ಚಾಮರಾಜನಗರ ಜಿಲ್ಲೆಯಾಧ್ಯಂತ ಒಂದು ತಿಂಗಳು ಗಣಿಗಾರಿಕೆ ಬಂದ್ – ಸಚಿವ ವಿ.ಸೋಮಣ್ಣ

 

 

ಚಾಮರಾಜನಗರ: ನಿನ್ನೆ ಕಲ್ಲುಕ್ವಾರಿ ಕುಸಿತದು ಅವಘಡ ಉಂಟಾದ ಪರಿಣಾಮ, ಚಾಮರಾಜನಗರ ಜಿಲ್ಲೆಯಾಧ್ಯಂತ ಒಂದು ತಿಂಗಳು ಕಾಲ ಎಲ್ಲಾ ಕಲ್ಲುಕ್ವಾರಿಯನ್ನು ಬಂದು ಮಾಡುವುದಾಗಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಜಿಲ್ಲೆಯಲ್ಲಿ ಗಣಿಗಾರಿಕೆ ಸಂಬಂಧ ತನಿಖೆ ನಡೆಸುವ ಉದ್ದೇಶದಿಂದ ಡಿಸಿ ಚಾರುಲತಾ ಸೋಮಲ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ.

ಅವರು ಎಲ್ಲಾ ಗಣಿಗಾರಿಕೆಗೆ ತೆರಳಿ, ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು.

ನಾಳೆ ಬೆಳಿಗ್ಗೆಯಿಂದ ಡಿಸಿ ನೇತೃತ್ವದ ತಂಡ ಗಣಿಗಳ ದಾಖಲೆ ಪರಿಶೀಲನೆಗಾಗಿ ತೆರಳೋದಕ್ಕೆ ಕಾರ್ಯಾರಂಭ ಮಾಡಲಿದೆ. ಅಕ್ರಮ, ಕಾನೂನು ವಿರುದ್ಧಧ ಗಣಿಗಾರಿಕೆಗಳನ್ನು ಯಾವುದೇ ಪ್ರಭಾವಿಗಳು ನಡೆಸುತ್ತಿದ್ದರೂ, ಕಾನೂನಿನಡಿ ಕ್ರಮ ಡಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ವಿರುದ್ಧ ಪೊಲೀಸರು ಷಡ್ಯಂತ್ರ - ನಟ ಚೇತನ್

Sat Mar 5 , 2022
  ಬೆಂಗಳೂರು: ನಾನು ಯಾವುದೇ ಪ್ರಚೋದನೆಯ ರೀತಿಯಲ್ಲಿ ಮಾತನಾಡಿಲ್ಲ. ಅವಾಚ್ಯ ಶಬ್ದಗಳಿಂದಲೂ ನಿಂದಿಸಿಲ್ಲ. ಭಾರತೀಯ ಸಂವಿಧಾನದ ಕಾನೂನು ಪ್ರಕಾರವೇ ಹೋರಾಟ ಮಾಡ್ತಾ ಇದ್ದೇನೆ. ಆದ್ರೇ ನನ್ನ ವಿರುದ್ಧ ಪೊಲೀಸರು ಷಡ್ಯಂತ್ರ ಮಾಡುತ್ತಿದ್ದಾರೆ ಎಂಬುದಾಗಿ ಆ ದಿನಗಳು ಖ್ಯಾತಿಯ ನಟ ಚೇತನ್ ( Actor Chetan ) ಆರೋಪಿಸಿದ್ದಾರೆ.ಇಂದು ತಮಗೆ ಪೊಲೀಸ್ ಠಾಣೆಗೆ ತೆರಳಿ, ತಮಗೆ ಜೀವಭಯವಿದೆ. ಗನ್ ಮ್ಯಾನ್ ವ್ಯವಸ್ಥೆ ನೀಡುವಂತೆ ಮನವಿ ಮಾಡಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, […]

Advertisement

Wordpress Social Share Plugin powered by Ultimatelysocial