ಚಾಮರಾಜನಗರ ತಾಲ್ಲೂಕಿನ ಗೂಳಿಪುರ ಗ್ರಾಮ ಪಂಚಾಯತಿಯಲ್ಲಿ ನಾಲ್ಕು ಜನರಿಂದ ಸಂವಿಧಾನ ದಿನ ಆಚರಣೆ….
ಎಲ್ಲಾ ಕಡೆ ಏಕ ಕಾಲದಲ್ಲಿ ಸಂವಿಧಾನ ಪೀಠಿಕೆ ಓದುವ ಮೂಲಕ ಆಚರಣೆ ಮಾಡಿಬೇಕೆಂದು ಆದೇಶವಿದೆ. ಆದರೆ ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ನಿರಾಶಕ್ತಿ ತೋರಿರುವುದು ಎದ್ದು ಕಾಣುತ್ತಿದೆ….
ಗೂಳಿಪುರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರಾದ ಮಹೇಶ್ವರಿ, ಪಿ ಡಿ ಓ ವಸಂತ, ಬಿಲ್ ಕಲೆಕ್ಟರ್ ಮಂಜು ಹಾಗೂ ಅಧ್ಯಕ್ಷೆ ಮಹೇಶ್ವರಿ ಪತಿ ಬಸವರಾಜು ಮಾತ್ರ ಭಾಗವಹಿಸಿದ್ದಾರೆ…..
ಸಂವಿಧಾನದಡಿಯಲ್ಲಿ ಮೀಸಲಾತಿ ಪಡೆದು ಗೆದ್ದು ಚುನಾಯಿತ ಪ್ರತಿನಿಧಿಗಳಾಗಿರುವ ಸದಸ್ಯರು ಹಾಗೂ ಅಧಿಕಾರ ಪಡೆದಿರುವ ಅಧಿಕಾರಿಗಳಿಗೆ ಜನರು ಚೀಮಾರಿ ಹಾಕುತ್ತಿದ್ದಾರೆ……
ಸಂವಿಧಾನ ದಿನ ಆಚರಣೆಗೆ ಗೈರು ಹಾಜರಾಗಿರುವ ಅಧಿಕಾರಿಗಳ ಹಾಗೂ ಸದಸ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಎಂದು ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದರು….
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: