜನಗರದಲ್ಲಿ […]

ವಿವಾದಾತ್ಮಕ ಹೇಳಿಕೆ ನೀಡುತ್ತಾ ಸದಾ ಸುದ್ದಿಯಲ್ಲಿರೋ ಬಾಲಿವುಡ್‌ ನಟಿ ಕಂಗನಾ ರಣಾವತ್‌, ಹೊಸ ವರ್ಷದ ಹಿನ್ನೆಲೆ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಕ್ಯೂಟ್​ ಆಗಿ ಸೀರೆ ತೊಟ್ಟು, ದೇವರ ದರ್ಶನ ಪಡೆಯುತ್ತಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದು, ೨೦೨೨ರಲ್ಲಿ ಯಾವುದೇ  ರೀತಿಯ ವಿಘ್ನಗಳು ಬರದಿರಲಿ ಬದಲಾಗಿ ಪ್ರೀತಿಯ ಪತ್ರಗಳು ಹೆಚ್ಚಾಗಿ ಬರಲಿ ಎಂದು ಅಡಿಬರಹವನ್ನು ಕೊಟ್ಟಿದ್ದಾರೆ. ಕಂಗನಾಲನ್ನು ಸೀರೆಯಲ್ಲಿ ನೋಡಿದ ಅಭಿಮಾನಿಗಳು ಧಿಲ್‌ ಖುಷ್‌ ಆಗಿದ್ದು, ಲೈಕ್ಸ್‌ಗಳ […]

Advertisement

Wordpress Social Share Plugin powered by Ultimatelysocial